ದಿನಾಂಕ ೨೦-೧೨-೨೦೧೫ ಆದಿತ್ಯವಾರದಂದು ಶ್ರೀ ಪೇಜಾವರ ಮಠದಲ್ಲಿ ಅಖಂಡ (ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ) ರಾಮತಾರಕ ಜಪವನ್ನು ಹಮ್ಮಿಕೊಳ್ಳಲಾಗಿದೆ. ಸಹೃದಯ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಲ್ಲಬೇಕೆಂದು ಕೋರಿಕೆ. on 20-12-2015, Akhand Raama Taaraka Japa is conducted , all are requested to join. Details/ವಿವವರಗಳು : Venue Madhava Bhavana(Pejavara Matha), Prabhat… Continue Reading →
ಸಂತರು-ಸೈನಿಕರು ಭಾರತ ಮಾತೆಯ ಎರಡು ಕಣ್ಣುಗಳಿದ್ದಂತೆ, ಸೈನಿಕ ದೇಶ ರಕ್ಷಿಸಿದರೆ, ಧರ್ಮವನ್ನು ರಕ್ಷಿಸುವರು ಸಂತರು. ಸಂತರು ಜಾಗೃತರಾದರೆ ದುಷ್ಟಶಕ್ತಿ ದೂರವಾಗುತ್ತದೆ, ಹಾಗಾಗಿ ಸಂತರು ಜಾಗೃತವಾಗಬೇಕು. ಶ್ರೀರಾಘವೇಶ್ವರ ಭಾರತೀ ಸ್ವಾಮಿಗಳು ಸೇರಿದಂತೆ ಇತರ ಸಂತರ ಮೇಲಾಗುತ್ತಿರುವ ಆಕ್ರಮಣವನ್ನು ಖಂಡಿಸಿ ನಾವು ಅವರ ಜೊತೆಗಿರಬೇಕು ಎಂದು ಗುಲ್ಬರ್ಗಾದ ಕರುಣೇಶ್ವರ ಸಂಸ್ಥಾನದ ಶ್ರೀ ಶ್ರೀ ಸಿದ್ಧಲಿಂಗೇಶ್ವರ ಮಹಾಸ್ವಾಮಿಗಳು ಯತಿಸಮಾವೇಶದಲ್ಲಿ ಸಂತರಿಗೆ… Continue Reading →
ದಿನಾಂಕ 25.10.2015 ರಂದು ಬೆಂಗಳೂರು ಗಿರಿನಗರ ಶ್ರೀರಾಮಾಶ್ರಮದಲ್ಲಿ ನಡೆದ ಬೆಂಗಳೂರು ಹವ್ಯಕ ಮಂಡಲದ ಸಭೆಯಲ್ಲಿ ಈ ಕೆಳಗಿನಂತೆ ಖಂಡನಾ ನಿರ್ಣಯವನ್ನು ದಾಖಲಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಗೋಪಾಲಕೃಷ್ಣ ಹೆಗಡೆ ಹುಕ್ಲಮಕ್ಕಿ ವಹಿಸಿದ್ದು,ಮಂಡಲದ ಎಲ್ಲಾ 13 ವಲಯಗಳ ಪದಾಧಿಕಾರಿಗಳು ಮತ್ತು ವಲಯಗಳ ಪ್ರತಿನಿಧಿಗಳು ಹಾಜರಿದ್ದರು. ಶ್ರೀ ಎಂ.ಎನ್. ಭಟ್ಟ ಮದ್ಗುಣಿ ಮತ್ತು ಶ್ರೀ ಸಿಎಚ್.ಎಸ್ಸ್. ಭಟ್ಟ ಅವರು ದಿನಾಂಕ… Continue Reading →
ಸಮಸ್ತ ಶಿಷ್ಯವೃಂದಕ್ಕೆ, ನಾಡಹಬ್ಬ – ದಸರಾ, ನವರಾತ್ರಿಯ ವಿಶೇಷ ಶುಭಾಶೀರ್ವಾದಗಳು.
ನವರಾತ್ರಾಧಿಪತಿಯಾದ, ನವನವೋನ್ಮೇಷಶಾಲಿನಿಯಾದ, ಸಮಸ್ತ ಮನುಕುಲದ ಮಾತೆಯಾದ, ನವದುರ್ಗೆಯ ಸಿದ್ಧಿ-ಅನುಗ್ರಹಗಳು ಶಿಷ್ಯವೃಂದಕ್ಕೆ ಲಭಿಸಲೆಂಬ ಶುಭಾಶೀರ್ವಾದಗಳು.
Blessings to all Shishyas on the occasion of Navaratri / Dasara / Dueeshra festival of Goddess. May all be blessed with prosperity and health by Goddess Maa on this Navaratri.