ಸಂತರು-ಸೈನಿಕರು ಭಾರತ ಮಾತೆಯ ಎರಡು ಕಣ್ಣುಗಳಿದ್ದಂತೆ, ಸೈನಿಕ ದೇಶ ರಕ್ಷಿಸಿದರೆ, ಧರ್ಮವನ್ನು ರಕ್ಷಿಸುವರು ಸಂತರು. ಸಂತರು ಜಾಗೃತರಾದರೆ ದುಷ್ಟಶಕ್ತಿ ದೂರವಾಗುತ್ತದೆ, ಹಾಗಾಗಿ ಸಂತರು ಜಾಗೃತವಾಗಬೇಕು. ಶ್ರೀರಾಘವೇಶ್ವರ ಭಾರತೀ ಸ್ವಾಮಿಗಳು ಸೇರಿದಂತೆ ಇತರ ಸಂತರ ಮೇಲಾಗುತ್ತಿರುವ ಆಕ್ರಮಣವನ್ನು ಖಂಡಿಸಿ ನಾವು ಅವರ ಜೊತೆಗಿರಬೇಕು ಎಂದು ಗುಲ್ಬರ್ಗಾದ ಕರುಣೇಶ್ವರ ಸಂಸ್ಥಾನದ ಶ್ರೀ ಶ್ರೀ ಸಿದ್ಧಲಿಂಗೇಶ್ವರ ಮಹಾಸ್ವಾಮಿಗಳು ಯತಿಸಮಾವೇಶದಲ್ಲಿ ಸಂತರಿಗೆ… Continue Reading →
ಶ್ರೀಮಠದ ಶಿಷ್ಯಸಮಾಜದ ಮುಖಂಡರ ಸಭೆ ದೇಶ : ಶ್ರೀರಾಮಾಶ್ರಮ ಕಾಲ : 15/10/2015 ಗಿರಿನಗರದ ಶ್ರೀರಾಮಾಶ್ರಮದಲ್ಲಿ ಶ್ರೀಮಠದ ಶಿಷ್ಯಸಮಾಜದ ಮುಖಂಡರ ಸಭೆ ಸಂಪನ್ನವಾಯಿತು. ಸಭೆಯಲ್ಲಿ ಹವ್ಯಕ ,ಕುರುಬ,ಮುಖ್ರಿ, ನಾಡವ , ಭಂಡಾರಿ, ಮಡಿವಾಳ, ಖಾರ್ವಿ , ಗಾಣಿಗ, ನಾಮಧಾರಿ, ದೇಶಭಂಡಾರಿ, ಹಾಲಕ್ಕಿ ಸಮಾಜಗಳು ಸೇರಿದಂತೆ ಒಟ್ಟು 12 ಸಮಾಜದ ಮುಖಂಡರು ಭಾಗವಹಿಸಿದ್ದರು. ಸಭೆಯಲ್ಲಿ ಮಾತನಾಡಿದ ಕುರುಬ ಸಮಾಜದ ಮುಖಂಡರಾದ… Continue Reading →
ಹೊಸಾಡ ಗೋಶಾಲೆಯಲ್ಲಿ ‘ಅರ್ಘ್ಯ’ ಶ್ರಮಾದಾನ ಕಾರ್ಯಕ್ರಮ ಕುಮಟಾ ಮತ್ತು ಹೊನ್ನಾವರ ಮಂಡಳದ ಸೇವಾ ವಿಭಾಗ ಪ್ರತಿಯೊಂದು ವಲಯದಿಂದ ತಿಂಗಳಿನಲ್ಲಿ ಒಂದು ನಿರ್ದಿಷ್ಟ ದಿನ ಹೊಸಾಡ ಗೋಶಾಲೆಯಲ್ಲಿ ‘ಅರ್ಘ್ಯ’ ಶ್ರಮಾದಾನ ಕಾರ್ಯಕ್ರಮ ಮಾಡಲಾಗುತ್ತಿದೆ. ಒಂದೊಂದು ವಲಯಕ್ಕೆ ನಿರ್ದಿಷ್ಟ ದಿನಾಂಕವನ್ನು ಗೊತ್ತುಪಡಿಸಲಾಗಿದ್ದು, ಆ ದಿನಾಂಕದಂದು ಆ ವಲಯದ ಕಾರ್ಯಕರ್ತರು ಶ್ರಮದಾನ ಮಾಡುತ್ತಾರೆ. ಈ ತಿಂಗಳ 1ನೇ ತಾರೀಖಿನಿಂದ… Continue Reading →
ಹರೇ ರಾಮ ಗುರುಬಂಧುಗಳೇ… ಶ್ರೀ ಗುರುಗಳು ಲೋಕ ಕಲ್ಯಾಣಕ್ಕಾಗಿ ಹನುಮಾನ್ ಚಾಲೀಸ್ ಪಠಣವನ್ನು ಆದೇಶಿಸಿದ್ದಾರೆ. ಹಾಗೆಯೇ ಹತ್ತು ಲಕ್ಷ ಪಠಣವಾಗಬೇಕು ಎಂಬ ಪ್ರಾಥಮಿಕ ಗುರಿಯನ್ನು ಅನುಗ್ರಹಿಸಿದ್ದಾರೆ. ತಾವೆಲ್ಲ ಸದ್ಭಾವನೆಯಿಂದ ಹನುಮಾನ್ ಚಾಲೀಸ್ ಪಠಿಸುತ್ತಿರುವುದು ಸಂತೋಷದ ಸಂಗತಿಯಾಗಿದೆ. ಈಗಾಗಲೇ ತಮ್ಮಲ್ಲಿ ಹಲವರು ಪಠಣದ ಲೆಕ್ಕವನ್ನು ನೀಡುತ್ತಾ ಬಂದಿದ್ದೀರಿ. ಆದರೆ ಇನ್ನೂ ಹೆಚ್ಚಿನ ಸ್ಪಂದನೆಯ ಅಗತ್ಯ ಇದೆ. ನಿಮ್ಮ… Continue Reading →
ಪತ್ರಿಕಾ ಪ್ರಕಟಣೆ- Press release: 25.9.2015 ಸ್ಪಷ್ಟೀಕರಣ: ಚಾತುರ್ಮಾಸ್ಯದ ಸಮಯದಲ್ಲಿ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಪ್ರಚೋದನಾಕಾರಿಯಾಗಿ ಮಾತನಾಡಿದ್ದಾರೆ, ಹಾಗೂ ಈ ಬಗ್ಗೆ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ಆ ಮಾತುಗಳು ಈ ಚಾತುರ್ಮಾಸ್ಯದ ಸಮಯದ್ದಾಗಿರುವುದಿಲ್ಲ, ಕೆಲವರ್ಷಗಳ ಹಿಂದೆ ಹೊಸನಗರದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಕಾರ್ಯಕರ್ತರೊಬ್ಬರು ಕೆಲವು ಮಾಧ್ಯಮಗಳಲ್ಲಿ ಶ್ರೀಮಠವನ್ನು ಅವಹೇಳನಕಾರಿಯಾಗಿ ಬಿಂಬಿಸುತ್ತಿರುವ… Continue Reading →
ಶ್ರೀರಾಘವೇಶ್ವರ ಭಾರತೀ ಸ್ವಾಮಿಗಳಿಂದ “ಗೋಅಮೃತ” ಶುದ್ಧ ದೇಶೀಯ ಹಸುವಿನ ಹಾಲಿನ ಲೋಕಾರ್ಪಣೆ. 14/09/2015 – ಶ್ರೀರಾಮಾಶ್ರಮ: ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಗೋ ಸಂರಕ್ಷಣೆಯ ಮಹಾಸಂಕಲ್ಪದ ಕಾಮಧುಘಾ ಯೋಜನೆಯಿಂದ ಪ್ರೇರೇಪಣೆಗೋಂಡ ಆಂಧ್ರಪ್ರದೇಶ ಮೂಲದ ಉದ್ಯಮಿಗಳಾದ ಶ್ರೀನಿವಾಸ ರೆಡ್ಡಿ ಎನ್ನುವವರು ಅಕ್ಷಯ ಗೋ ಪ್ರಾಡೆಕ್ಟ್ಸ್ ಉದ್ಯಮದ ಮೂಲಕ ಭಾರತದಲ್ಲಿಯೇ ಪ್ರಪ್ರಥಮಬಾರಿಗೆ ಶುದ್ಧ ದೇಶೀಯ ಹಸುವಿನ ಹಾಲನ್ನು “ಗೋಅಮೃತ”… Continue Reading →
ರಕ್ತದಾನ ಶಿಬಿರ ಗಿರಿನಗರದ ಶ್ರೀರಾಮಾಶ್ರಮದಲ್ಲಿ ನೆಡೆಯುತ್ತಿರುವ… Continue Reading →