ಗೋಕರ್ಣ, ಮಾರ್ಚ್ ೨೭: ಪರಂಪರಾಗತವಾಗಿ ನಡೆದುಕೊಂಡು ಬರುತ್ತಿರುವ ಶ್ರೀ ಸೀತಾರಾಮಚಂದ್ರ ಚಂದ್ರಮೌಳೀಶ್ವರ ದೇವರ ಪೂಜೆಯು ಇಂದು ಶ್ರೀಗುರುಗಳಿಂದ ಹತ್ತುಸಾವಿರದ ಒಂದನೇ ಬಾರಿ ನೆರವೇರಿತು. ಈ ಸಂದರ್ಭದಲ್ಲಿ ನೆರೆದಿದ್ದ ಸಾವಿರಾರು ಮಹನೀಯರಿಂದ ರುದ್ರಪಾರಾಯಣ ಜರುಗಿತು.
Facebook Comments Box
ಗೋಕರ್ಣ, ಮಾರ್ಚ್ ೨೭: ಪರಂಪರಾಗತವಾಗಿ ನಡೆದುಕೊಂಡು ಬರುತ್ತಿರುವ ಶ್ರೀ ಸೀತಾರಾಮಚಂದ್ರ ಚಂದ್ರಮೌಳೀಶ್ವರ ದೇವರ ಪೂಜೆಯು ಇಂದು ಶ್ರೀಗುರುಗಳಿಂದ ಹತ್ತುಸಾವಿರದ ಒಂದನೇ ಬಾರಿ ನೆರವೇರಿತು. ಈ ಸಂದರ್ಭದಲ್ಲಿ ನೆರೆದಿದ್ದ ಸಾವಿರಾರು ಮಹನೀಯರಿಂದ ರುದ್ರಪಾರಾಯಣ ಜರುಗಿತು.
March 28, 2011 at 9:18 AM
ADBHUTHAAAA
PATAKARE
NEEVE DHANYARU…………
April 12, 2011 at 3:40 PM
One shall be lucky enough and blessed to be present in such celebrations.
April 17, 2011 at 1:31 PM
I participated, chanted Rudra; Lucky, once in a life opportunity. Arrangements were excellent