ಸೂರ್ಯೊದಯ 7.01 ಸೂರ್ಯಾಸ್ತ 6.22 ಪಕ್ಷ-ಕೃಷ್ಣ ತಿಥಿ-ಪಂಚಮಿ ಭಿಕ್ಷಾಸೇವೆ -ನಾರಾಯಣ ಶಾಸ್ತ್ರಿ ಭುಚ್ಚನ್ ಕರ್ಕಿ 11.30 ರಿಂದ 12.30 ಸಭೆ ಮಂತ್ರಾಕ್ಷತೆ. 12.30 ರಿಂದ 12.50 ಪ್ರಯಾಣ ಮತ್ತು ಭೇಟಿ ಬುಚ್ಚನ್ ಶಾಸ್ತ್ರಿಗಳ ಮನೆಗೆ 12.55 ರಿಂದ 1.20 ಪ್ರಯಾಣ ಮತ್ತು ಭೇಟಿ ದೈವಜ್ನ ಮಠ ಕರ್ಕಿ. ಮುಕ್ಕಾಂಗೆ ಪ್ರಯಾಣ ಮುಕ್ಕಾಂ-ಹವ್ಯಕ ಭವನ ಶಿವಮೊಗ್ಗ 4.50 ರಿಂದ 6.00… Continue Reading →
||ಹರೇ ರಾಮ||
ರಾಜನೆಂದರೆ ರಾಜ್ಯದ ಆತ್ಮ..
ಮಂತ್ರಿಯೆಂದರೆ ರಾಜ್ಯದ ಬುದ್ಧಿ..
ಯಾವುದರ ಪರಿವೆ ಇಲ್ಲದೆಯೂ ಆತ್ಮವು ಇರಬಹುದು…ಆದರೆ ಬುದ್ಧಿಯು ಸದಾ ಎಚ್ಚರವಾಗಿರಲೇಬೇಕು…ಶರೀರದ, ಮನಸ್ಸಿನ,ಇಂದ್ರಿಯಗಳ,ಹೆಚ್ಚೇಕೆ ಬದುಕಿನ ಸಮಸ್ತ ಆಗು-ಹೋಗುಗಳನ್ನು ಗಮನಿಸುವ-ನಿಯಂತ್ರಿಸುವ ಹೊಣೆಗಾರಿಕೆ ಅದರದ್ದೇ ಅಲ್ಲವೇ..?
ಮನನವೆಂದರೆ ಅರಿಯುವುದು..
ತ್ರಾಣವೆಂದರೆ ಪೊರೆಯುವುದು…
ಮನನ-ತ್ರಾಣಗಳೆರಡೂ ಹುದುಗಿವೆ ಮಂತ್ರದಲ್ಲಿ..
ಮಂತ್ರವುಳ್ಳವನು ಮಂತ್ರಿಯೆಂದಾದಮೇಲೆ ಆತನಿಗೆ ಎರಡೇ ಮುಖ್ಯಕಾರ್ಯಗಳು..
ಅರಿಯುವುದು ಮತ್ತು ಪೊರೆಯುವುದು…
ಎಲ್ಲವನ್ನೂ ಅರಿಯುವ, ತನ್ಮೂಲಕ ಎಲ್ಲರನ್ನೂ ಪೊರೆಯುವ ಕರ್ತವ್ಯವವನದ್ದು..
ಅರಿವು ಪೊರೆಯುವಂತೆ ಮತ್ಯಾವುದು ತಾನೇ ಪೊರೆಯಲು ಸಾಧ್ಯ..?
ಸೂರ್ಯೊದಯ 7.01 ಸೂರ್ಯಾಸ್ತ 6.21 ಪಕ್ಷ-ಕೃಷ್ಣ ತಿಥಿ-ಚತುರ್ಥಿ ಭಿಕ್ಷಾಸೇವೆ- ವೆಂಕಟರಮಣ ವಾಸುದೇವ ಹೆಗಡೆ(ಪುಟ್ಟು ಹೆಗಡೆ) 11.30 ರಿಂದ 11.50- 1008 ಕಾಯಿ ಗಣಹವನ ಪೂರ್ಣಾಹುತಿ ಯಲ್ಲಿ ಸಾನ್ನಿದ್ಯ 11.50 ರಿಂದ 2.15 – ಸುಬ್ರಹ್ಮಣ್ಯ ಪದವಿ ಪೂರ್ವ ಕಾಲೇಜು, ಕವಲಕ್ಕಿ ಭೇಟಿ ಮತ್ತು ಸಭೆ 3.15 ರಿಂದ 3.40- ನಾರಾಯಾಣ ಗಣಪತಿ ಹೆಗಡೆ (ಗೊಪಿ) ಕೆಳಗಿನಕೆರಿ, ಹಡಿನಬಾಳ ಮನೆ ಭೇಟಿ 3.45 ರಿಂದ 4.30- ಭೇಟಿ ನಾಗಪ್ಪ… Continue Reading →