Category ಅಂಕಣಗಳು

ದುಡ್ಡು ಕೊಟ್ಟರೆ ಬೇಕಾದುದು ಸಿಗುತ್ತೈತಿ ಈ ಜಗದಲಿ ಕಾಣೋ!

ಗುರುಗಳೆ… ಎಂದು ಹೇಳುತ್ತಿದ್ದರೆ ಅದೆಷ್ಟು ನೆಮ್ಮದಿ!
ಚ೦ದ್ರನಿಗೆ ಸ್ವ೦ತ ಬೆಳಕಿಲ್ಲ. ಚ೦ದ್ರನು ಸೂರ್ಯನ ಸಹಾಯದಿ೦ದ ಬೆಳಗುತ್ತಾನೆ. ಹಾಗೆಯೇ ಪ್ರತಿಯೊಬ್ಬ ಶಿಷ್ಯನ ಬೆಳವಣಿಗೆಯ ಹಿಂದೆ ಸೂರ್ಯನಂತೆ ಗುರುಗಳಿದ್ದಾರೆ..

01-ಸೆಪ್ಟಂಬರ್: ಸಾಗರ ಪ್ರಾಂತ ಸಭೆಯಲ್ಲಿ ಶ್ರೀಗಳ ತೇಜೋವಧೆಯ ವಿರುದ್ಧ ಖಂಡನಾ ನಿರ್ಣಯ

“ನಮ್ಮ ಪ್ರೀತಿಯ ಶ್ರೀ ಸಂಸ್ಥಾನ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಶ್ರೀ ರಾಮಚಂದ್ರಾಪುರಮಠ ಇವರ ಮೇಲೆ ಕೆಲವು ದುಷ್ಟ ಶಕ್ತಿಗಳು ತೇಜೋವಧೆ ನೆಡೆಸುತ್ತಾ, ಶ್ರೀ ಪೀಠದ ಘನತೆಗೆ ಅವಮಾನ ಮಾಡುತ್ತಲಿರುವುದನ್ನು ಶ್ರೀ ಮಠದ ಶಿಷ್ಯ ಸಮುದಾಯ ಪ್ರಬಲವಾಗಿ ಖಂಡಿಸುತ್ತದೆ. ಅಲ್ಲದೆ ಇಡೀ ಶಿಷ್ಯ ಸಮುದಾಯ ಶ್ರೀ ಪೀಠದ ಮತ್ತು ನಮ್ಮ ಪ್ರೀತಿಯ ಶ್ರೀ ಸಂಸ್ಥಾನದ ಬೆಂಬಲಕ್ಕೆ ಇರುತ್ತದೆ”- ಎಂದು ಅಧಿಕೃತವಾಗಿ ನಿರ್ಣಯಿಸಲಾಗಿದೆ.

31-ಅಗೋಸ್ತು-2014 : ಪ್ರತಿಭಟನಾ ಸಭೆ – ಗಿರಿನಗರ “ರಾಮಾಶ್ರಮ”

ಬೆಂಗಳೂರು: ಹೊಸನಗರ ರಾಮಚಂದ್ರಾಪುರ ಮಠಾಧೀಶರಾದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ವಿರುದ್ಧದ ವ್ಯವಸ್ಥಿತ ಷಡ್ಯಂತ್ರವನ್ನು ವಿರೋಧಿಸಿ ಗಿರಿನಗರದ “ರಾಮಾಶ್ರಮ”ದಲ್ಲಿ ಸೇರಿದ ಬೃಹತ್ ಜನಸ್ತೋಮ.

ದುಷ್ಟ ಶಕ್ತಿಗಳಿಂದ ಸಮಾಜವನ್ನು ಕಾಪಾಡುವುದು ನಮ್ಮ ಕರ್ತ್ಯವ್ಯ :ಸಿದ್ದರಾಮೇಶ್ವರ ಎಚ್ ಎನ್

ಇದನ್ನ ನಮ್ಮ ಶಕ್ತಿಮೀರಿ ಮೆಟ್ಟಿನಿಲ್ಲಬೇಕು ಮತ್ತು ಇಂಥ ದುಶ್ಟಶಕ್ತಿಗಳಿಂದ ನಮ್ಮ ಸಮಾಜವನ್ನು ಕಾಪಡುವದು ನಮ್ಮೆಲ್ಲರ ಕರ್ತ್ಯವ್ಯ. ಇಲ್ಲದೆ ಹೋದರೆ ನಾಳೆ ನಮ್ಮ ಮುಂದಿನಿ ಜನಾಂಗಕ್ಕೆ ನಮ್ಮ ಕೊಡುಗೆ ಏನು?

29-ಅಗೋಸ್ತು-2014 ಮೀಯಪದವು ಪ್ರತಿಭಟನಾ ಸಭೆ

(ವರದಿ: ಶಂಕರನಾರಾಯಣ ಭಟ್, ಅಡ್ಕತ್ತಿಮಾರು) ಮೀಯಪದವು (ಕಾಸರಗೋಡು), 29-ಅಗೋಸ್ತು-2014, ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ತೇಜೋವಧೆ ವಿರುದ್ಧವಾಗಿ ಮೀಯಪದವು ಶ್ರೀ ಅಯ್ಯಪ್ಪ ಭಜನಾಮಂದಿರದಲ್ಲಿ ಪ್ರತಿಭಟನಾ ಸಭೆಯನ್ನು ಕೋಳ್ಯೂರು ಹವ್ಯಕ ವಲಯ ಮತ್ತು ಗುರುಭಕ್ತ ಸಮಾಜ ಬಾಂಧವರ ಸಹಯೋಗದಿಂದ ನಡೆಸಲಾಯಿತು. ಶ್ರೀ ಚಕ್ರಕೋಡಿ ಈಶ್ವರ ಶಾಸ್ತ್ರಿಗಳು ಸ್ವಾಗತಿಸಿದರು. ಜ್ಯೋತಿಷಿ ಕೇಶವ ಭಟ್ ಅಮ್ಮನಡ್ಕ… Continue Reading →

31-ಅಗೋಸ್ತು-2014 : ಗಿರಿನಗರ – ರಾಮಾಶ್ರಮದಲ್ಲಿ ಪ್ರತಿಭಟನೆ

ಸೂ: ಪ್ರತಿಭಟನಾ ಸ್ಥಳ: ರಾಮಾಶ್ರಮ, ಗಿರಿನಗರ. ಬೆಂಗಳೂರು: ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ವಿರುದ್ಧದ ವ್ಯವಸ್ಥಿತ ಷಡ್ಯಂತ್ರವನ್ನು ವಿರೋಧಿಸಿ ಇದೇ ಬರುವ 31-ಅಗೋಸ್ತು-2014 ರಂದು ಬೆಂಗಳೂರಿನ ಗಿರಿನಗರದ ರಾಮಾಶ್ರಮದಲ್ಲಿ ಬೃಹತ್ ಪ್ರತಿಭಟನೆ-ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. ಪೂರ್ವಾಹ್ನ 10:30 ಕ್ಕೆ ರಾಮಾಶ್ರಮದಲ್ಲಿ ಸೇರಿ ನಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಲಿದ್ದೇವೆ. ಸುಸಂಸ್ಕೃತ ಸಮಾಜದ ಎಲ್ಲರೂ ಬಂದು ಕೈಜೋಡಿಸಿ ಹಿಂದೂ ಸಂನ್ಯಾಸಿಗಳನ್ನು… Continue Reading →

ಗೌರೀ-ಗಣೇಶ ಹಬ್ಬದ ಶುಭಾಶಯಗಳು

ಸಮಸ್ತ ಶಿಷ್ಯಕೋಟಿಗೆ, ಗೌರೀಗಣೇಶ ಹಬ್ಬದ ಶುಭಾಶಯಗಳು.

ಅಗೋಸ್ತು 28, 29 – 2014: ಗಾಯತ್ರಿ ಜಪ ಅನುಷ್ಠಾನ

ಗಾಯತ್ರಿ ಜಪ ಅನುಷ್ಠಾನ
ಕಾಲ : ಜಯ ಸಂವತ್ಸರ, 2014, ಅಗೋಸ್ತು 28, 29

ಇದಕ್ಕೆಲ್ಲಾ ಒಂದು ಅಂತ್ಯ ಬೇಡವೆ?

ದೂರಿನ ಸತ್ಯಾಸತ್ಯತೆಯ ವಿಚಾರಣೆಯಾಗಲಿ, ಅದರ ಬದಲಾಗಿ ಮಾಧ್ಯಮಗಳೇ ನ್ಯಾಯಾಧೀಶರ ಸ್ಥಾನದಲ್ಲಿ ಕುಳಿತರೆ ಅದರಿಂದ ಸಮಾಜದ ಮತ್ತು ಸಮಾಜದ ಸ್ವಾಸ್ಥ್ಯವನ್ನು ಮೇಲಕ್ಕೆತ್ತರಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಶ್ರಮಿಸುವ ಸಮಾಜ ಸುಧಾರಕರಿಗಿಂತ ಅವರಿಂದ ಉಪಕೃತರಾಗುವ ಸಮಾಜಕ್ಕಾಗುವ ಹಾನಿ ಹೆಚ್ಚು ಎಂಬುದನ್ನು ಆ ಕೆಲವು ದೃಶ್ಯ ಮಾಧ್ಯಮಗಳಲ್ಲಿ ವಿನಂತಿಸಿಕೊಳ್ಳಲು ಬಯಸುತ್ತೇನೆ.

ಶ್ರದ್ಧಾಸುಮ 21: “ಬ್ರಹ್ಮೈಕ್ಯ ಪೂಜ್ಯಗುರುವರ್ಯರು” – ಡಾ||ಬಿ.ವಿ. ನರಹರಿ ರಾವ್

ಬ್ರಹ್ಮೈಕ್ಯ ಪರಮಪೂಜ್ಯಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ“ಶ್ರೀ ಗುರು ಭಾರತೀ”. ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ, ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ, ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ, ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ, ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಸನಾತನ… Continue Reading →

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑