Author Sri Samyojaka

15- ಅಗೋಸ್ತು-2013: ವಿಜಯ ಚಾತುರ್ಮಾಸ್ಯ: ಮೈಸೂರು ವಲಯದವರ ಗುರುಭಿಕ್ಷಾಸೇವೆ

ಪೆರಾಜೆ-ಮಾಣಿ ಮಠಃ15.8.2013, ಗುರುವಾರ ಮೈಸೂರು ವಲಯದವರ ಗುರುಭಿಕ್ಷಾಸೇವೆ ಇಂದು ಮಾಣಿ ಮಠದಲ್ಲಿ ನಡೆಯಿತು. ಶ್ರೀ ಸದಾಶಿವ ಕೆ ಎಸ್ ಮೈಸೂರು ಇವರು ಭಿಕ್ಷಾಸೇವೆಯನ್ನು ವಲಯದ ಪರವಾಗಿ ನೆರವೇರಿಸಿದರು. ಶ್ರೀಗುರುಗಳ ರಾಮಾದಿ ದೇವರುಗಳ ಪೂಜೆಯ ಬಳಿಕ ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು. ಶ್ರೀ ಸೀತಾರಾಮ ರೈ ಸವಣೂರು, ಮೈಸೂರು ವಲಯದ ಶಿಷ್ಯವರ್ಗ, ಶ್ರೀಮಠದ ಪದಾಧಿಕಾರಿಗಳು ಶ್ರೀ ಸಂಸ್ಥಾನದ ಆಶೀರ್ವಾದ… Continue Reading →

14- ಅಗೋಸ್ತು-2013: ವಿಜಯ ಚಾತುರ್ಮಾಸ್ಯ: ಶ್ರೀ ಪರ್ತಜೆ ಕುಮಾರಸ್ವಾಮಿ ವರ್ಮುಡಿಯವರ ಕುಟುಂಬದವರಿಂದ ಗುರುಭಿಕ್ಷಾ ಸೇವೆ

ಪೆರಾಜೆ-ಮಾಣಿಮಠಃ14.8.2013, ಬುಧವಾರ ಇಂದು ಶ್ರೀ ಪರ್ತಜೆ ಕುಮಾರಸ್ವಾಮಿ ವರ್ಮುಡಿಯವರ ಕುಟುಂಬದವರಿಂದ ಗುರುಭಿಕ್ಷಾ ಸೇವೆ ನಡೆಯಿತು. ಶ್ರೀಗುರುಗಳು ಸಪರಿವಾರ ಶ್ರೀರಾಮದೇವರ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದ ನಂತರ ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು. ವರ್ಮುಡಿ ಕುಟುಂಬದವರು,  ಶ್ರೀ  ಬಾವಿನ್  ಕುಮಾರ್  ಜಾಮ್ನಗರ,  ಡಾ.  ಹರಿಕೃಷ್ಣ  ಪಾಣಾಜೆ,  ಡಾ.  ಗಣೇಶ್  ಮುದ್ರಜೆ,  ಡಾ.  ಎಸ್  ಎಂ  ಭಟ್ ಸಂಪತ್ತಿಲ, ಶ್ರೀ ಕೃಷ್ಣ ಶೆಟ್ಟಿ ಕೊಡಂಗಡಿ ಶ್ರೀಗುರುಗಳಿಂದ ಅನುಗ್ರಹ ಮಂತ್ರಾಕ್ಷತೆ… Continue Reading →

13- ಅಗೋಸ್ತು-2013: ವಿಜಯ ಚಾತುರ್ಮಾಸ್ಯ: ಶ್ರೀ ಲಕ್ಷ್ಮೀನಾರಾಯಣ ಪ್ರಸಾದ ಪಕಳಕುಂಜ ಮತ್ತು ಕುಟುಂಬದವರ ಗುರುಭಿಕ್ಷಾಸೇವೆ

ಪೆರಾಜೆ-ಮಾಣಿ ಮಠಃ13.8.2013, ಮಂಗಳವಾರ ಇಂದು ಶ್ರೀ ಲಕ್ಷ್ಮೀನಾರಾಯಣ ಪ್ರಸಾದ ಪಕಳಕುಂಜ ಮತ್ತು ಕುಟುಂಬದವರ ಗುರುಭಿಕ್ಷಾಸೇವೆ ನಡೆಯಿತು. ಶ್ರೀಗುರುಗಳಿಂದ ಶ್ರೀರಾಮಾದಿ ದೇವರುಗಳ ಪೂಜಾಕಾರ್ಯಗಳು ನಡೆದು ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು. ಪಕಳಕುಂಜ ಕುಟುಂಬಿಕರು ಶ್ರೀಗುರುಗಳಿಂದ ಅನುಗ್ರಹ ಮಂತ್ರಾಕ್ಷತೆಯನ್ನು ಪಡೆದರು. ~ ಯಾಗಶಾಲೆಯಿಂದಃ ಭಿಕ್ಷಾಂಗ ಆಂಜನೇಯ ಹವನ, ಆಂಜನೇಯನಿಗೆ ಸೀಯಾಳಾಭಿಷೇಕ, ಕುಜ ಶಾಂತಿ, ಮಂಗಳಗೌರೀ ವ್ರತ, ಗೋಪೂಜೆ, ಗೋತುಲಾಭಾರ, ಶ್ರೀರಾಮಪೂಜೆ,… Continue Reading →

ಮಾಣಿ ರಾಮಕಥಾ – II: ದಿನ 2 (12-ಅಗೋಸ್ತು-2013): ಫೋಟೋಗಳು

2ನೇ ಹಂತದ ರಾಮಕಥೆಯ 2ನೇ ದಿನದ ರಾಮಕಥೆಯ ಕೆಲವು ಫೋಟೋಗಳು

12- ಅಗೋಸ್ತು-2013: ವಿಜಯ ಚಾತುರ್ಮಾಸ್ಯ: ಶ್ರೀ ಬಿ ಜಿ ರಾಮ ಭಟ್ ಕುಟುಂಬದವರಿಂದ ಗುರುಭಿಕ್ಷಾಸೇವೆ

ಪೆರಾಜೆ-ಮಾಣಿ ಮಠಃ12.8.2013, ಸೋಮವಾರ ಇಂದಿನ ದಿನ ಶ್ರೀ ಬಿ ಜಿ ರಾಮ ಭಟ್ ಕುಟುಂಬದವರಿಂದ ಗುರುಭಿಕ್ಷಾಸೇವೆ  ನಡೆಯಿತು.  ಶ್ರೀಗುರುಗಳ ರಾಮಾದಿದೇವತೆಗಳ ಪೂಜೆಯ ನಂತರ ಮಾತೆಯರು ಕುಂಕುಮಾರ್ಚನೆ ನಡೆಸಿದರು.  ಬೈಕುಂಜ ಕುಟುಂಬದವರು ಶ್ರೀಗುರುಗಳಿಂದ ಅನುಗ್ರಹಮಂತ್ರಾಕ್ಷತೆ ಪಡೆದುಕೊಂಡರು. ಭಟ್ಕಳ ಶಾಸಕರಾದ ಮಾಂಕಾಳೆ ಎಸ್ ವೈದ್ಯ, ಶ್ರೀ ಮಠದ ಸರ್ವ ಪದಾಧಿಕಾರಿಗಳು, ಶಿಷ್ಯವರ್ಗ ಶ್ರೀಗುರುಗಳ ಆಶೀರ್ವಾದ ಪಡೆದರು. ಯಾಗಶಾಲೆಯಿಂದ: ಭಿಕ್ಷಾಂಗ ಆಂಜನೇಯ ಹವನ. ಮಹಾಗಣಪತಿ ಹೋಮ, ಮಹಾಗಣಪತಿ ಹವನ-ನವಗ್ರಹಶಾಂತಿ… Continue Reading →

ಮಾಣಿ. ಪೆರಾಜೆ ಶ್ರೀರಾಮಚಂದ್ರಾಪುರಮಠದಲ್ಲಿ ಪ್ರಾರಂಭಗೊಂಡ ಎರಡನೇ ಹಂತದ ರಾಮಕಥೆಯ ಮೊದಲನೇ ದಿನದ ಕೆಲವು ಫೋಟೋಗಳು

11- ಅಗೋಸ್ತು-2013: ವಿಜಯ ಚಾತುರ್ಮಾಸ್ಯ: ದೊಂಬಿವಿಲಿ ವಲಯ ಮುಂಬೈ ಯವರ ಗುರುಭಿಕ್ಷಾಸೇವೆ

ಪೆರಾಜೆ-ಮಾಣಿ ಮಠಃ11.8.2013, ಆದಿತ್ಯವಾರ ಇಂದು ದೊಂಬಿವಿಲಿ ವಲಯ ಮುಂಬೈ ಯವರ ಗುರುಭಿಕ್ಷಾಸೇವೆ ನಡೆಯಿತು. ಶ್ರೀಗುರುಕರಾರ್ಚಿತ ಶ್ರೀರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು. ದೊಂಬಿವಿಲಿ ವಲಯದ ಶ್ರೀ ರಾಮಕೃಷ್ಣ ಛಾತ್ರ ಗುರುಭಿಕ್ಷಾಸೇವೆ ನಡೆಸಿದರು. ಶ್ರೀ ಎ ವಿ ನಾರಾಯಣ ಭಟ್, ಶ್ರೀಮತಿ ವತ್ಸಲಾರಾಜ್ಞೀ, ಶ್ರೀಮತಿ ಪ್ರೇಮಲತಾ ರಾವ್, ಡಾ. ಶ್ಯಾಮ ಭಟ್, ಶ್ರೀ ಜಯರಾಮ… Continue Reading →

10- ಅಗೋಸ್ತು-2013: ವಿಜಯ ಚಾತುರ್ಮಾಸ್ಯ: ಟಿ. ಶ್ಯಾಮ ಭಟ್ ಬೆಂಗಳೂರು ಇವರಿಂದ ಗುರುಭಿಕ್ಷಾಸೇವೆ ಹಾಗೂ ವೈದಿಕರ ಸಮಾವೇಶ

ಪೆರಾಜೆ-ಮಾಣಿ ಮಠಃ10.8.2013, ಶನಿವಾರ ಇಂದು ಟಿ. ಶ್ಯಾಮ ಭಟ್ ಬೆಂಗಳೂರು ಇವರಿಂದ ಗುರುಭಿಕ್ಷಾಸೇವೆ ನಡೆಯಿತು. ಶ್ರೀಗುರುಗಳ ಶ್ರೀರಾಮಾದಿ ಪೂಜೆಗಳ ಬಳಿಕ ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು.  ವೈದಿಕರ ಸಮಾವೇಶದಲ್ಲಿ ಶ್ರೀಗುರುಪೀಠದ ಬಹುತೇಕ ವೈದಿಕವರ್ಗ ಪಾಲ್ಗೊಂಡು ಸಮಾಜದಲ್ಲಿ ಈಗಿನ ಪಾಲ್ಗೊಳ್ಳುವಿಕೆಯ ಬಗ್ಗೆ ಚರ್ಚೆಗಳನ್ನು ನಡೆಸಿದರು. ಶ್ರೀ ಅಂಗಾರ ಶಾಸಕರು ಸುಳ್ಯ ಕ್ಷೇತ್ರ, ಶ್ರೀ ಟಿ ಶ್ಯಾಮ ಭಟ್ (ಬಿ ಡಿ ಎ ಆಯುಕ್ತರು, ಬೆಂಗಳೂರು), ಶ್ರೀ ಅಶೋಕ್ ಭಟ್ ಉಡುಪಿ,  ಶ್ರೀ ಸುಧೀರ್ ಕೆ ಜೋಷಿ ಚಾಮರಾಜಪೇಟೆ… Continue Reading →

9- ಅಗೋಸ್ತು-2013: ವಿಜಯ ಚಾತುರ್ಮಾಸ್ಯ: ಬದಿಯಡ್ಕ, ನೀರ್ಚಾಲು ಹಾಗೂ ಎಣ್ಮಕಜೆ ವಲಯದವರಿಂದ ಗುರುಭಿಕ್ಷಾಸೇವೆ

ಪೆರಾಜೆ-ಮಾಣಿ ಮಠಃ9.8.2013, ಶುಕ್ರವಾರ ಇಂದು ಬದಿಯಡ್ಕ, ನೀರ್ಚಾಲು ಹಾಗೂ ಎಣ್ಮಕಜೆ ವಲಯದವರಿಂದ ಗುರುಭಿಕ್ಷಾಸೇವೆ ನಡೆಯಿತು. ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆಯ ಬಳಿಕ ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು.  ನಂತರ ನಡೆದ ವಲಯಸಭೆಯಲ್ಲಿ ಮೂರೂ ವಲಯಗಳ ಆಗುಹೋಗುಗಳನ್ನು ಶ್ರೀಪೀಠದ ಮುಂದಿರಿಸಿ, ವಲಯಗಳಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.  ಶ್ರೀ ಕೆ ನರಸಿಂಹ  ಭಟ್(ಸಹಾಯಕ ಮಹಾಪ್ರಭಂಧಕರು, ಸ್ಟೇಟ್ ಬ್ಯಾಂಕ್ ಮೈಸೂರು, ಕಾರವಾರ),… Continue Reading →

8- ಅಗೋಸ್ತು-2013: ವಿಜಯ ಚಾತುರ್ಮಾಸ್ಯ: ಕಾಸರಗೋಡು, ಚಂದ್ರಗಿರಿ ಹಾಗೂ ಈಶ್ವರಮಂಗಲ ವಲಯದವರಿಂದ ಗುರುಭಿಕ್ಷಾಸೇವೆ

ಪೆರಾಜೆ-ಮಾಣಿ ಮಠಃ8.8.2013, ಗುರುವಾರ ಇಂದು ಕಾಸರಗೋಡು, ಚಂದ್ರಗಿರಿ ಹಾಗೂ ಈಶ್ವರಮಂಗಲ ವಲಯದವರಿಂದ ಗುರುಭಿಕ್ಷಾಸೇವೆ ನಡೆಯಿತು. ವಲಯಗಳ ಸಭೆಯಲ್ಲಿ ಈ ಮೂರೂ ವಲಯಗಳ ಸಮಗ್ರ ವಿಷಯಗಳನ್ನು ಶ್ರೀಪೀಠದ ಮುಂದಿಟ್ಟರು. ನೂತನ ಪದಾಧಿಕಾರಿಗಳನ್ನು  ಆಯ್ಕೆ ಮಾಡಲಾಯಿತು. ಶ್ರೀ ಕೆ ಸಿ ನಾಯಕ್ (ಮಹಾಬಲೇಶ್ವರ ಕನ್ ಸ್ಟ್ರಕ್ಷನ್ಸ್, ಮಂಗಳೂರು ಹಾಗೂ ಧರ್ಮದರ್ಶಿಗಳು, ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಶಕ್ತಿನಗರ), ಶ್ರೀ ಪ್ರಭಾಕರ… Continue Reading →

« Older posts Newer posts »

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑