Category Articles/Sammukha

ಬದುಕಿಗಿನ್ನೇನಿದೆ ಹಿತಕಾರಿ..? – ಶ್ರೀಹರ್ಷ ಜೋಯಿಸ್, ಕೊಂಡಿಬೈಲು

ದೇವರು ಮುನಿದರೆ ಗುರು ಕಾಯುವನು
ಆದರೆ ಗುರು ಮುನಿದರೆ……?
ಮನೆಯ ತೊರೆಯಬೇಕು ಮಾರಿ..
ಮರೆಯಲೇಬೇಕು ಮಠದ ದಾರಿ…
ಬದುಕಿಗಿನ್ನೇನಿದೆ ಹಿತಕಾರಿ..?

ಎಚ್ಚರಿಕೆ! ಅವರು ನಮ್ಮ ಪ್ರೀತಿಯ ಸಂಸ್ಥಾನ !

ಶ್ರೀಗಳ ವಿರುದ್ಧ ಮಸಲತ್ತು ಮಾಡುತ್ತಿರುವರೇ – ನೆನಪಿಟ್ಟುಕೊಳ್ಳಿಇಷ್ಟು ದಿನ ಶ್ರೀಗಳ ಯೋಜನೆಗಳಿಗಾಗಿ ಜೀವನ ವನ್ನು ಕೊಡುತ್ತಿದ್ದೆವು;
ಆದರೆ ಅಲ್ಲಿಗೆ ನಿಲ್ಲುವುದಿಲ್ಲ – ತಮ್ಮ ಷಡ್ಯಂತ್ರ ಬೇಧಿಸಿ ನಮ್ಮ ಪ್ರೀತಿಯ ಗುರುಗಳನ್ನು ಕಾಪಾಡಿಕೊಳ್ಳಲು ನಮ್ಮ ಜೀವನ ಮಾತ್ರವಲ್ಲ ಜೀವವೂ ತ್ರಣಕ್ಕೆ ಸಮಾನ – ಎಚ್ಚರಿಕೆ!

ದಿವ್ಯತೆಯ ಭವ್ಯತೆಗೆ ಸವಾಲೇ…? : ಸಂದೇಶ ತಲಕಾಲಕೊಪ್ಪ

ದಿವ್ಯತೆಯ ಭವ್ಯತೆಗೆ ಸವಾಲೇ…??
ತಾಪಸಿಗೆ ಇದಾವ ತಾಪ?
ಅಮ್ಮನಮೇಲೆ ಮಾಡಲು ಈ ಪರಿಯ ಆರೋಪ…
ಬಿಡುವುದೇ ನಿನ್ನ ಆ ಪಾಪ?

ನನ್ನ ಬಾಳಿಗೆ ಬೆಳಕಾದ ಶ್ರೀಚರಣ : ಶಂಕರ ಭಟ್, ಪಟಿಕಲ್ಲು

“ಚರಣಾರವಿಂದಗಳು” ಅಂತ ಯಾಕೆ ಹೇಳುತ್ತಾರೆ ಅಂತ ನನ್ನ ಅನುಭವಕ್ಕೆ ಬಂತು. ಹಾಗೆ ಹಣೆಯ ಮೂಲಕ ನನ್ನ ಹೃದಯಕ್ಕಿಳಿದ ಶ್ರೀಚರಣ ನನ್ನ ಹೃದಯದಲ್ಲಿ ನೆಲೆಸಿದೆ. ನನ್ನ ಕೊನೆಯುಸಿರಿನ ತನಕವೂ ಅಲ್ಲೇ ಇರುತ್ತದೆ. ನನ್ನು ಎಲ್ಲೇ ಇದ್ದರೂ ನನ್ನ ಹೃದಯಸ್ಥವಾಗಿರುವ ಶ್ರೀಚರಣದ ಮೂಲಕಪ್ರತಿ ದಿನವೂ ಅನೇಕ ಬಾರಿ ಶ್ರೀಗುರುಗಳ ದರ್ಶನ ನನಗೆ ಆಗುತ್ತಲೇ ಇರುತ್ತದೆ.

ಇನ್ನು ನನ್ನ ಬಾಳಿನ ಅನೇಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಶ್ರೀಗುರುಗಳು ತೋರಿದ ಮಾತೃವಾತ್ಸಲ್ಯವು ಕೂಡಾ ಮಾತುಗಳಿಗೆ ಮೀರಿದ್ದು.

ದುಡ್ಡು ಕೊಟ್ಟರೆ ಬೇಕಾದುದು ಸಿಗುತ್ತೈತಿ ಈ ಜಗದಲಿ ಕಾಣೋ!

ಗುರುಗಳೆ… ಎಂದು ಹೇಳುತ್ತಿದ್ದರೆ ಅದೆಷ್ಟು ನೆಮ್ಮದಿ!
ಚ೦ದ್ರನಿಗೆ ಸ್ವ೦ತ ಬೆಳಕಿಲ್ಲ. ಚ೦ದ್ರನು ಸೂರ್ಯನ ಸಹಾಯದಿ೦ದ ಬೆಳಗುತ್ತಾನೆ. ಹಾಗೆಯೇ ಪ್ರತಿಯೊಬ್ಬ ಶಿಷ್ಯನ ಬೆಳವಣಿಗೆಯ ಹಿಂದೆ ಸೂರ್ಯನಂತೆ ಗುರುಗಳಿದ್ದಾರೆ..

ದುಷ್ಟ ಶಕ್ತಿಗಳಿಂದ ಸಮಾಜವನ್ನು ಕಾಪಾಡುವುದು ನಮ್ಮ ಕರ್ತ್ಯವ್ಯ :ಸಿದ್ದರಾಮೇಶ್ವರ ಎಚ್ ಎನ್

ಇದನ್ನ ನಮ್ಮ ಶಕ್ತಿಮೀರಿ ಮೆಟ್ಟಿನಿಲ್ಲಬೇಕು ಮತ್ತು ಇಂಥ ದುಶ್ಟಶಕ್ತಿಗಳಿಂದ ನಮ್ಮ ಸಮಾಜವನ್ನು ಕಾಪಡುವದು ನಮ್ಮೆಲ್ಲರ ಕರ್ತ್ಯವ್ಯ. ಇಲ್ಲದೆ ಹೋದರೆ ನಾಳೆ ನಮ್ಮ ಮುಂದಿನಿ ಜನಾಂಗಕ್ಕೆ ನಮ್ಮ ಕೊಡುಗೆ ಏನು?

ಇದಕ್ಕೆಲ್ಲಾ ಒಂದು ಅಂತ್ಯ ಬೇಡವೆ?

ದೂರಿನ ಸತ್ಯಾಸತ್ಯತೆಯ ವಿಚಾರಣೆಯಾಗಲಿ, ಅದರ ಬದಲಾಗಿ ಮಾಧ್ಯಮಗಳೇ ನ್ಯಾಯಾಧೀಶರ ಸ್ಥಾನದಲ್ಲಿ ಕುಳಿತರೆ ಅದರಿಂದ ಸಮಾಜದ ಮತ್ತು ಸಮಾಜದ ಸ್ವಾಸ್ಥ್ಯವನ್ನು ಮೇಲಕ್ಕೆತ್ತರಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಶ್ರಮಿಸುವ ಸಮಾಜ ಸುಧಾರಕರಿಗಿಂತ ಅವರಿಂದ ಉಪಕೃತರಾಗುವ ಸಮಾಜಕ್ಕಾಗುವ ಹಾನಿ ಹೆಚ್ಚು ಎಂಬುದನ್ನು ಆ ಕೆಲವು ದೃಶ್ಯ ಮಾಧ್ಯಮಗಳಲ್ಲಿ ವಿನಂತಿಸಿಕೊಳ್ಳಲು ಬಯಸುತ್ತೇನೆ.

ಶ್ರದ್ಧಾಸುಮ 21: “ಬ್ರಹ್ಮೈಕ್ಯ ಪೂಜ್ಯಗುರುವರ್ಯರು” – ಡಾ||ಬಿ.ವಿ. ನರಹರಿ ರಾವ್

ಬ್ರಹ್ಮೈಕ್ಯ ಪರಮಪೂಜ್ಯಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ“ಶ್ರೀ ಗುರು ಭಾರತೀ”. ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ, ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ, ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ, ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ, ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಸನಾತನ… Continue Reading →

ಶ್ರದ್ಧಾಸುಮ 20: “ಬ್ರಹ್ಮೈಕ್ಯ ಪೂಜ್ಯಗುರುವರ್ಯರು” – ವಿದ್ವಾನ್ ಗಣೇಶ ಭಟ್ಟ.

ಬ್ರಹ್ಮೈಕ್ಯ ಪರಮಪೂಜ್ಯಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ“ಶ್ರೀ ಗುರು ಭಾರತೀ”. ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ, ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ, ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ, ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ, ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಸನಾತನ… Continue Reading →

ಶ್ರದ್ಧಾಸುಮ 19: “ಬ್ರಹ್ಮೈಕ ಪೂಜ್ಯಗುರುವರ್ಯರು” – ಬಾಬು ಎನ್. ಭಟ್ಟ

ಬ್ರಹ್ಮೈಕ್ಯ ಪರಮಪೂಜ್ಯಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ“ಶ್ರೀ ಗುರು ಭಾರತೀ”. ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ, ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ, ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ, ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ, ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಸನಾತನ… Continue Reading →

« Older posts Newer posts »

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑