Category ಅಂಕಣಗಳು

08 – 11 -2015 : ಮುಳ್ಳೇರ್ಯ ಹವ್ಯಕ ಮಂಡಲ ಎಣ್ಮಕಜೆ ವಲಯ ಸಭೆ

ವಲಯ ಪದಾಧಿಕಾರಿಗಳು, ಗುರಿಕ್ಕಾರರುಗಳು ಉಪಸ್ಥಿತರಿದ್ದರು. ಸಾಂಘಿಕ ರಾಮನಾಮಸ್ಮರಣೆ, ಶಾಂತಿ ಮಂತ್ರ, ಶಂಖನಾದ, ಧ್ವಜಾವತರಣ ದೊಂದಿಗೆ ಸಭೆ ಮುಕ್ತಾಯಗೊಂಡಿತು.

ದೀಪಾವಳಿ ಹಬ್ಬದ ಶುಭಾಶೀರ್ವಾದಗಳು – Deepavali Wishes

ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾವಸರದಲ್ಲಿ ಶುಭಾಶೀರ್ವಾದಗಳು.
Blessings to all Shishyas on the occasion of Deepavali Festival, the festive of lights.

25 -10-2015 : ಬೆಂಗಳೂರು ಹವ್ಯಕ ಮಂಡಲದ ಖಂಡನಾ ನಿರ್ಣಯ

ದಿನಾಂಕ 25.10.2015 ರಂದು ಬೆಂಗಳೂರು ಗಿರಿನಗರ ಶ್ರೀರಾಮಾಶ್ರಮದಲ್ಲಿ ನಡೆದ ಬೆಂಗಳೂರು ಹವ್ಯಕ ಮಂಡಲದ ಸಭೆಯಲ್ಲಿ ಈ ಕೆಳಗಿನಂತೆ ಖಂಡನಾ ನಿರ್ಣಯವನ್ನು ದಾಖಲಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಗೋಪಾಲಕೃಷ್ಣ ಹೆಗಡೆ ಹುಕ್ಲಮಕ್ಕಿ ವಹಿಸಿದ್ದು,ಮಂಡಲದ ಎಲ್ಲಾ 13 ವಲಯಗಳ ಪದಾಧಿಕಾರಿಗಳು ಮತ್ತು ವಲಯಗಳ ಪ್ರತಿನಿಧಿಗಳು ಹಾಜರಿದ್ದರು. ಶ್ರೀ ಎಂ.ಎನ್. ಭಟ್ಟ ಮದ್ಗುಣಿ ಮತ್ತು ಶ್ರೀ ಸಿಎಚ್.ಎಸ್ಸ್. ಭಟ್ಟ ಅವರು ದಿನಾಂಕ… Continue Reading →

21-Oct-2015: ಪತ್ರಿಕಾ ಪ್ರಕಟಣೆ : Press Release : ಸ್ಪಷ್ಟೀಕರಣ

21-Oct-2015: ಪತ್ರಿಕಾ ಪ್ರಕಟಣೆ : Press Release : ಸ್ಪಷ್ಟೀಕರಣ ಮಾಧ್ಯಮದಲ್ಲಿನ ಮಿಥ್ಯಾರೋಪಗಳ ಕುರಿತು ಶ್ರೀಮಠದಿಂದ ಪತ್ರಿಕಾ ಪ್ರಕಟಣೆ – ಸ್ಪಷ್ಟೀಕರಣ Press Release from Sri Matha with Clarification on the false news publishing on some Kannada news papers.

ದಸರಾ ಹಬ್ಬ – ನವರಾತ್ರಿ ಶುಭಾಶಯಗಳು Navaratri Wishes नवरात्री शुभकामनाऎं

ಸಮಸ್ತ ಶಿಷ್ಯವೃಂದಕ್ಕೆ, ನಾಡಹಬ್ಬ – ದಸರಾ, ನವರಾತ್ರಿಯ ವಿಶೇಷ ಶುಭಾಶೀರ್ವಾದಗಳು.
ನವರಾತ್ರಾಧಿಪತಿಯಾದ, ನವನವೋನ್ಮೇಷಶಾಲಿನಿಯಾದ, ಸಮಸ್ತ ಮನುಕುಲದ ಮಾತೆಯಾದ, ನವದುರ್ಗೆಯ ಸಿದ್ಧಿ-ಅನುಗ್ರಹಗಳು ಶಿಷ್ಯವೃಂದಕ್ಕೆ ಲಭಿಸಲೆಂಬ ಶುಭಾಶೀರ್ವಾದಗಳು.
Blessings to all Shishyas on the occasion of Navaratri / Dasara / Dueeshra festival of Goddess. May all be blessed with prosperity and health by Goddess Maa on this Navaratri.

29-09-2015: ಛಾತ್ರಚಾತುರ್ಮಾಸ್ಯದ ಕಾರ್ಯಕರ್ತರ ಸಭೆ

Audio:

Press Release from Maanila Sri Sri : ಮಾಣಿಲ ಶ್ರೀ ಶ್ರೀಗಳಿಂದ ಪತ್ರಿಕಾ ಪ್ರಕಟಣೆ

ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಹಾಗೂ ಶ್ರೀ ರಾಮಚಂದ್ರಾಪುರ ಮಠದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರವನ್ನು ಖಂಡಿಸಿ ಮಾಣಿಲ ಶ್ರೀಕ್ಷೇತ್ರದ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿಗಳವರ ಪತ್ರಿಕಾ ಪ್ರಕಟಣೆ.
Sri Sri Mohanadasa Swamiji of Manila Kshetra released a press-note in support of Sri Sri Raghaveshwara Bharati Maha Swamiji, Sri Ramachandrapura Matha

27-September-2015: ದಿಶಾ ದರ್ಶಿ – ಲೋಕಾರ್ಪಣೆ Disha Darshi – Inauguration

DISHA DARSHI – Job portal for job seekers, in guidance of Sri Sri Raghaveshwara Bharati MahaSwamiji.
ಭವ್ಯ ಜೀವನಕ್ಕೆ ದಿವ್ಯ ದರ್ಶನದ ಮುನ್ನುಡಿ
ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ದಿವ್ಯಾನುಗ್ರಹ. “ದಿಶಾದರ್ಶಿ” – ಉದ್ಯೋಗ ಮಾರ್ಗದರ್ಶಿ.

23-09-2015 – ಛಾತ್ರ ಚಾತುರ್ಮಾಸ್ಯ 55ನೇ ದಿನ: ವರದಿ Program Report

ಸಹನೆ ಎಂದರೆ ದೌರ್ಬಲ್ಯವಲ್ಲ,ಅದು ಒಂದು ಸಾಮರ್ಥ್ಯ – ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಸಹನೆ ಎಂದರೆ ದೌರ್ಬಲ್ಯವಲ್ಲ, ಸಹನೆ ಅಂದರೆ ಕ್ಷಮತೆ ಎಂಬ ಅರ್ಥ ಇದೆ. ಅದು ಒಂದು ಸಾಮರ್ಥ್ಯ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು. ಗಿರಿನಗರದ ಶ್ರೀರಾಮಾಶ್ರಮದಲ್ಲಿ ನೆಡೆಯುತ್ತಿರುವ ಛಾತ್ರಚಾತುರ್ಮಾಸ್ಯದ ಧರ್ಮಸಭೆಯಲ್ಲಿ ಇಂದು ವಿಜ್ನಾನ ಕ್ಷೇತ್ರದಲ್ಲಿ ರಾಷ್ಟೀಯಮಟ್ಟದ ಸಾಧನೆ ಮಾಡಿದ ಮಹೇಶ್ ಕೆ… Continue Reading →

22-09-2015 – ಛಾತ್ರ ಚಾತುರ್ಮಾಸ್ಯ 54ನೇ ದಿನ: ವರದಿ Program Report

ಶ್ರೀ ರಾಮಾಶ್ರಮ, ಬೆಂಗಳೂರು 22/09/2015 ಬೆಳಗ್ಗೆ: ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆ ಸಂಪನ್ನವಾಯಿತು. ~ ಭಜನೆ: ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ. ~ ಛಾತ್ರಪುರಸ್ಕಾರ : ಅತ್ಯುನ್ನತ ಸಾಧನೆ ಮಾಡಿದ ನಿಶಾಂತ ಶಾಸ್ತ್ರಿ ~ ಲೋಕಾರ್ಪಣೆ: : ಭಾರತೀಪ್ರಕಾಶನ ಹೊರತಂದಿರುವ ಕಥಾಸರಿತ್ಸಾಗರ ಪುಸ್ತಕ ಬಿಡುಗಡೆಗೊಂಡಿತು ~ ಸರ್ವಸೇವೆ : ಉಪ್ಪಿನಂಗಡಿ ಮಂಡಲದ ಕಬಕ, ಮಾಣಿ,… Continue Reading →

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑