ಇಂದ,
ಸಿದ್ದರಾಮೇಶ್ವರ ಎಚ್ ಎನ್
ಪ್ರಾಧ್ಯಾಪಕರು, ವಿದ್ಯುತ ವಿಭಾಗ
ಬಿ ವಿ ಬಿ ತಾಂತ್ರಿಕ ಮಹಾವಿದ್ಯಾಲಯ, ಹುಬ್ಬಳ್ಳಿ
ನಾನು ಮೂಲತ್ಃ ಇಂಜಿನೀಯರ್ ಆಗಿದ್ದು ಜೀವನದ ಪ್ರತಿ ಹೆಜ್ಜೆಯನ್ನು ವ್ಯೆಜ್ನಾನಿಕ ನೆಲೆಗಟ್ಟಿನಿಂದ ಪರೀಕ್ಶಿಸುವ ನಾನು ಎರಡು ವರ್ಷಗಳ ಹಿಂದೆ ಸುವರ್ಣ ಟಿವಿ ಯಲ್ಲಿ ಬರುತ್ತಿದ್ದ ಶ್ರೀಗಳ ಮಾತು ಮುತ್ತುಕಾರ್ಯಕ್ರಮ ದಿಂದ ಪ್ರಭಾವಿತಳಾದ ನನ್ನ ಶ್ರೀಮತಿ ಯವರು ಗುರುಗಳ ಬಗ್ಗೆ ತುಂಬಾ ಅಭಿಮಾನದಿಂದ ಹೇಳಿಕೊಳ್ಳುತ್ತಿದ್ದರು. ಕೆಲವೇ ದಿನಗಳಲ್ಲಿ ನಮ್ಮ ಪುಣ್ಯಕ್ಕೆ ಶ್ರೀ ಗಳ ರಾಮ ಕಥೆ ಹುಬ್ಬಳ್ಳಿಗೆ ಬಂದಿತು.
ಶ್ರೀ ಗಳ ರಾಮ ಕಥೆಯ ಆ ಐದು ದಿನಗಳು ನಮ್ಮ ಜೀವನದಲ್ಲಿ ಹೊಸ ಚೈತನ್ಯತುಂಬಿತು. ಗುರುಗಳಲ್ಲಿ ಅದೇನು ಶಕ್ತಿ ಇದೆಯೋ ಆ ರಾಮನೇ ಬಲ್ಲ ಆ ದಿನದಿಂದ ನಮ್ಮ ಜೀವನದಲ್ಲಿ ರಾಮನೇ ಎಲ್ಲಾ. ಏಕಲವ್ಯನ ಭಕ್ತಿಯಂತೆ ನಮ್ಮ ಮನೆಯಲ್ಲಿ ಗುರುಗಳ ರಾಮಕಥೆಯ ಲಹರಿ ಹರಿದೇ ಇರುತ್ತದೆ. ಪ್ರತಿ ದಿನ ರಾತ್ರಿ ರಾಮಕಥೆ ಕೇಳದೆ ವಿಶ್ರಾಮವೇ ಇಲ್ಲ. ರಾಮಕಥೆ ಅಬ್ಬಾ ಅದೆಂಥ ಶಕ್ತಿ, ಗುರುಗಳ ಬಾಯಲ್ಲಿ ಕೇಳುವ ರಾಮಕಥೆ ಎಸ್ಟು ನೈಜ, ಕಣ್ಣಿಗೆ ಕಟ್ಟಿದಂಥೆ ನಮ್ಮನ್ನು ಆ ಯುಗಕ್ಕೇ ಕರೆದೋಯ್ದು ಬಿಡುತ್ತದೆ, ಅವರು ಗಳಿಸಿರಿವ ಜ್ನಾನ, ಆಳ, ವಿಡಂಬನೆ ಅವರ್ಣನೀಯ ಅದೊಂದು ಕಲಿಯುಗದ ವಿಸ್ಮಯ. ರಾಮಕಥೆ ಕೇಳುತ್ತಾ ಇದ್ದರೆ ಎಲ್ಲ ಸಮಸ್ಯೆಗಳು ಮಾಯ. ನಾನು ನನ್ನೆಲ್ಲ ಸಂಬಂದಿಗಳಿಗೆ, ಸ್ನೆಹಿತರಿಗೆ ರಾಮಕಥೆಯ ಸಿ.ಡಿ ಗಳನ್ನು ಮಾಡಿ ಕೊಟ್ಟಿರುತ್ತೆನೆ ಅವರ ಎಲ್ಲಾ ಸಮಸ್ಯೆಗಳು ನಿವಾರಣೆ ಯಾಗಿರುವದನ್ನ ನನ್ನ ಕಣ್ಣಾರೆ ಕಂಡಿದ್ದೆನೆ.
ನನ್ನ ಜೀವನದಲ್ಲಿ ಗುರುವಿನ ಮಹತ್ವವನ್ನು ಅರಿತದ್ದೆ ಶ್ರೀ ರಾಘವೇಶ್ವರರ ದರ್ಶನದಿಂದ, ಅದೊಂದು ಭಗವಂತ ನಮಗೆ ನೀಡಿರುವ ದಿವ್ಯಶಕ್ತಿ ಅದರ ಸದ್ವಿನಿಯೋಗ ಪಡೆಯುವದರ ಬದಲಾಗಿ ಇಂಥ ತುಚ್ಛ ಅಪವಾದ ಮಾಡಿದರೆ ಅದರ ಶಾಪ ಇಡೀ ಮಾನವ ಜನಾಂಗಕ್ಕೆ ಸಲ್ಲುತ್ತದೆ. ಇದನ್ನ ನಮ್ಮ ಶಕ್ತಿಮೀರಿ ಮೆಟ್ಟಿನಿಲ್ಲಬೇಕು ಮತ್ತು ಇಂಥ ದುಶ್ಟಶಕ್ತಿಗಳಿಂದ ನಮ್ಮ ಸಮಾಜವನ್ನು ಕಾಪಡುವದು ನಮ್ಮೆಲ್ಲರ ಕರ್ತ್ಯವ್ಯ. ಇಲ್ಲದೆ ಹೋದರೆ ನಾಳೆ ನಮ್ಮ ಮುಂದಿನಿ ಜನಾಂಗಕ್ಕೆ ನಮ್ಮ ಕೊಡುಗೆ ಏನು?
Create awareness among people: Please stop this nonsense! Join hands to protect our heritage our Matha our beloved Guruji, It is our duty..
Hare Raama..
August 31, 2014 at 1:35 PM
‘Rama’ is in built with Professor Sidda ‘ram’ eshwar’, Hubli ! He has expressed his own personal experience about our Swameeji, Ram Katha and its results on the listeners. Professor Siddarameshwar’s advice are timely. My thanks to Professor.
August 31, 2014 at 7:22 PM
Thank U Sir, Hareraama
August 31, 2014 at 1:59 PM
hareraama
August 31, 2014 at 5:37 PM
Hareraama…
September 1, 2014 at 5:15 AM
Hare Raama
September 1, 2014 at 6:46 AM
Hare Raam..
enta satyavada matu..
nanu Raghaveswararinda prabhavitalagi esto jeevanada arivannu avara matininda kratiyinda kalitu samadana kandiddene. anta Devamanavarige banda tondare adastu bega pariharavagi matte nammellarige Ramakate,pravachanadanta madyamada mulaka jeevitoddeshavannunisabekendu beduttene Raamanalli.
September 1, 2014 at 10:11 AM
ದಿನ ನಿತ್ಯ ದರ್ಶನವಿಲ್ಲ ,ಮಂತ್ರಾಕ್ಷತೆ ಇಲ್ಲ ,ಗುರುಗಳ ಮುಂದೆ ಸರದಿಯಲ್ಲಿ ನಿಂತು ಕಷ್ಟಗಳ
ನಿವೇದನೆಯಿಲ್ಲ.ಮಾತು ಮುತ್ತು , ರಾಮಕಥೆ ಅವರ ಜೇವನದಾಳಕ್ಕೆ ಬೇರು ಬಿಟ್ಟು ನಮ್ಮ ಸಂಸ್ಥಾನದ( ಶ್ರೀ ರಾಮ ) ಮೇಲಿಟ್ಟಿರುವ ವಿಶ್ವಾಸ ಅದೆಷ್ಟು ದೊಡ್ಡ ಕಲ್ಪವೃಕ್ಷವಾಗಿ ಬೆಳೆದಿದೆ.ಅದನ್ನು ಅವರು ಎಲ್ಲರ ನೋವಿನ ನಿವಾರಣೆಗಾಗಿಯೂ ಸದ್ದಿಲ್ಲದೇ ಸೇವೆ ಮಾಡುವ ಪರಿಯನ್ನು ಓದಿ ತನು ಮನಗಳಲ್ಲಿ ರೋಮಾಂಚನವಾಯಿತು.
ನಮ್ಮ ಮನೆಯದೇ…. ಕಲ್ಪವೃಕ್ಷದ ಆಳ ಅಗಲಗಳನ್ನು ,ಅದರ ಮಹಾತ್ಮೆಯನ್ನು ಬಹುಶ್ಯಃ ಅವರು ನಮಗೇ… ಪರಿಚಯಿಸಿ ಕೊಡುತ್ತಿದ್ದಾರೆನ್ನಿಸಿತು .
ಎಲೆಯ ಮರೆಯಲ್ಲಿ ಇನ್ನೂ ಅದೆಷ್ಟು ಕೋಟಿ ಕೋಟಿ ಜೀವಗಳು ಉದ್ಧಾರವಾಗಿವೆಯೋ!!!
ನಮ್ಮ ಸಂಸ್ಥಾನ ಅನಂತಾನಂತ ಆಳ ಅಗಲದ ಸಮುದ್ರ ..ನಾವಿನ್ನು ಸಮುದ್ರದ ತೀರದಿಂದಲೇ ಅನಂತ ದೂರದಲ್ಲಿದ್ದೇವೆ ..ಆದರೆ ಆ ನೀಲಿಯ ಜಲರಾಶಿಯನ್ನು ನೋಡಿ
ನಾವು ಸಮುದ್ರವನ್ನು ನೋಡಿ ಬಿಟ್ಟಿದ್ದೇವೆ ,ನಮಗೇ ಚನ್ನಾಗಿ ಗೊತ್ತು ಎಂದು ಅಹಂಕಾರ
ಪಡುತ್ತೇವೆ.ಕೆಲವೊಮ್ಮೆ ನಮ್ಮನ್ನು ವಿಮರ್ಶಿಸಿಕೊಳ್ಳಲು ಹೋದರೆ ಅಯ್ಯೋ ಅನ್ನಿಸುತ್ತದೆ .
ಮುರ್ಖಿ ,ಮೊದಲು ಸಮುದ್ರದೆಡೆಗೆ ಮುಖ ಮಾಡಿ ತೀರವನ್ನು ಸಮೀಪಿಸಿ ,ನೀರನ್ನು ಮುಟ್ಟುವ ಪ್ರಯತ್ನವನ್ನಾದರೂ ….ಮಾಡೆಂದು
ನಂತರ ಒಂದು ಸಣ್ಣ ಕ್ರಿಮಿಯಾಗಿಯಾದರೂ ಅದರಲ್ಲಿ ಈಜಾಡು ಎಂದು
ನನ್ನ ಆತ್ಮವೇ ನನಗೆ ಕೂಗಿ ಕೂಗಿ ಹೇಳುತ್ತಿದೆ ..
ಹೆಚ್ಚಿನವರ ಭಾವ ಇದೇ ಇರಬಹುದಲ್ಲವೇ ?
ತುಂಬಾ ತುಂಬಾ ಧನ್ಯವಾದಗಳು ಶ್ರೀಯುತ ಸಿದ್ಧರಾಮೇಶ್ವರ H .N .ಅವರಿಗೆ …
ಹರೇ ರಾಮ …ಹರೇ ರಾಮ ….ಹರೇ ರಾಮ …
September 1, 2014 at 12:35 PM
Hare Raama
September 1, 2014 at 3:23 PM
Shrigala yashassannu kaanalaagada kutantrigala kelasa idu. idakke yaaru chintisuva agatyavilla. kelave divasagallli shrigalu innashtu prakaashamaanaraagi kaanaliddaare. Shriramane shrigala hrudayadalli nintu e ellaa samasyegalige parihaara needali.
harerama.
Shishya
forever……
September 2, 2014 at 8:58 AM
HARERAAMA
September 2, 2014 at 11:41 AM
Hare rama.. So so true…My sincere thanks to shree Siddarameshwara
September 2, 2014 at 7:15 PM
“Hare Rama”,
Dear Siddarameshwar, Many thanks for sharing your valuable experiences and supporting the various noble activities initiated by Sri Sri Sri Raghaveshawra Swamiji.
Dr. S R Karnik, Professor of E&E, BVB Engineering college, Hubli
September 5, 2014 at 9:49 PM
HARE RAAMA
September 8, 2014 at 9:11 PM
Very very truth, Hare Rama