ಹೊಸಕುಳಿ ಉಮಾಮಹೇಶ್ವರ ಕ್ಷೇತ್ರ ಬ್ರಹ್ಮಕಲಶೋತ್ಸವದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ.
Audio :
Download : Link
Facebook Comments Box
ಹೊಸಕುಳಿ ಉಮಾಮಹೇಶ್ವರ ಕ್ಷೇತ್ರ ಬ್ರಹ್ಮಕಲಶೋತ್ಸವದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ.
Audio :
Download : Link
January 27, 2011 at 12:07 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು.
ಗುರುಶಕ್ತಿ, ಗುರುಭಕ್ತಿ ಒಂದಾಗುವ ಪುಣ್ಯಸ್ಥಳ ಈ ಹರೇರಾಮ. ನಾವೆಲ್ಲ ಮಿಂದು ಪಾವನರಾಗೋಣ.
January 27, 2011 at 1:56 PM
ಅದ್ಬುತ
January 27, 2011 at 2:02 PM
॥ಹರೇ ರಾಮ ॥ಅದ್ಬುತ ! ಕೇಳಿ ರೋಮಾಂಚನವಾಯಿತು.ನಾವೆಲ್ಲಾ ವಿರಾಟ್ ಪೂಜೆಯಲ್ಲಿ ಬಾಗಿಗಳಾಗೋಣ.
January 27, 2011 at 10:22 PM
Happy to see so much of Recordings, Blogs, Pravachana, Gurugala Comments..
Thrilled to think about publications of these Blogs and Pravachana as Hareraama Books and Hareraama CDs.
.
Hoovinottige naaru devara seruvante, Gurugala ottige hareraama odhugaru guriya seruvaru…
.
More than anything, happy to listen to just ‘Umamaheshwara”.. Anandada Alegalu.. Shivananda lahari..
.
Shri Gurubhyo Namaha
January 28, 2011 at 10:34 AM
ಗುರುಗಳ ಚರಣಕಮಲಗಳಿಗೆ ವನ್ದಿಸುತ್ತಾ,
ವಿರಾಟ್ ಪೂಜೆಯ ಬಗ್ಗೆ – ಅದರಲ್ಲಿ ಭಾಗವಹಿಸಲು ಬರುವವರಿಗೆ ಸಂದೇಶವನ್ನೂ, ಅದಕ್ಕಾಗಿ ನಾವು ಮಾಡಿಕೊಂಡು ಬರಬೇಕಾದ ಸಿಧ್ಧತೆಗಳನ್ನೂ ಶ್ರೀಮುಖದಲ್ಲಿ ತಿಳಿಸಿಕೊಡಬೇಕೆಂದು ಪ್ರಾರ್ಥನೆ.
February 26, 2011 at 12:34 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು.
ವಿರಾಟ್ ಪೂಜೆಯ ಬಗ್ಗೆ ಎಣಿಸಿಕೊಂಡರೆ ಮೈ ಮನಗಳು ರೋಮಾನ್ಚನಗೊಳ್ಳುತ್ತವೆ. ಹಿಂದೆಂದೂ ಕಂಡು ಕೇಳರಿಯದ ಈ ವಿರಾಟ್ ಪೂಜೆಯಲ್ಲಿ ಸಂಪೂರ್ಣವಾಗಿ ಭಾಗಿಗಳಾಗಲು ನಮಗೆಲ್ಲ ಶ್ರೀಗುರುದೇವತಾನುಗ್ರಹ ಇರಲಿ ಎಂದು ಪ್ರಾರ್ಥನೆ.