Author Info@HareRaama.in

ನಕಲಿ ಸಿಡಿ ಪ್ರಕರಣ ಹಿಂಪಡೆದಿದ್ದಕ್ಕೆ ಗೋಕರ್ಣ ಉಪಾಧಿವಂತ ಮಂಡಳ ಖಂಡನೆ

ನಕಲಿ ಸಿಡಿ ಪ್ರಕರಣ ಹಿಂಪಡೆದಿದ್ದಕ್ಕೆ ಗೋಕರ್ಣದ ಉಪಾಧಿವಂತ ಮಂಡಳದಿಂದ ಖಂಡನೆ

19-11-2015: ಅಮೃತಧಾರಾ ಗೋಶಾಲೆಯಲ್ಲಿ “ಗೋಪಾಷ್ಟಮೀ” ಕಾರ್ಯಕ್ರಮ

ಭಗವಾನ್ ಶ್ರೀಕೃಷ್ಣನು ಗೋವರ್ಧನಗಿರಿಯನ್ನೆತ್ತಿ ಗೋಪಾಲಕರನ್ನು ಹಾಗೂ ಗೋವನ್ನು ರಕ್ಷಿಸಿದ ಪುಣ್ಯ ದಿನವಾದ ಗೋಪಾಷ್ಟಮಿಯಂದು ಗೋಮಯದಿಂದ ತಯಾರಿಸಿದ ಗೋವರ್ಧನ ಗಿರಿಯಲ್ಲಿ ಶ್ರೀಕೃಷ್ಣನನ್ನು ಪೂಜಿಸಲಾಯಿತು.

ಮುಂಬಯಿಯಲ್ಲಿ ಅಖಂಡ ರಾಮತಾರಕ ಜಪ : 20-12-2015 ಆದಿತ್ಯವಾರ

ದಿನಾಂಕ ೨೦-೧೨-೨೦೧೫ ಆದಿತ್ಯವಾರದಂದು ಶ್ರೀ ಪೇಜಾವರ ಮಠದಲ್ಲಿ ಅಖಂಡ (ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ) ರಾಮತಾರಕ ಜಪವನ್ನು ಹಮ್ಮಿಕೊಳ್ಳಲಾಗಿದೆ. ಸಹೃದಯ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಲ್ಲಬೇಕೆಂದು ಕೋರಿಕೆ. on 20-12-2015, Akhand Raama Taaraka Japa is conducted , all are requested to join. Details/ವಿವವರಗಳು : Venue Madhava Bhavana(Pejavara Matha), Prabhat… Continue Reading →

14 -11-2015 : ಮುಳ್ಳೇರ್ಯ ಹವ್ಯಕ ಮಂಡಲ – ಕಾಸರಗೋಡು ವಲಯ ಸಭೆ

ಸಾಂಘಿಕ ರಾಮನಾಮಸ್ಮರಣೆ, ಶಾಂತಿ ಮಂತ್ರ, ಶಂಖನಾದ, ಧ್ವಜಾವತರಣದೊಂದಿಗೆ ಸಭೆ ಮುಕ್ತಾಯಗೊಂಡಿತು.

08 – 11 -2015 : ಮುಳ್ಳೇರ್ಯ ಹವ್ಯಕ ಮಂಡಲ ಎಣ್ಮಕಜೆ ವಲಯ ಸಭೆ

ವಲಯ ಪದಾಧಿಕಾರಿಗಳು, ಗುರಿಕ್ಕಾರರುಗಳು ಉಪಸ್ಥಿತರಿದ್ದರು. ಸಾಂಘಿಕ ರಾಮನಾಮಸ್ಮರಣೆ, ಶಾಂತಿ ಮಂತ್ರ, ಶಂಖನಾದ, ಧ್ವಜಾವತರಣ ದೊಂದಿಗೆ ಸಭೆ ಮುಕ್ತಾಯಗೊಂಡಿತು.

04-11-2015 Gokarna : ಗೋಕರ್ಣದ “ಧರ್ಮರಕ್ಷಕ ಯತಿಸಮಾವೇಶ” – Report

ಸಂತರು-ಸೈನಿಕರು ಭಾರತ ಮಾತೆಯ ಎರಡು ಕಣ್ಣುಗಳಿದ್ದಂತೆ, ಸೈನಿಕ ದೇಶ ರಕ್ಷಿಸಿದರೆ, ಧರ್ಮವನ್ನು ರಕ್ಷಿಸುವರು ಸಂತರು. ಸಂತರು ಜಾಗೃತರಾದರೆ ದುಷ್ಟಶಕ್ತಿ ದೂರವಾಗುತ್ತದೆ, ಹಾಗಾಗಿ ಸಂತರು ಜಾಗೃತವಾಗಬೇಕು. ಶ್ರೀರಾಘವೇಶ್ವರ ಭಾರತೀ ಸ್ವಾಮಿಗಳು ಸೇರಿದಂತೆ ಇತರ ಸಂತರ ಮೇಲಾಗುತ್ತಿರುವ ಆಕ್ರಮಣವನ್ನು ಖಂಡಿಸಿ ನಾವು ಅವರ ಜೊತೆಗಿರಬೇಕು ಎಂದು ಗುಲ್ಬರ್ಗಾದ ಕರುಣೇಶ್ವರ ಸಂಸ್ಥಾನದ ಶ್ರೀ ಶ್ರೀ ಸಿದ್ಧಲಿಂಗೇಶ್ವರ ಮಹಾಸ್ವಾಮಿಗಳು ಯತಿಸಮಾವೇಶದಲ್ಲಿ ಸಂತರಿಗೆ… Continue Reading →

25 -10-2015 : ಬೆಂಗಳೂರು ಹವ್ಯಕ ಮಂಡಲದ ಖಂಡನಾ ನಿರ್ಣಯ

ದಿನಾಂಕ 25.10.2015 ರಂದು ಬೆಂಗಳೂರು ಗಿರಿನಗರ ಶ್ರೀರಾಮಾಶ್ರಮದಲ್ಲಿ ನಡೆದ ಬೆಂಗಳೂರು ಹವ್ಯಕ ಮಂಡಲದ ಸಭೆಯಲ್ಲಿ ಈ ಕೆಳಗಿನಂತೆ ಖಂಡನಾ ನಿರ್ಣಯವನ್ನು ದಾಖಲಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಗೋಪಾಲಕೃಷ್ಣ ಹೆಗಡೆ ಹುಕ್ಲಮಕ್ಕಿ ವಹಿಸಿದ್ದು,ಮಂಡಲದ ಎಲ್ಲಾ 13 ವಲಯಗಳ ಪದಾಧಿಕಾರಿಗಳು ಮತ್ತು ವಲಯಗಳ ಪ್ರತಿನಿಧಿಗಳು ಹಾಜರಿದ್ದರು. ಶ್ರೀ ಎಂ.ಎನ್. ಭಟ್ಟ ಮದ್ಗುಣಿ ಮತ್ತು ಶ್ರೀ ಸಿಎಚ್.ಎಸ್ಸ್. ಭಟ್ಟ ಅವರು ದಿನಾಂಕ… Continue Reading →

Sammukha : Public column – “ಸಮ್ಮುಖ” ಅಂಕಣ ಬರೆಹಗಳಿಗೆ ಆಹ್ವಾನ Invitation

ಈ ಅಂತರ್ಜಾಲದ ಪುಟಲ್ಲಿ ಶ್ರೀಗಳ ಶಿಷ್ಯವೃಂದದಲ್ಲೊಬ್ಬರಾಗಿ ನೀವೂ ಕೈಜೋಡಿಸಿಕೊಳ್ಳಬಹುದು.
ತಡವೇಕೆ, ಈಗಲೇ ಕಳುಹಿಸಿ ನಿಮ್ಮ ಬರಹವನ್ನು.
ಆಯ್ಕೆಯಾದ ಬರಹವು ಹರೇರಾಮದಲ್ಲಿ ಪ್ರಕಟಗೊಂಡು ಇತರ ಶಿಷ್ಯರಿಗೂ ಸಿಗುವಂತಾಗಲಿ.

21-Oct-2015: ಪತ್ರಿಕಾ ಪ್ರಕಟಣೆ : Press Release : ಸ್ಪಷ್ಟೀಕರಣ

21-Oct-2015: ಪತ್ರಿಕಾ ಪ್ರಕಟಣೆ : Press Release : ಸ್ಪಷ್ಟೀಕರಣ ಮಾಧ್ಯಮದಲ್ಲಿನ ಮಿಥ್ಯಾರೋಪಗಳ ಕುರಿತು ಶ್ರೀಮಠದಿಂದ ಪತ್ರಿಕಾ ಪ್ರಕಟಣೆ – ಸ್ಪಷ್ಟೀಕರಣ Press Release from Sri Matha with Clarification on the false news publishing on some Kannada news papers.

ದಸರಾ ಹಬ್ಬ – ನವರಾತ್ರಿ ಶುಭಾಶಯಗಳು Navaratri Wishes नवरात्री शुभकामनाऎं

ಸಮಸ್ತ ಶಿಷ್ಯವೃಂದಕ್ಕೆ, ನಾಡಹಬ್ಬ – ದಸರಾ, ನವರಾತ್ರಿಯ ವಿಶೇಷ ಶುಭಾಶೀರ್ವಾದಗಳು.
ನವರಾತ್ರಾಧಿಪತಿಯಾದ, ನವನವೋನ್ಮೇಷಶಾಲಿನಿಯಾದ, ಸಮಸ್ತ ಮನುಕುಲದ ಮಾತೆಯಾದ, ನವದುರ್ಗೆಯ ಸಿದ್ಧಿ-ಅನುಗ್ರಹಗಳು ಶಿಷ್ಯವೃಂದಕ್ಕೆ ಲಭಿಸಲೆಂಬ ಶುಭಾಶೀರ್ವಾದಗಳು.
Blessings to all Shishyas on the occasion of Navaratri / Dasara / Dueeshra festival of Goddess. May all be blessed with prosperity and health by Goddess Maa on this Navaratri.

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑