ಮುಡಿಪು ವಲಯ ಸಭೆಯಲ್ಲಿ ಶ್ರೀಗಳವರು ಅನುಗ್ರಹಿಸಿದ ಆಶೀರ್ವಚನ.
[audio:DailyPravachana/Mudipu Valayasabhe_26-05-11.mp3]
Facebook Comments Box
ಮುಡಿಪು ವಲಯ ಸಭೆಯಲ್ಲಿ ಶ್ರೀಗಳವರು ಅನುಗ್ರಹಿಸಿದ ಆಶೀರ್ವಚನ.
[audio:DailyPravachana/Mudipu Valayasabhe_26-05-11.mp3]
May 27, 2011 at 1:45 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ಹನುಮನ ಶಕ್ತಿಯೆಲ್ಲವನ್ನೂ ರಾಮನಿಗಾಗಿ ಮುಡಿಪಾಗಿರಿಸಿದ ಈ ಸೃಷ್ಟಿಯು ನಿಜವಾಗಿಯೂ ಅದ್ಭುತ…
June 12, 2011 at 5:38 PM
ಹರೇ ರಾಮ!
“…ಹಂಡೇ ಹಾಲ ಹಾಳು ಮಾಡುವ ಹುಂಡಿ ಹುಳಿ …” ಯ ಬಗ್ಗೆ ಕಟ್ಟೆಚ್ಹರದ ಸಮಯೋಚಿತ ಖಟು ಸತ್ಯದ
ಕಿವಿ ಮಾತು…..ಕಿವಿ ಕೊಡದಿರದೆ ಚಾಟಿ ಏಟು !
ಆತ್ಮ ಲಿಂಗ ದ ಮೂಲ…ಹನುಮನ ಮೂಲ …ಶ್ರೀ ಮಠ ದ ಮೂಲ…ಹವ್ಯಕರ ಮೂಲ,(ಹೈಗುಂದ )….
ಚಂದ್ರ ಮೌಳೀಶ್ವರ ದೇವಸ್ಥಾನ ಮೂಲ..ಗಳ ಉದ್ದಾರ ಗಳೇ ನಮ್ಮೆಲ್ಲರ ಆತ್ಮೋದ್ದಾರ ಕ್ಕೆ ಮೂಲ …ಅಬ್ಬಬ್ಬಾ !
ಇದು ಪರಮ ಕರುಣಾಮಯಿ ಶ್ರೀ ಶ್ರೀ ಸಂಸ್ಥಾನದ ಅನುಗ್ರಹ ವಿಶೇಷ !! ವರ್ತಮಾನದ ಸಹ ಜೀವಿ ಗಳಿಗೆ ಎಷ್ಟೋಂದು ಅಮೃತಾವಕಾಶಗಳು..!! ಹಿಂದಿದ್ದ ನಮ್ಮ ಹಿರಿಯರಿಗೂ ಮುಂದೆ ಬರುವ ಕಿರಿಯರಿಗೂ ದುರ್ಲಭ ವಾದ ವಿಪುಲಾವಕಾಶಗಳ
ಮಹಾ ಪೂರ !!! …ಈ ಅಗಾಧ ಕರ್ತೃತ್ವ ಶಕ್ತಿಯ ಮೂಲ …ಯೋಜನಾ ಬದ್ದವಾದ ಯಶಸ್ವೀ ನಿರ್ವಹಣೆಯ ಕಾರ್ಯ ವೈಖರಿ…ಅತಿ ಮಾನುಷ ರೀತಿಯಲ್ಲಿ ವ್ಯವಹಾರ …ಯೋಚಿಸಿ ….ಇದು ಸಾಕ್ಷಾತ್ ಶಂಕರಾವತಾರ….ಶಕ್ತಿ ಮೀರಿ ಶ್ರಮಿಸಿ ಅಳಿಲ ಸೇವೆಯ ಧನ್ಯತೆಯಿಂದ ಜೀವನ ಸಾರ್ಥ್ಯಕತೆ ಪಡೆಯೋಣ….ಜೀವನದಿ ಪ್ರವಾಹದಲಿ ಮಿಂದು ಪುನೀತರಾಗೋಣ..
January 16, 2012 at 5:23 PM
ಹರೇ ರಾಮ …
ಮುದವಾಗಿ ಸದಾ ಮುದಿಪಾಗಿಟ್ಟುಕೊಳ್ಳುಬೇಕಾದ ಪ್ರವಚನಸುಮ