ಗೋಕರ್ಣ. ಫೆ 27. ಒಳ್ಳೆಯವರಿಗೆ ಇದು ಕಾಲವಲ್ಲ ಎಂಬ ಮಾತು ಈಕಾಲದಲ್ಲಿ ಪ್ರಸಿದ್ಧ. ಆದರೆ ಈ ವಿಷಯವೇ ಸತ್ಯವಲ್ಲ, ಯಾಕೆಂದರೆ ಲೋಕದಲ್ಲಿ ಒಳಿತಿಗೆ ಒಳ್ಳೆಯವರಿಗೆ ಎಲ್ಲಕಾಲದಲ್ಲಿಯೂ ಪ್ರಾಶಸ್ತ್ಯವಿದ್ದೇ ಇದೆ.ಒಮ್ಮೆ ಸಜ್ಜನರಿಗೆ ಸಾತ್ವಿಕರಿಗೆ ಸ್ಥಾನವಿಲ್ಲವಾಗಿದ್ದರೆ ಪ್ರಪಂಚ ಇಂದು ನಾವು ಕಾಣುವಸ್ಥಿತಿಯಲ್ಲಿರುತ್ತಿರಲಿಲ್ಲ.ಒಳಿತಿಗೆ ಸಾರ್ವಕಾಲಿಕಪ್ರಸ್ತುತತೆಯಿದೆ ಎಂದಿ ಪರಮಪೂಜ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ದಾರೆ. ಇಂದು ಗೋಕರ್ಣದ ಸಾಗರತೀರದ ಮಹರ್ಷಿದೈವರಾತವೇದಿಕೆಯಲ್ಲಿ… Continue Reading →
ಶ್ರೀರಾಮಚಂದ್ರಾಪುರ ಮಠದ ಶ್ರೀಭಾರತೀಪ್ರಕಾಶನದ ಹೊಸ ಪುಷ್ಪಗಳ ಲೋಕಾರ್ಪಣೆಯು ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀರಾಮಾಶ್ರಮದಲ್ಲಿ ದಿನಾಂಕ 05-01-2014ರಂದು ನಡೆಯಿತು. ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ದಿವ್ಯಸಾನ್ನಿಧ್ಯ ವಹಿಸಿ ಲೋಕಾರ್ಪಣೆಯನ್ನು ನಡೆಸಿಕೊಟ್ಟರು. ನಿವೃತ್ತ ಐ.ಜಿ.ಪಿ. ಹಾಗೂ ಪ್ರಸಕ್ತ ಲೋಕಾಯುಕ್ತ ನಿರ್ದೇಶಕ ಶ್ರೀ ಡಿ ಎನ್ ಮುನಿಕೃಷ್ಣ, ಐಪಿಎಸ್, ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಲೋಕಾರ್ಪಣೆಗೊಂಡ ಪುಸ್ತಕಗಳು: 1. ಗುರುವಿನ ಗರಿಮೆ –… Continue Reading →