ಮಹತ್ತಾದ ಸಂಗತಿಗಳನ್ನು ನಿರ್ಮಿಸುವವರು ದುರ್ಲಭ, ನಿರ್ಮಾಣವಾದ ಮಹತ್ತನ್ನು ಪ್ರಯೋಗಿಸುವವರು ಇನ್ನೂ ದುರ್ಲಭ. ಮಹತ್ತಾದ ಶಕ್ತಿ ಬೇಕು ಅದಕ್ಕೆ. ಒಬ್ಬರ ಮುಂದೆ ರಾಮಾಯಣವನ್ನು ಹೇಳುವುದು ಅಂದರೆ ಅದೊಂದು ಚಿಕಿತ್ಸೆ; ಜೀವಕ್ಕೆ ಮಾಡುವ ಚಿಕಿತ್ಸೆ! ರಾವಣ, ಶೂರ್ಪಣಖಿಯರ ಗುಣಗಳನ್ನು ಕಳೆದು ರಾಮ ಹಾಗೂ ಅವನ ಬಳಗದ ಗುಣಗಳನ್ನು ಮೈಗೂಡಿಸುತ್ತದೆ! ಸರಿಯಾಗಿ ಅದರ ಪ್ರಯೋಗವಾದಲ್ಲಿ ಜೀವದ ಪಾಪವನ್ನದು ಕಳೆಯುತ್ತದೆ, ಎಲ್ಲೋ… Continue Reading →
ಋಷಿ ಮತ್ತು ಕೃಷಿಗೆ ಒಂದಕ್ಷರದ ವ್ಯತ್ಯಾಸ. ದೇವಲೋಕದ ಋಷಿ ನಾರದರು; ಭೂಲೋಕದಲ್ಲಿ ಕೃಷಿ ಮಾಡಿದರು! ಅಂದು ಅವರು ವಾಲ್ಮೀಕಿಗಳ ಹೃದಯದಲ್ಲಿ ರಾಮಾಯಣದ ಬೀಜವನ್ನು ಬಿತ್ತಿದರು; ಇಂದಿಗೂ ಅದು ಎಲ್ಲರಿಗೂ ಫಲ ನೀಡುತ್ತಿದೆ! ನಮಗೆ ಎಲ್ಲಿಂದಲಾದರೂ ಒಳ್ಳೇಯದಾದರೆ, ಆ ಸ್ಥಾನವನ್ನು ಪೂಜಿಸಬೇಕು. ಅದನ್ನು ಎಂದಿಗೂ ಮರೆಯಬಾರದು. ಮೂಲವನ್ನು ಮರೆಯಬಾರದು; ಯಾವ ವೃಕ್ಷವೂ ಬೇರಿನಿಂದ ಬೇರಾಗಬಾರದು. ಸ್ನಾನಕ್ಕೆ ಹೊರಟವರು… Continue Reading →
ನಮ್ಮ ಇಚ್ಛೆ ಮನೆಯವರ ಇಚ್ಛೆ, ಊರವರ ಇಚ್ಛೆ, ದೇಶದವರ ಇಚ್ಛೆ ಆಗಿದ್ರೆ ಸಾಲದು, ಅದು ದೈವೇಚ್ಛೆಯೂ ಇರಬೇಕು, ಅದಿಲ್ಲ ಅಂದರೆ ಗೋಳು ತಪ್ಪಿದ್ದಲ್ಲ.. ಇಡಿಯ ಲೋಕವೇ ರಾಮನನ್ನು ಪಟ್ಟಾಭಿಷಿಕ್ತನಾಗಿ ನೋಡಬೇಕು ಎಂದು ಬಯಸಿದ್ದರೂ ಆ ಕ್ಷಣದಲ್ಲಿ ದೈವೇಚ್ಛೆ ಬೇರೆಯದೇ ಇತ್ತು, ಹಾಗಾಗಿ ಅವನು ಪ್ರತಿಜ್ಞಾಪರಿಪಾಲಕನಾಗಿ ವನವಾಸಕ್ಕೆ ಹೊರಟ. ~ ರಾವಣ ಬಂದಿದ್ರಿಂದ ಜಟಾಯುವಿಗೆ ಮರಣ ಸ್ಥಿತಿ… Continue Reading →
ಹರೇರಾಮ. ತಮ್ಮಲ್ಲುಂಟಾದ ಪರಿಪೂರ್ಣವ್ಯಕ್ತಿತ್ವದ ಕುರಿತಾದ ಜಿಜ್ಞಾಸೆಯನ್ನು ತಪಸ್ವಿ ವಾಲ್ಮೀಕಿಗಳು ಕೇಳಬೇಕಾದವರಲ್ಲೇ ಕೇಳಿದರು! ತ್ರಿಲೋಕಜ್ಞಾನಿ, ತಪಸ್ವಿ ನಾರದರಲ್ಲಿ ಕೇಳಿದರು! “ಅಂತಹ ಸರ್ವಗುಣಸಂಪನ್ನ ವ್ಯಕ್ತಿತ್ವವುಳ್ಳ ವ್ಯಕ್ತಿಯು ಇರಬಹುದೇ ಎಂಬ ಕುತೂಹಲವು ಮೇರೆಮೀರಿದೆ; ಕೃಪೆ ಮಾಡಿ, ಉತ್ತರಿಸಿ. ತೋರಿಸಿಕೊಡಿ!” ತಮ್ಮೊಳಗೆ ಇನ್ನೊಮ್ಮೆ ನೋಡಿ, ಮುಂದುವರಿಯುತ್ತಾ: “ಅಂತಹವನನ್ನು ನಾನು ಬಲ್ಲೆ; ಅಂತಹವನು ಅವನೊಬ್ಬನೇ. ವಿಖ್ಯಾತವಾದ ಇಕ್ಷ್ವಾಕುವಂಶದಲ್ಲಿ ಆವಿರ್ಭವಿಸಿದ ‘ರಾಮ’ನೆನ್ನುವವನು! ಪ್ರವಚನವನ್ನು ಇಲ್ಲಿ… Continue Reading →
ಗೋಗ್ರಾಸ ರವಾನಿಸಿದ ಶ್ರೀರಾಮಚಂದ್ರಾಪುರಮಠ ಉಚಿತ ಟ್ರಕ್ಸೇವೆ ಒದಗಿಸಿದ ವಿಆರ್ಎಲ್ ಲಾಜಿಸ್ಟಿಕ್ಸ್ ಬೆಂಗಳೂರು: ಭೀಕರ ಪ್ರವಾಹದಿಂದಾಗಿ ಹಾನಿಗೀಡಾದ ಪಥಮೇಡ ಗೋಪಾಲ ಗೋವರ್ಧನ ಗೋಶಾಲೆಯ ಗೋವುಗಳ ಸಂರಕ್ಷಣೆಗೆ ಶ್ರೀರಾಮಚಂದ್ರಾಪುರಮಠ ತನ್ನ ‘ಕಾಮದುಘಾ‘ ಯೋಜನೆ ಮೂಲಕ ನೆರವಿನಹಸ್ತ ಚಾಚಿದೆ. ಶ್ರೀಶ್ರೀರಾಘವೇಶ್ವರಭಾರತೀಸ್ವಾಮೀಜಿಯವರ ಮಾರ್ಗದರ್ಶನಾನುಸಾರ ಕಾಮದುಘಾ ಯೋಜನೆ ಅಡಿ ಈಗಾಗಲೇ 10 ಟನ್ ಪಶುಆಹಾರ ಹಾಗೂ 10 ಟನ್ ಬೆಲ್ಲವನ್ನು ಸಂಗ್ರಹಿಸಿ ಆ.23ರಂದು… Continue Reading →
‘ಮಾತೃವಾತ್ಸಲ್ಯ ಅಭಿಯಾನ ಮತ್ತು ಜಯಪ್ರಕಾಶ ವಲಯೋತ್ಸವ’ ಬೆಂಗಳೂರು, ಅಕ್ಷಯನಗರ: 1.2.2015 ಬೆಂಗಳೂರಿನ ಅಕ್ಷಯನಗರದ ವಾದಿರಾಜ ಕಲಾಭವನದಲ್ಲಿ ಫೆ 1ರಂದು ಹವ್ಯಕ ಮಾಹಾಮಂಡಲದ ಕಾರ್ಯಕ್ರಮದ ಅಂಗವಾದ ‘ಮಾತೃವಾತ್ಸಲ್ಯ ಅಭಿಯಾನ ಮತ್ತು ಜಯಪ್ರಕಾಶ ವಲಯೋತ್ಸವ’ ನಡೆಯಿತು. ಕುಂಕುಮಾರ್ಚನೆ, ಏಕಾದಶ ರುದ್ರ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಂಚರತ್ನ ಕೀರ್ತನೆಗಳು ಮತ್ತು ಭದ್ರಾಚಲ ರಾಮದಾಸರ ಕೀರ್ತನೆಗಳನ್ನು ಹಾಡಲಾಯಿತು…. Continue Reading →
“ಸಂಕ್ರಾಂತಿ ಸಂಗಮ” ಕಾರ್ಯಕ್ರಮ – ಪುತ್ತೂರು ವಲಯ ಪುತ್ತೂರು: 14.1.2015 ಬುಧವಾರ ಉಪ್ಪಿನಂಗಡಿ ಮಂಡಲದ ಪುತ್ತೂರು ನಗರ ವಲಯದಿಂದ “ಸಂಕ್ರಾಂತಿ ಸಂಗಮ”ದ ಕುಟುಂಬ ಸಮ್ಮಿಲನ ಕಾರ್ಯಕ್ರಮ ನಡೆಯಿತು. ಶ್ರೀ ಪಿ. ಉದಯಕುಮಾರ, ನೂಜಿಯವರ ಬೊಳುವಾರು ಮನೆಯಲ್ಲಿ ಜರಗಿತು. ಪುತ್ತೂರು ವಲಯ ಅಧ್ಯಕ್ಷೆ ಶ್ರೀಮತಿ ವಿದ್ಯಾಗೌರೀ ಪತ್ತಡ್ಕರವರ ಅಧ್ಯಕ್ಷತೆಯಲ್ಲಿ ಪ್ರಾರಂಭವಾದ ಕಾರ್ಯಕ್ರಮವನ್ನು ಪುತ್ತೂರಿನ ಪ್ರಸಿದ್ಧ ನ್ಯಾಯವಾದಿ ಶ್ರೀ… Continue Reading →
ವಿಷಮುಕ್ತತರಕಾರೀ ಮತ್ತು ಆರೋಗ್ಯಜೀವನ ಶಿಬಿರ -ಎಣ್ಮಕಜೆ ವಲಯ ನಲ್ಕ : 13. 01 .2015. ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ಆಶ್ರಯದಲ್ಲಿರುವ ಮುಳ್ಳೇರ್ಯ ಮಂಡಲ ಎಣ್ಮಕಜೆ ವಲಯದ ಮಾತೃವಿಭಾಗದ ನೇತೃತ್ವದಲ್ಲಿ ನಲ್ಕ ವಾಗ್ದೆವೀ ಭಜನಾಮಂದಿರದಲ್ಲಿ “ವಿಷಮುಕ್ತತರಕಾರೀ ಮತ್ತು ಆರೋಗ್ಯಜೀವನ” ಎಂಬ ವಿಷಯದಲ್ಲಿ ಶಿಬಿರ ಜರಗಿತು. ಮಹಾಮಂಡಲದ ದಿಗ್ಧರ್ಶಕ ಮಂಡಳಿಯ ಶ್ರೀ ಬಿ.ಜಿ.ರಾಮ ಭಟ್ ಅವರು ಚಕೋತಾ ಹಣ್ಣುಗಳನ್ನು… Continue Reading →