Category ಅಂಕಣಗಳು

ಜ್ಞಾನಸುಮ 28: “ಯಜ್ಞ ತತ್ತ್ವ” – ವಿದ್ವಾನ್ ಶ್ರೀ ಸಾಂಬ ದೀಕ್ಷಿತ, ಗೋಕರ್ಣ

ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”. ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ, ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ, ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ, ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ… Continue Reading →

ಮುಂಬೈ ರಾಮಕಥಾ ಆಮಂತ್ರಣ ಪತ್ರಿಕೆ: 29 ಜನವರಿ – 2 ಫೆಬ್ರವರಿ 2014.

ದಿನಾಂಕ:29 ಜನವರಿ – 2 ಫೆಬ್ರವರಿ 2014 ಸ್ಥಳ:ಅರುಣೋದಯ ಸೊಸೈಟಿ ಮೈದಾನ, ದೊಂಬಿವಲ್ಲಿ(ವೆಸ್ಟ್) ಸಮಯ: 6 pm to 9 pm ಆಮಂತ್ರಣ ಪತ್ರಿಕೆ:

13/01/2014,ಸಾಗರ : ವೇದನಾದ ಪ್ರತಿಷ್ಠಾನದ ಶ್ರೀ ಸದ್ಗುರು ಸಂಗೀತ ವಿದ್ಯಾಲಯದ ಸಂಗೀತೋತ್ಸವದ ಪೋಟೋಗಳು..

13/01/2014,ಸಾಗರ : ವೇದನಾದ ಪ್ರತಿಷ್ಠಾನದ ಶ್ರೀ ಸದ್ಗುರು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ವಿದ್ಯಾಲಯದವತಿಯಿಂದ ನಡೆದ ಚತುರ್ದಶಿಯ ಸಂಗೀತೋತ್ಸವದ ಪೋಟೋಗಳು..

ಸಂಕ್ರಾಂತಿಯ ಶುಭಹಾರೈಕೆಗಳು

11/01/2014,ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದವತಿಯಿಂದ ವಿವೇಕಾನಂದಾ ಕಾಲೇಜು ಆವರಣದಲ್ಲಿ ನಡೆದ ಗೋಕಥಾ ಕಿರಣದ ಪೋಟೋಗಳು..

10/01/2014:ಕುಮಟಾ. ಕೂಜಳ್ಳಿಯಲ್ಲಿ ನಡೆದ ಮೆರವಣಿಗೆಯ ಸಂದರ್ಭದಲ್ಲಿ ಹಾಲಕ್ಕಿ ಸಮಾಜದವರಿಂದ ನಡೆದ ಸಾಂಪ್ರದಾಯಿಕ ಹಗಣ ನೃತ್ಯ..

ಜ್ಞಾನಸುಮ 27: “ಷಣ್ಮತ ಸ್ಥಾಪನೆ” – ಶ್ರೀ ಖಂಡಿಗೆ ಶಾಮ ಭಟ್ಟ

ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”. ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ, ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ, ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ, ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ… Continue Reading →

08/01/2014:ಜನ್ನಕಡ್ಕಲ್ ನ ಶ್ರೀ ಲಕ್ಷ್ಮಿನಾರಾಯಣ ದೇವಸ್ಥಾನ ಮತ್ತು ಕವಲಕ್ಕಿಯ ಶ್ರೀಭಾರತೀ ಎಜುಕೇಶನ್ ಟ್ರಸ್ಟ್ ನ ದಶಮಾನೋತ್ಸವಕ್ಕೆ ಭೇಟಿಯ ಪೋಟೋಗಳು…

11 ಜನವರಿ 2014: ಪುತ್ತೂರಿನಲ್ಲಿ ಗೋ ಕಥಾ ಕಿರಣ

ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ) ಹಾಗೂ ವಿವೇಕಾನಂದ ಮಹೋತ್ಸವ ಸಮಿತಿ, ಪುತ್ತೂರು – ಇವುಗಳ ಜಂಟಿ ಆಶ್ರಯದಲ್ಲಿ, ಸ್ವಾಮಿ ವಿವೇಕಾನಂದರ ಜನ್ಮ ವರ್ಷಾಚರಣೆಯ ಸಮಾರೋಪ ಸಮಾರಂಭದ ಅಂಗವಾಗಿ ದಿನಾಂಕ 11, ಜನವರಿ 2014ರಂದು ವಿವೇಕಾನಂದ ವಿದ್ಯಾಸಂಸ್ಥೆಗಳ ಆವರಣದಲ್ಲಿ ಶ್ರೀಗುರುಗಳಿಂದ ಗೋ ಕಥಾ ಕಿರಣವು ಅನುಗ್ರಹವಾಗಲಿದೆ.

ಜ್ಞಾನಸುಮ 26: “ಆಚಾರಹೀನಂ ನ ಪುನಂತಿ ವೇದಾಃ” – ವಿದ್ವಾನ್ ಎನ್.ಎಸ್. ರಾಮಭದ್ರಾಚಾರ್ಯ

ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”. ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ, ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ, ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ, ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ… Continue Reading →

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑