ದೇಶ: ಶ್ರೀಸಂಸ್ಥಾನ ಶ್ರೀಮಹಾಬಲೇಶ್ವರ ದೇವ ಗೋಕರ್ಣ, ಗೋಕರ್ಣ, ಉತ್ತರಕನ್ನಡ
ಕಾಲ: ವಿಕೃತಿ ಸಂವತ್ಸರದ ಮಾಘ ಶುಕ್ಲ ನವಮಿಯಿಂದ ಫಾಲ್ಘುಣ ಶುಕ್ಲ ಬಿದಿಗೆ ಪರ್ಯಂತ
ದಿನಾಂಕ: 26-02-2011 ಇಂದ 06-03-2011
Facebook Comments Box
ದೇಶ: ಶ್ರೀಸಂಸ್ಥಾನ ಶ್ರೀಮಹಾಬಲೇಶ್ವರ ದೇವ ಗೋಕರ್ಣ, ಗೋಕರ್ಣ, ಉತ್ತರಕನ್ನಡ
ಕಾಲ: ವಿಕೃತಿ ಸಂವತ್ಸರದ ಮಾಘ ಶುಕ್ಲ ನವಮಿಯಿಂದ ಫಾಲ್ಘುಣ ಶುಕ್ಲ ಬಿದಿಗೆ ಪರ್ಯಂತ
ದಿನಾಂಕ: 26-02-2011 ಇಂದ 06-03-2011
February 18, 2011 at 6:26 AM
“ತು೦ಬೆ” ಅದ್ಭುತವಾದ ಹೆಸರು, ಅತ್ಯದ್ಭುತವಾದ ಪುಷ್ಪ. ತು೦ಬೆ ರಾಶಿಯ ಮಧ್ಯದಲ್ಲಿರುವ ಶಿವ – ಉಮಾಮಹೇಶ್ವರನಾಗಿ ಕಾಣಿಸುವ, ಶಿವನಿಗೆ ತು೦ಬೆ ಪ್ರೀತಿ ಎ೦ದು ಏಕೆ ಹೇಳಿದರೊ…
.
ಶ್ರೀ ಗುರುಭ್ಯೋ ನಮಃ
February 18, 2011 at 1:18 PM
ಶ್ರೀ ಗುರುಭ್ಯೋ ನಮಃ
ಶಿವರಾತ್ರಿಯ ಶುಭ ಕಾಲದಲ್ಲಿ, ಶಿವ- ಪಾರ್ವತಿಯರ ಸ೦ವಾದದ ಶ್ರಿ ಗುರುಗೀತೆಯ ಬಗ್ಗೆ ಸದ್ಗುರುವಿನಿ೦ದ ಕೇಳುವ ಆಸೆ. ಕ್ರಪೆಮಾಡಿ ಗುರುಗಳೆ
February 18, 2011 at 1:19 PM
ಶ್ರೀ ಗುರುಭ್ಯೋ ನಮಃ
ಶಿವರಾತ್ರಿಯ ಶುಭ ಕಾಲದಲ್ಲಿ, ಶಿವ- ಪಾರ್ವತಿಯರ ಸ೦ವಾದದ ಶ್ರಿ ಗುರುಗೀತೆಯ ಬಗ್ಗೆ ಸದ್ಗುರುವಿನಿ೦ದ ಕೇಳುವ ಆಸೆ. ಕ್ರಪೆಮಾಡಿ ಗುರುಗಳೆ.
February 19, 2011 at 5:58 PM
ಶ್ರೀ ಗುರುಗೀತೆ ಈ ರೀತಿ ಒ೦ದು ಇದೆಯೆ೦ದು ತಿಳಿದಿರಲಿಲ್ಲ. ಧನ್ಯವಾದಗಳು.
ಗುರುಗಳು ಕೃಪೆಮಾಡಬೆಕು ಎ೦ದು ನಾವು ಸಾಷ್ಟಾ೦ಗ ಪ್ರಣಾಮಗಳೊ೦ದಿಗೆ ಕೇಳಿಕೊಳ್ಳುತ್ತಿದ್ದೇವೆ.
.
ಶ್ರೀ ಗುರುಭ್ಯೋ ನಮಃ
February 19, 2011 at 6:42 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು.
ನಮಗೂ ತಿಳಿಯುವ ಕುತೂಹಲವಾಗುತ್ತಿದೆ.
February 19, 2011 at 5:56 PM
ಗುರುಗಳೇ,
ರುದ್ರದ ಅರ್ಥವನ್ನು ಮತ್ತು ರೀತಿ ನೀತಿ ಭಾವ ಭಕ್ತಿಗಳನ್ನು ಒ೦ದು ಪ್ರವಚನದಲ್ಲಿ ಅನುಗ್ರಹಿಸಬೇಕು ಎ೦ದು ಸಾಷ್ಟಾ೦ಗ ಪ್ರಣಾಮಗಳೊ೦ದಿಗೆ ಕೇಳಿಕೊಳ್ಳುತ್ತಿದ್ದೇವೆ.
.
ಶ್ರೀ ಗುರುಭ್ಯೋ ನಮಃ
March 9, 2013 at 4:50 PM
ರುದ್ರವು ಹನ್ನೊಂದು ಅನುವಾಕ ಗಳಿಂದ ಕೂಡಿದೆ ಇದು ಏಕಾದಶ ರುದ್ರರ ಪ್ರತೀಕವಾಗಿದೆ, ಇದರ ಪುನ್ಸ್ಹ್ರಣೆಇಂದ ನಮಗೆ ರುದ್ರಲೋಕದಲ್ಲಿ ಒದುಗಬಹುದಾದ ಅಡಚಣೆಗಳಿಂದ ಮುಕ್ತ ರಾಗಬಹುದು