ಶ್ರೀ ರಾಮಾಶ್ರಮ, ಬೆಂಗಳೂರು 12-08-2015, ಬುಧವಾರ ~ ಬೆಳಗ್ಗೆ: ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆಯ ಸಂಪನ್ನವಾಯಿತು. ~ ಭಜನೆ: ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ. ~ ಗಾಯನ: ಶ್ರೀಮತಿ ಜಯಲಕ್ಷ್ಮಿ ~ ಸರ್ವಸೇವೆ: ಅಂಬಾಗಿರಿ, ಹರಿಶಿ, ಹಾರ್ಸಿಕಟ್ಟಾ ವಲಯಗಳು~ ~ ಧರ್ಮಸಭೆ: ಕಾಣುವ ಪ್ರಪಂಚ ಅದ್ಭುತ. ಕಾಣದ ಪ್ರಪಂಚ ಪರಮಾದ್ಭುತ. ಈ ಕಾಣದ ಪ್ರಪಂಚ… Continue Reading →
ಶ್ರೀ ರಾಮಾಶ್ರಮ, ಬೆಂಗಳೂರು 08-08-2015,ಶನಿವಾರ ಬೆಳಗ್ಗೆ: ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆಯ ಸಂಪನ್ನವಾಯಿತು. ~ ಸರ್ವಸೇವೆ: ಉಪಾಧಿವಂತ ಮಂಡಲ, ಗೋಕರ್ಣ ~ ಪಾದುಕಾ ಪೂಜೆ: ಭಂಡಾರಿ ಸಮಾಜ ~ ಯಾಗ ಶಾಲೆ: ಮೇಧಾ ದಕ್ಷಿಣಮೂರ್ತಿ ಹವನ ~ ಧರ್ಮ ಸಭೆ: ಬಂಧನ ದುಃಖವೂ ಹೌದು, ಸುಖವೂ ಹೌದು. ಭವ ಬಂಧನ ದುಃಖಕ್ಕೆ ಕಾರಣವಾದರೆ, ಗುರು – ಭಗವಂತನೊಂದಿಗಿನ… Continue Reading →
ಶ್ರೀ ರಾಮಾಶ್ರಮ, ಬೆಂಗಳೂರು 07-08-2015,ಶುಕ್ರವಾರ ಬೆಳಗ್ಗೆ: ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆಯ ಸಂಪನ್ನವಾಯಿತು. ~ ಸರ್ವಸೇವೆ: ಬಿ. ಎಸ್. ಗಣೇಶ ಮತ್ತು ಮನೆಯವರು, ಬ್ಯಾಕೋಡು, ಸಾಗರ ಶಿವಮೊಗ್ಗ ~ ಪಾದುಕಾ ಪೂಜೆ: ಹಾಲಕ್ಕಿ ಸಮಾಜ ~ ಯಾಗ ಶಾಲೆ: ಮಹಾ ಮೃತ್ಯುಂಜಯ ಹೋಮ : ಶ್ರೀ ಕೆ,ಪಿ ಅಮ್ಮನಕಲ್ಲು ~ ಧರ್ಮಸಭೆ: ತಾಯಿಯಲ್ಲಿ ತನ್ನ ಮಗುವನ್ನು ಮುದ್ದು… Continue Reading →
ಶ್ರೀ ರಾಮಾಶ್ರಮ, ಬೆಂಗಳೂರು 06-08-2015,ಗುರುವಾರ ಬೆಳಗ್ಗೆ: ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆಯ ಸಂಪನ್ನವಾಯಿತು. ~ ಪಾದುಕಾ ಪೂಜೆ: ಗುರುಜನ (ಮುಕ್ರಿ) ಸಮಾಜ. ~ ಗುರುಭಿಕ್ಷಾ: ಹೊಸನಗರ, ತೀರ್ತರಾಜಪುರ, ಶಿವಮೊಗ್ಗ ~ ಯಾಗಶಾಲೆ: ಗಣಪತಿ ಹವನ ~ ಸಭಾವೇದಿಕೆ: >ಹೊಸನಗರ, ತೀರ್ಥರಾಜಪುರ , ಶಿವಮೊಗ್ಗ ವಲಯಗಳ ಪ್ರಧಾನರಿಂದ ವರದಿ ವಾಚನ. ಹೊಸನಗರ: ರಕ್ತ ಗುಂಪು ವರ್ಗೀಕರಣ ಶಿಬಿರ ನಡೆಸಲಾಗಿದೆ , ಉಚಿತ… Continue Reading →
ಶ್ರೀ ರಾಮಾಶ್ರಮ, ಬೆಂಗಳೂರು 05.08.2015. ಬುಧವಾರ ~ ಬೆಳಗ್ಗೆ ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆಯನ್ನು ಶ್ರೀಗಳವರು ನೆರವೇರಿಸಿದರು. ~ ಭಜನೆ: ಸಾಮೂಹಿಕ ಹನುಮಾನ್ ಚಾಲೀಸ್ ಹಾಗೂ ರಾಮತಾರಕ ಜಪ ~ ಪಾದುಕಾ ಪೂಜೆ: ದೇಶಭಂಡಾರಿ ಸಮಾಜ. ~ ಗುರುಭಿಕ್ಷಾ: ನಿಟ್ಟೂರು, ಸಂಪೆಕಟ್ಟೆ, ತುಮರಿ ವಲಯಗಳು ~ ಯಾಗಶಾಲೆ: ಸುದರ್ಶನ ಹವನ, ಅಗೊರಾಷ್ಟ್ರ ಹವಾನ, ತ್ರಿಸ್ತುಪ್ ಹವನ,. :… Continue Reading →