Category ಶ್ರೀ ದಿನಚರಿ

Sri Samsthana Sri Sri Raghaveshwara Bharati Mahaswamiji’s program schedules will be updated on daily basis here.

16.05.2011

ಸೂರ್ಯೋದಯ ೬-೦೭ ಸೂರ್ಯಾಸ್ತ ೬-೪೪ ಪಕ್ಷ- ಶುಕ್ಲ ತಿಥಿ- ಚತುರ್ದಶಿ ಭಿಕ್ಷಾಸೆವೆ -ಶ್ಯಾಮಪ್ರಸಾದ ಶಾಸ್ತ್ರಿ ಹೊಸಗುಂದ ೧೧-೩೦ ರಿಂದ ೧೨-೩೦ ದೆವರದರ್ಶನ, ಪಾದಪೂಜೆ ಮಂಗಳಾರತಿ, ಫಲಸಮರ್ಪಣೆ, ವೆಬ್ ಸೈಟ್ ಉದ್ಗಾಟನೆ , ಮಂತ್ರಾಕ್ಷತೆ. ೧-೦೦ ರಿಂದ ೪-೦೦ ಭೆಟಿ(ವಿಷ್ಣು ಪೂಚ್ಚಕ್ಕಾಡ್) ಮತ್ತು ಮಿಟಿಂಗ (ಉಮಾಮಹೆಶ್ವರ ಟ್ರಸ್ಟ) ೪-೧೫ ರಿಂದ ೪-೪೫ ಪ್ರಯಾಣ ಮುಕ್ಕಾಂಗೆ ಮುಕ್ಕಾಂ- ಲಕ್ಷ್ಮಿನಾರಾಯಣ… Continue Reading →

ಚದರವಳ್ಳಿಯಲ್ಲಿ ನಡೆದ ಶ್ರೀಗಳ ಅಶೀರ್ವಚನ

ಚದರವಳ್ಳಿಯಲ್ಲಿ ನಡೆದ ಶ್ರೀಗಳ ಅಶೀರ್ವಚನಃ [audio:/DailyPravachana/May_2011/chadaralli.mp3]

12.05.2011

ಸೂರ್ಯೋದಯ-೬.೦೮ ಸೂರ್ಯಾಸ್ತ-೬.೪೪ ಪಕ್ಷ-ಶುದ್ಧ ತಿಥಿ-ನವಮಿ ಭಿಕ್ಷಾಸೇವೆ-ಕೆ ಪಿ ಗಣಪತಿ ಕೆಪ್ಪಿಗೆ ೧೧.೩೦ ರಿಂದ ೧೨.೦೦ ಪಾದಪೊಜೆ ಮಂಗಳಾರತಿ, ಫಲಸಮರ್ಪಣೆ, ಮಂತ್ರಾಕ್ಷತೆ. ೧೨.೦೦ ರಿಂದ ೨.೦೦ ಪ್ರಯಾಣ,ಭೇಟಿ, ವಲಯಸಭೆ,ಆಶೀರ್ವಚನ,ಮಂತ್ರಾಕ್ಷತೆ- ೧)ಶ್ರೀ ಗಣಪತಿ ದೇವಸ್ಥಾನ ೨) ಲಕ್ಷ್ಮೀನಾರಾಯಣ ದೇವಾಸ್ಥಾನ ತಲವಾಟ(ನೂತನ ಧ್ವಜ ಸ್ಥಂಬ ಸ್ಥಾಪನೆ) . ೨.೩೦ ರಿಂದ೨.೫೦ ಪ್ರಯಾಣ ಮತ್ತು ಭೇಟಿ ವಿಶ್ವನಾಥ ಕಾನತೋಟ ಇವರ ಮನೆ…. Continue Reading →

11.05.2011

ಸೂರ್ಯೋದಯ-6.09 ಸೂರ್ಯಾಸ್ತ-6.44 ಪಕ್ಷ-ಶುದ್ಧ ತಿಥಿ-ಅಷ್ಟಮಿ ಭಿಕ್ಷಾಸೇವೆ-ವಿ.ಎಂ.ಭಟ್, ಸಿದ್ದಾಪುರ 11.15 ರಿಂದ 1.00-ಪಾದಪೂಜೆ ಮಂಗಳಾರತಿ, ಫಲಸಮರ್ಪಣೆ, ಆಶೀರ್ವಚನ, ಮಂತ್ರಾಕ್ಷತೆ 1.30 ರಿಂದ 1.45- ಪ್ರಯಾಣ ಮತ್ತು ಭೇಟಿ..ಶ್ರೀ ಆಂಜನೇಯ ದೇವಾಲಯ, ಹೊನ್ನೆಗುಂಡಿ 1.45 ರಿಂದ 2.10-ಪ್ರಯಾಣ ಮತ್ತು ಭೇಟಿ..ಎನ್. ಪಿ.ಭಟ್, ಹೊನ್ನೆಗುಂಡಿ 2.15 ರಿಂದ 2.40-ಪ್ರಯಾಣ ಮತ್ತು ಭೇಟಿ..ಶ್ರೀ ಭಾರತೀ ನಾರೀನಿಕೇತನ , ಸಿದ್ದಾಪುರ 2.45 ರಿಂದ… Continue Reading →

06.05.2011

ಸೂರ್ಯೋದಯ ೬-೧೦ ಸೂರ್ಯಾಸ್ತ ೬-೪೨ ಪಕ್ಷ-ಶುಕ್ಲ ತಿಥಿ-ತದಿಗೆ(ಅಕ್ಷಯ ತ್ರತಿಯ) ಭಿಕ್ಷಾಸೆವೆ- ಪರಮೆಶ್ವರ ಸುಬ್ರಾಯ ಹೆಗಡೆ ಹುಲಿಮಕ್ಕಿ ಬಿದ್ರಕಾನ್ ೧೧-೩೦ ರಿಂದ ೧-೩೦- ಪಾದಪೂಜೆ ಮಂಗಳಾರತಿ, ಫಲಸಮರ್ಪಣೆ ,ಬಿದ್ರಕಾನ್ ವಲಯ ಸಭೆ,ಆಶೀರ್ವಚನ,ಮಂತ್ರಾಕ್ಷತೆ ೨.೩೦ ರಿಂದ ೪.೫೫ – ಮನೆ ಭೇಟಿಗಳು ೪-೫೫ ರಿಂದ ೫-೧೦- ಪ್ರಯಾಣ ಮುಕ್ಕಾಂಗೆ ಮುಕ್ಕಾಂ-ನಾಗರಾಜ ಅನಂತ ಭಟ್ಟ ಸಿದ್ದಾಪುರ

05.05.2011

ಸೂರ್ಯೋದಯ- ೬.೧೧ ಸೂರ್ಯಾಸ್ತ- ೬.೪೨ ಪಕ್ಷ-ಶುಕ್ಲ ತಿಥಿ-ಬಿದಿಗೆ ಭಿಕ್ಷಾಸೇವೆ- ರಾಮಚಂದ್ರ ಸುಬ್ರಾಯ ಹೆಗಡೆ, ವಾಜಗೋಡು ೧೧.೩೦ ರಿಂದ ೧.೩೦ ಪಾದಪೂಜೆ ಮಂಗಳಾರತಿ, ಫಲಸಮರ್ಪಣೆ ,”ಇಟಗಿ ವಲಯ ಸಭೆ”,ಆಶೀರ್ವಚನ,ಮಂತ್ರಾಕ್ಷತೆ ೩.೦೦ ರಿಂದ ೩.೩೦ಪ್ರಯಾಣ ಮತ್ತು ಭೇಟಿ (ಪಾದಪೂಜೆ) -ರಾಮಚಂದ್ರ ಹೆಗಡೆ ವಾಜಗೋಡು ಇವರ ಮನೆ ೩.೩೦ ರಿಂದ ೪.೦೦ ಪ್ರಯಾಣ ಮತ್ತು ಭೇಟಿ ಶ್ರೀ ಮಹಾಗಣಪತಿ ದೇವಸ್ಥಾನ,… Continue Reading →

04.05.2011

ಸೂರ್ಯೋದಯ ೬-೧೧ ಸೂರ್ಯಾಸ್ತ ೬-೪೨ ಪಕ್ಷ-ಶುಕ್ಲ ತಿಥಿ-ಪಾಡ್ಯ ಭಿಕ್ಷಾಸೇವೆ- ಪಿ ಎಮ್ ಭಟ್ಟ, ನಿಡಗೋಡು ಪಾದಪೂಜೆ ಸೇವೆ ಮುಕ್ಕಾಂ ನಲ್ಲಿ- ಜಯಪ್ರಕಾಶ್ ಹೆಗಡೆ, ಹರಿಗೆ ೨-೧೫ ರಿಂದ ೨-೫೦ ಪಾದಪೂಜೆ ಮಂಗಳಾರತಿ, ಫಲಸಮರ್ಪಣೆ ,ಮಂತ್ರಾಕ್ಷತೆ ೩-೦೦ ರಿಂದ ೩-೫೦ ಪ್ರಯಾಣ ಮತ್ತು ಭೇಟಿ -ಗಜಾನನ ಭಟ್ಟ ದಾನಮಾವು ಇವರ ಮನೆಗೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ… Continue Reading →

03.05.2011

ಸೂರ್ಯೋದಯ- ೬.೧೧ ಸೂರ್ಯಾಸ್ತ ೬-೪೧ ಪಕ್ಷ-ಕೃಷ್ಣ ತಿಥಿ-ಅಮಾವಾಸ್ಯೆ ಭಿಕ್ಷಾಸೇವೆ-ಮೂರೂರು ವಲಯ ಪಾದಪೂಜೆ ಸೇವೆ- ಚಂದಾವರ ವಲಯ 11.30 ರಿಂದ 1.30 ಪಾದಪೂಜೆ ಮಂಗಳಾರತಿ, ಫಲ ಸಮರ್ಪಣೆ, “ಮಕ್ಕಳೊಂದಿಗೆ ಸಂವಾದ” ಮಂತ್ರಾಕ್ಷತೆ 2.00 ರಿಂದ 2.30 ಪ್ರಯಾಣ ಮತ್ತು ಭೇಟಿ ಮೂರೂರು ದತ್ತ ಭಟ್ಟ ಮನೆಗೆ 2.35 ರಿಂದ 4.15 ಪ್ರಯಾಣ ಮತ್ತು ಭೇಟಿ ಶ್ರೀ ಚನ್ನಕೇಶವ… Continue Reading →

02.05.2011

ಸೂರ್ಯೋದಯ- ೬.೧೧ ಸೂರ್ಯಾಸ್ತ- ೬.೪೧ ಪಕ್ಷ-ಕೃಷ್ಣ ತಿಥಿ-ಚತುರ್ದಶಿ ಭಿಕ್ಷಾಸೇವೆ-ಸುವರ್ಣ ಮಹೋತ್ಸವ ಸಮತಿ, ಪ್ರಗತಿ ವಿದ್ಯಾಲಯ ಮೂರೂರು ೧೧.೩೦ ರಿಂದ ೧.೩೦ ಪಾದಪೂಜೆ ಮಂಗಳಾರತಿ, ಫಲಸಮರ್ಪಣೆ,”ಮೂರೂರು ವಲಯ” ಸಭೆ ೩.೦೦ ರಿಂದ ೫.೩೦ ಸುವರ್ಣ ಮಹೋತ್ಸವ ಸಮಾರೋಪ ಸಭೆ ೮.೩೦ ರಿಂದ ೯.೪೫ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ಮುಕ್ಕಾಂ – ಪ್ರಗತಿ ವಿದ್ಯಾಲಯ, ಮೂರೂರು

30.04.2011

ಸೂರ್ಯೋದಯ- ೬.೧೨ ಸೂರ್ಯಾಸ್ತ- ೬.೪೧ ಪಕ್ಷ-ಕೃಷ್ಣ ತಿಥಿ-ದ್ವಾದಶಿ ಭಿಕ್ಷಾಸೇವೆ- ಮಹಾಬಲೇಶ್ವರ ಗಜಾನನ ಭಟ್ಟ ಬರಗದ್ದೆ ೧೧.೩೦ ರಿಂದ ೧೨.೦೦ ಧ್ರುವೇಶ್ವರ ಮತ್ತು ದುರ್ಗಾದೇವಿ ದೇವರುಗಳ ಪ್ರತಿಷ್ಠೆ . ೧೨.೦೦ ರಿಂದ ೨.೦೦ ಪಾದಪೂಜೆ ಮಂಗಳಾರತಿ,ಫಲಸಮರ್ಪಣೆ, ಧರ್ಮ ಸಭೆ ಆಶೀರ್ವಚನ ಮಂತ್ರಾಕ್ಷತೆ. ೨.೦೦ ರಿಂದ ೨.೩೦ ಭೇಟಿ-ಅಪೇಕ್ಷಿತರು-೧)ವಿ ಎಮ್ ಹೆಗಡೆ ಮತ್ತು ಎಮ್ ಜಿ ಭಟ್ಟ ಪ್ರಯಾಣ… Continue Reading →

« Older posts Newer posts »

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑