Page 139 of 292

06-01-2013 : ಕೈರಂಗಳ ರಾಮಕಥೆ – ಎರಡನೇ ದಿನ (Photos)

06-Jan-2013: Photos of Raamakatha held at Punyakoti Nagar, Kairangala.

ಧರ್ಮಜ್ಯೋತಿ 14: “ಬಾಡದ ಹೂಮಾಲೆ”

“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು. ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು. ~ ಜ್ಯೋತಿ 14: “ಬಾಡದ ಹೂಮಾಲೆ” ಭಾರತ ವರ್ಷದಾದ್ಯಂತ ವೇದಾಂತದಿಂಡಿಮವನ್ನು ಮೊಳಗಿಸಿದ ಆಚಾರ್ಯ ಶಂಕರ ಭಗವತ್ಪಾದರ ಜೀವನದಲ್ಲಿ ನಡೆದ ಘಟನೆಯಿದು. ಜ್ಞಾನಪ್ರಸಾರ, ಧರ್ಮಪ್ರತಿಷ್ಠೆಯ ದೈವಕಾರ್ಯಕ್ಕಾಗಿ ಸಂಚರಿಸುತ್ತಾ… Continue Reading →

5-1-2013 : ಕೈರಂಗಳ ರಾಮಕಥೆ – ಮೊದಲನೇ ದಿನ (Photos)

ಕೈರಂಗಳದ ಪುಣ್ಯಕೋಟಿ ನಗರದಲ್ಲಿ ಪ್ರಾರಂಭಗೊಂಡ ರಾಮಕಥೆಯ ಮೊದಲನೇ ದಿನದ ಫೋಟೋಗಳು:

ಕೈರಂಗಳದಲ್ಲಿ ರಾಮಕಥಾ..

ಮಂಗಳೂರು. ಹೊಸನಗರ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರಿಂದ ಕೈರಂಗಳದ ಅಮೃತಧಾರಾ ಗೋಶಾಲೆಯ ಆವರಣದಲ್ಲಿ  ಶ್ರೀರಾಮಕಥಾ ಆಯೋಜನೆಗೊಂಡಿದ್ದು, ದಿನಾಂಕ 5 ರಿಂದ ಪ್ರಾರಂಭಗೊಂಡು 9 ರ ವರೆಗೆ ನಡೆಯಲಿದೆ. ಪೂಜನ,ಪ್ರವಚನ.ಗಾಯನ, ವಾದನ, ಯಕ್ಷಗಾನ, ಚಿತ್ರಕಲೆ, ರೂಪಕಗಳ ಅದ್ಭುತ ದೃಶ್ಯ ವೈಭವಗಳೊಂದಿಗೆ ಪ್ರಸ್ತುತಗೋಳ್ಳಲಿದ್ದು,ಶಂಕರನಾರಾಯಣ ಕೊರಗಿಯವರ ರೂಪಕದಲ್ಲಿ ರಾವಣ, ಕುಂಭಕರ್ಣ ವಿಭೀಷಣ ಜನ್ಮ ವೃತ್ತಾಂತ ಮೇಳೈಸಲಿದೆ. ಖ್ಯಾತ… Continue Reading →

ಗೋ ವಿಶ್ವ – ೩೪

ಗೋ ವಿಶ್ವ ಇ-ಪತ್ರಿಕೆಯ ೩೪ನೆಯ ಸಂಚಿಕೆ. ಈ ಸಂಚಿಕೆಯಲ್ಲಿ: ಗುರು ಸಂದೇಶ ಗೋಕವಿತೆ ರಾಷ್ಟ್ರೋತ್ಥಾನದಿಂದ ಗೋಸಂರಕ್ಷಣೆ ಹಾಲಲ್ಲೆಷ್ಟು ವಿಧ! ಗೋಪುಷ್ಟಿ ಮಹಾಯಜ್ಞ ಇಲ್ಲಿ ಕ್ಲಿಕ್ಕಿಸಿ go-vishva-knd-34 Facebook Comments Box

ಗೋ ವಿಶ್ವ – ೩೩

ಗೋ ವಿಶ್ವ ಇ-ಪತ್ರಿಕೆಯ ೩೩ನೆಯ ಸಂಚಿಕೆ. ಈ ಸಂಚಿಕೆಯಲ್ಲಿ: ಗುರು ಸಂದೇಶ ಮಾಸದ ಗೋವು – ಖೇರಿಗರ‍್ ಸಾವಿರದ ಗೋವು ಮಹಾನಂದಿ ಇಲ್ಲಿ ಕ್ಲಿಕ್ಕಿಸಿ go-vishva-knd-33 Facebook Comments Box

ಗೋ ವಿಶ್ವ – ೩೨

ಗೋ ವಿಶ್ವ ಇ-ಪತ್ರಿಕೆಯ ೩೨ನೆಯ ಸಂಚಿಕೆ. ಈ ಸಂಚಿಕೆಯಲ್ಲಿ: ಗುರು ಸಂದೇಶ ಮಾಸದ ಗೋವು – ಗಂಗಾತೀರಿ ಯೋಗಾಚಾರ್ಯ ಶ್ರೀ ನಾರಾಯಣ ಸ್ವಾಮೀಜಿ ಸಂದರ್ಶನ ಇಲ್ಲಿ ಕ್ಲಿಕ್ಕಿಸಿ go-vishva-knd-32 Facebook Comments Box

ಗೋ ವಿಶ್ವ – ೩೧

ಗೋ ವಿಶ್ವ ಇ-ಪತ್ರಿಕೆಯ ೩೧ನೆಯ ಸಂಚಿಕೆ. ಈ ಸಂಚಿಕೆಯಲ್ಲಿ: ಗುರು ಸಂದೇಶ ಮಾಸದ ಗೋವು – ಕಂಧಾರಿ ಗೋ ಸಂರಕ್ಷಣೆಯಲ್ಲಿ ಕ್ರಮಿಸಿದ ಹಾದಿ ಇಲ್ಲಿ ಕ್ಲಿಕ್ಕಿಸಿ go-vishva-knd-31 Facebook Comments Box

ಗೋ ವಿಶ್ವ – ೩೦

ಗೋ ವಿಶ್ವ ಇ-ಪತ್ರಿಕೆಯ ೩೦ನೆಯ ಸಂಚಿಕೆ. ಈ ಸಂಚಿಕೆಯಲ್ಲಿ: ಗುರು ಸಂದೇಶ ಮಾಸದ ಗೋವು – ಜವಾರಿ ಯಾತ್ರೆಯ ಲೈವ್ ಕಹಾನಿ ವಿಧೇಯಕ್ಕೆ ಸ್ವಾಗತ ಇಲ್ಲಿ ಕ್ಲಿಕ್ಕಿಸಿ go-vishva-knd-30 Facebook Comments Box

ಗೋ ವಿಶ್ವ – ೨೯

ಗೋ ವಿಶ್ವ ಇ-ಪತ್ರಿಕೆಯ ೨೯ನೆಯ ಸಂಚಿಕೆ. ಈ ಸಂಚಿಕೆಯಲ್ಲಿ: ಗುರು ಸಂದೇಶ ಮಾಸದ ಗೋವು – ಅಂಬ್ಲಾಚೆರಿ ರಾಷ್ಟ್ರಪತಿಗಳಿಗೆ ಎಂಟು ಕೋಟಿ ಹಸ್ತಾಕ್ಷರ ಸಮರ್ಪಣೆ ಗವ್ಯೋತ್ಪನ್ನ ಘಟಕಕ್ಕೆ ಚಾಲನೆ ಗೋಗೀತೆ ಇಲ್ಲಿ ಕ್ಲಿಕ್ಕಿಸಿ go-vishva-knd-29 Facebook Comments Box

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑