ಸಸ್ನೇಹ ವಂದನೆಗಳು. ಸಕ್ರಿಯ ಓದುಗರನ್ನು ಸಕಾಲದಲ್ಲಿ ತಲುಪುವ ಉದ್ದೇಶದಲ್ಲಿ ಧರ್ಮಭಾರತೀ ಮೇ ಸಂಚಿಕೆಯ ಲೇಖನಗಳನ್ನು ಮೃದುಪ್ರತಿ (soft copy) ರೂಪದಲ್ಲಿ ಹಂಚಲಿದ್ದೇವೆ. ಅಂಚೆ ವ್ಯವಸ್ಥೆ ಪುನಃ ಕಾರ್ಯಾಚರಿಸಲು ಆರಂಭಿಸಿದ ತಕ್ಷಣವೇ ಸಂಚಿಕೆಯನ್ನು ಕಳುಹಿಸುತ್ತೇವೆ. ಓದುಗರು ಸಹಕರಿಸಬೇಕಾಗಿ ಕೇಳಿಕೊಳ್ಳುತ್ತಿದ್ದೇವೆ.. ಮೇ-2020 ಮಾಸದ ಸಂಚಿಕೆಯನ್ನು ಪಡೆಯಲು ಇಲ್ಲಿ ಕ್ಲಿಕ್ಕಿಸಿ ಸೂ: ಧರ್ಮಭಾರತೀ ಚಂದಾದಾರರಾಗಲು ನಿಮ್ಮ ಶಿಷ್ಯಮಾಧ್ಯಮವನ್ನು ಸಂಪರ್ಕಿಸಿ, ಅಥವಾ… Continue Reading →
ಸಸ್ನೇಹ ವಂದನೆಗಳು. ದೇಶದೆಲ್ಲೆಡೆ ಹರಡುತ್ತಿರುವ ಕೊರೊನಾ ಮಹಾಮಾರಿಯ ತಡೆಗಟ್ಟುವಿಕೆಗೆ ಮಾನ್ಯ ಪ್ರಧಾನಮಂತ್ರಿಯವರ ಆದೇಶದಂತೆ ದೇಶದಲ್ಲಿ 21 ದಿನ ದಿಗ್ಬಂಧನ ವಿಧಿಸಿರುವುದು ನಮಗೆಲ್ಲ ಗೊತ್ತಿರುವ ವಿಚಾರ. ಈ ಸಂದರ್ಭದಲ್ಲಿ ಧರ್ಮಭಾರತೀ ಎಪ್ರಿಲ್ 2020 ಸಂಚಿಕೆಯು ತಮ್ಮ ಮನೆಗಳಿಗೆ ತಲುಪುವಲ್ಲಿ ವಿಳಂಬವಾದೀತೆಂಬ ಎಂಬ ವಿಚಾರ ಈಗಾಗಲೇ ನಮಗೆಲ್ಲ ತಿಳಿದಿದೆ. ಅಂದರೂ, ಸಕ್ರಿಯ ಓದುಗರನ್ನು ಸಕಾಲದಲ್ಲಿ ತಲುಪುವ ಉದ್ದೇಶದಲ್ಲಿ ಧರ್ಮಭಾರತೀ ಎಪ್ರಿಲ್… Continue Reading →
ಏನಿದು..!! ಅಂದ್ಕೊಂಡ್ರ..ವಿಶಾಲತೆ ಎನ್ನುವುದು ಬರೀ ಕೆಲವೇ ಕೆಲವು ಮಾನುಷ ಜೀವಕ್ಕೆ, ಇನ್ನು ಕೆಲವು ಪ್ರಾಣಿಗಳಲ್ಲೂ ,ಜೀವರಾಶಿಗಳ ಲ್ಲಿ ಮಾತ್ರ ಎಂದು ತಿಳಿದರೆ ತಪ್ಪಾಗಬಹುದು..ಅಂದರೆ ಅಚೇತನ,ಅಸ್ಥಿರ ವಸ್ತುಗಳಲ್ಲೂ ಆ ಭಾವ ಇದೆ ಎಂಬುದು ನಾವು ಕಂಡಂತೆ….ಇಲ್ಲಿ ಓದಿ…. ಹೌದಲ್ವೆ..!!ಮೊನ್ನೆ ಒಂದು ಲೇಖನದಲ್ಲಿ ಬರೆದ ನೆನಪು ಬಂಧುತ್ವದ ಮಹಿಮೆ ಗುರುಮುಖೇನದಲ್ಲಿ ದೊರೆತಾಗ ಹೇಗೆ ಅರಿಯದ ಜೀವಗಳನ್ನು ಗುರು ಬಂಧು,ಗೋಬಂಧು,..ಮಠದ… Continue Reading →
ಶ್ರೀ ರಾಮಚಂದ್ರಾಪುರ ಮಠದ ಶಿಷ್ಯರು ಬಹಳ ಭಾಗ್ಯಶಾಲಿಗಳೇ ಸರಿ.ಅದೂ ಈ ಕಾಲಘಟ್ಟದ ರಾಮಚಂದ್ರಾಪುರದ ಹತ್ತು ಹಲವು ಪೂರ್ವಯೋಜಿತ ಒಂದೊಂದೇ ಕಾರ್ಯಗಳನ್ನು ಗಮನಿಸಿದರೆ;ಶಿಷ್ಯ ಸಾಗರದ ಪುರೋಭಿವೃದ್ಧಿಯೇ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಧ್ಯೇಯ. ಶ್ರೀಗಳವರ ಗಮನವೆಲ್ಲ ಶಿಷ್ಯಸಮೂಹದತ್ತ …,ಪ್ರತಿ ದಿನವೂ ಪ್ರತಿ ಕ್ಷಣವೂ. ಅದಕ್ಕೊಂದು ನಾನು ಗಮನಿಸಿದ ಪುಟ್ಟ ಉದಾಹರಣೆಯೆಂದರೆ ; ಪ್ರತಿ ದಿನದ ಶ್ರೀ… Continue Reading →
ಶ್ರೀ ಗುರುಭ್ಯೋ ನಮಃ ದಿನಾಂಕ 15 – 12 – 2019ರಂದು ಇಕ್ಷ್ವಾಕು ಕುಲದೇವನಾದ ಸೂರ್ಯನ ಆಧಿಪತ್ಯದ ದಿನ, ಭಾನುವಾರ. ಮಹಾರಾಜ ದಶರಥನೇ ಶ್ರೀರಾಮನ ಪಟ್ಟಾಭಿಷೇಕಕ್ಕೆಂದು ಉದ್ದೇಶಿಸಿ ನಿಶ್ಚಯಿಸಿದ್ದ ಮುಹೂರ್ತವಾದ ಪುಷ್ಯಾ ನಕ್ಷತ್ರವಿದ್ದ ದಿನ, ದುಷ್ಟರನ್ನು ಸಂಹಾರ ಮಾಡಿ ವನವಾಸವನ್ನು ಮುಗಿಸಿ ಸೀತಾಸಮೇತನಾಗಿ ತನ್ನ ಎಲ್ಲ ಪರಿವಾರಸಮೇತನಾಗಿ ಅಯೋಧ್ಯೆಗೆ ಹಿಂತಿರುಗಿದ ಪುಷ್ಯಾ ನಕ್ಷತ್ರವಿದ್ದ ದಿನ. ಈ… Continue Reading →
ಮಾಣಿ ಮಠದಲ್ಲಿ ಕ್ರೀಡೋತ್ಸವ ಹರೇರಾಮ. ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ದಿವ್ಯಾಶೀರ್ವಾದದಲ್ಲಿ ವಿವೇಕಾನಂದ ಹವ್ಯಕ ವಿದ್ಯಾರ್ಥಿವಾಹಿನಿ ಘಟಕ ಪುತ್ತೂರು ಶ್ರೀಗುರುಬಂಧುಗಳ ಸಹಯೋಗದಲ್ಲಿ “ಕ್ರೀಡೋತ್ಸವ”ವನ್ನು ಪೆರಾಜೆ-ಮಾಣಿಮಠದಲ್ಲಿ ಆಯೋಜಿಸಿದ್ದಾರೆ. ಕಾಲ:24.04.2016, ರವಿವಾರ ದೇಶ:ಪೆರಾಜೆ-ಮಾಣಿಮಠ, ದ.ಕ ಸಮಯ: ಬೆಳಿಗ್ಗೆ ಗಂಟೆ 8.00 ಕ್ಕೆ ಶ್ರೀಗುರುಭಕ್ತವೃಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ವಿನಂತಿ. ~ ವಿವೇಕಾನಂದ ಹವ್ಯಕ ವಿದ್ಯಾರ್ಥಿ ವಾಹಿನಿ ಘಟಕ ಪುತ್ತೂರು. ಸಂಪರ್ಕ:+918971091266 +917204837081
ಹನುಮಂತನ ವಾಕ್-ಕೌಶಲ – ಡಾ|| ಕೆ. ಎಸ್. ಕಣ್ಣನ್ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಬೆಂಗಳೂರು. ಸದಾ ರಾಮ-ರಾಮೇತಿ ನಾಮಾಮೃತಂ ತೇ ಸದಾ ರಾಮಮ್ ಆನಂದ-ನಿಷ್ಯಂದ-ಕಂದಮ್ | ಪಿಬಂತಂ ನಮಂತಂ ಸುದಂತಂ ಹಸಂತಂ ಹನೂಮಂತಮ್ ಅಂತರ್ಭಜೇ ತಂ ನಿತಾಂತಮ್ || ಶ್ರೀಮದ್ವಾಲ್ಮೀಕಿ ರಾಮಾಯಣದ ಅತ್ಯಂತ ಚೇತೋಹಾರಿ ಪಾತ್ರಗಳಲ್ಲಿ ಹನೂಮಂತನೂ ಒಬ್ಬ. ದಾಸೋಽಹಂ ಕೋಸಲೇಂದ್ರಸ್ಯ – ಎಂಬುದಾಗಿ ಹೇಳಿಕೊಂಡ… Continue Reading →
॥ಶ್ರೀ ಗುರುಭ್ಯೋ ನಮಃ॥ ॥ಹರೇ ರಾಮ॥ ಸಂಘಟನೆಯ ಹಾದಿಯ ಅನುಭವಗಳನರ್ಪಿಸುವೆ ಗುರುಪದತಲದಿ.. – ವೀಣಾ ರಮೇಶ್, ಬೈಪದವು ಅದೊಂದು ದಿನ ಸಂಜೆ ನಮ್ಮ ಮನೆಯವರು ಶ್ರೀ ಪೋಳ್ಯ ಮಠದಲ್ಲಿ ನಡೆದ ಹವ್ಯಕ ಸಭೆಯಿಂದ ಬಂದವರೇ, “ನಾಳೆ ನಾವೆಲ್ಲ ಹೊಸನಗರ ಮಠಕ್ಕೆ ಹೋಗುತ್ತಿದ್ದೇವೆ, ನೀನೂ ಬರುತ್ತೀಯಾ?” ಎಂದರು. 1996 ರಲ್ಲಿ ನಮ್ಮ ಪುತ್ತೂರಿನಲ್ಲಿ ನಡೆದ ವಿಶ್ವಹವ್ಯಕ ಸಮ್ಮೇಳನದಿಂದಾಗಿ… Continue Reading →
ನಾಗರ ಪೂಜೆ ಹಿರಿಮೆ ತಿಳಿಸುವ ಲೇಖನ ‘ನಾಗೋಪಾಸನೆಯ ಮಹತ್ತ್ವ’ ನಾಗರಪಂಚಮಿಯ ಶುಭ ಅವಸರದಲ್ಲಿ ಹರೇರಾಮ ಓದುಗರಿಗಾಗಿ … ವಿದ್ವಾನ್ ಆದರ್ಶ ಭಟ್, ಉಡುಚೆ ಅವರ ಈ ಲೇಖನ ಧರ್ಮಭಾರತೀ ಪತ್ರಿಕೆಯಲ್ಲಿ ಅಗಷ್ಟ್ -೨೦೧೩ ಸಂಚಿಕೆಯಲ್ಲಿ ಪ್ರಕಟಿತ. ಕಲ್ಲು ನಾಗರಕ್ಕೆ ಹಾಲೆರೆಯುವುದು ಒಂದು ಹಾಸ್ಯಾಸ್ಪದ ಸಂಗತಿ, ಅದು ಸನಾತನ ಧರ್ಮಕ್ಕೆ ಕಳಂಕ ಎಂದು ನಾಗರಪೂಜೆಯ ಹಿಂದಿನ ತಥ್ಯ… Continue Reading →