Author Sri Samyojaka

ಕಿತ್ರೆ ಶ್ರೀ ದುರ್ಗಾ ಪರಮೇಶ್ವರೀ ದೇವಿಯ ಅಷ್ಟಬಂಧ ಕಾರ್ಯಕ್ರಮ

ಭಟ್ಕಳ ತಾಲ್ಲೂಕು ಕಿತ್ರೆ ಶ್ರೀ ದುರ್ಗಾ ಪರಮೇಶ್ವರೀ ದೇವಿಯ ಅಷ್ಟಬಂಧ ಕಾರ್ಯಕ್ರಮ ಆಗಮೊಕ್ತ ರೀತಿಯಿಂದ ನಡೆಯಿತು. ಶ್ರೀ ರಾಮಚಂದ್ರಾ ಪುರ ಮಠದ ಶ್ರ್ರಿ ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳ ಅಮೃತಹಸ್ತ ದಿಂದ ನೆರವೇರಿತು. ಪರಿವಾರ ದೇವತೆಗಳಾದ ಗಣಪತಿ, ವೀರಭದ್ರ ಮತ್ತು ಕ್ಷೇತ್ರ ಪಾಲ ದೇವರುಗಳ ಪ್ರತಿಷ್ಠೆಯೂ ನಡೆಯಿತು. ನಂತರ ಧಾರ್ಮಿಕ ಸಭೆ ನಡೆದು ಸೇರಿದ್ದ  ಸಮಸ್ತರನ್ನುದ್ದೇಶಿಸಿ ಶ್ರೀಗಳವರು ಆಶೀರ್ವಚನ… Continue Reading →

ಶಂಕರ ಪಂಚಮಿಯ ಆಮಂತ್ರಣ

ಶ್ರೀದುರ್ಗಾಪರಮೇಶ್ವರೀ ದೇವಿ ದೇವಸ್ಥಾನ ದೇವಿಮನೆ ಬ್ರಹ್ಮಕಲಶೋತ್ಸವದ ಆಮಂತ್ರಣ

ಶ್ರೀಮಾತಾ ಪ್ರಶಸ್ತಿ ಪ್ರದಾನ

ಹೊಸನಗರ ಶ್ರೀ ರಾಮಚಂದ್ರಾಪುರ ಮಠದಲ್ಲಿ ನಡೆಯುತ್ತಿರುವ ಶ್ರೀ ರಾಮೋತ್ಸವದ ಅಂಗವಾಗಿ, ಸೀತಾ ಮಾತೆಯ ಸ್ಮರಣೆಗಾಗಿ ಕೊಡಲ್ಪಡುವ ಶ್ರೀಮಾತಾ ಪ್ರಶಸ್ತಿಯನ್ನು ಕೊಡುಗೈ ದಾನಿ ಗೋಕರ್ಣದ ಶ್ರೀಮತಿ ಜಾನಕಿ ಸೀತಾರಾಮ್ ಶಂಕರಲಿಂಗ ಅವರಿಗೆ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಪ್ರದಾನ ಮಾಡಿದರು.

ಆಯುಧ ವಿವೇಕ ಶೂನ್ಯತೆಯಿಂದ ಬಳಕೆಯಾಗಬಾರದು – ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳು.

ಹೊಸನಗರ: ಪ್ರಪಂಚದಲ್ಲಿ ಆಯುಧ ವಿವೇಕ ಶೂನ್ಯತೆಯಿಂದ ಬಳಕೆಯಾಗಬಾರದು ಎಂದು ರಾಮಚಂದ್ರಾಪುರಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು. ರಾಮೋತ್ಸವದ ಅಂಗವಾಗಿ ಏರ್ಪಡಿಸಿದ್ದ ರಾಮಕಥಾ ವಿಶೇಷ ಪ್ರವಚನದಲ್ಲಿ ಸೋಮವಾರ ಅವರು ಮಾತನಾಡಿದರು. ಲೋಕದಲ್ಲಿ ಭೀತಿಗೆ ಯುದ್ಧ ಕಾರಣ, ಯುದ್ಧಕ್ಕೆ ದ್ವೇಷ , ದ್ವೇಷಕ್ಕೆ ಮನೋಮಾಲಿನ್ಯ ಕಾರಣ. ಸೃಷ್ಠಿಯ ಸಹಜತೆ ನಾಶ ಮಾಡುವ ಮನಸ್ಸು ಅದು ರಕ್ಕಸ ಪ್ರವೃತ್ತಿ. ಅಂತಹ… Continue Reading →

ಹುಟ್ಟು ಹಬ್ಬ ದೀಪ ಆರಿಸುವ ದಿನವಾಗದೆ ದೀಪ ಬೆಳಗಿಸುವ ದಿನವಾಗಲಿ – ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳು.

ಹೊಸನಗರ : ಹುಟ್ಟಿನ ಹರ್ಷ ಎನ್ನುವುದು ದೀಪ ಆರಿಸುವ ದಿನವಾಗದೆ ದೀಪ ಬೆಳಗಿಸುವ ದಿನವಾಗಲಿ ಈ ಮೂಲಕ ಮತ್ತೊಬ್ಬರ ಬದುಕು ಕಟ್ಟಿ ಕೊಡುವ ಪುಣ್ಯ ಕಾರ್ಯವಾಗಬೇಕು ಎಂದು ರಾಮಚಂದ್ರಾಪುರಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು. ಶ್ರೀಮಠದಲ್ಲಿ ನಡೆಯುತ್ತಿರುವ ನಂದನ ನಾಮ ಸಂವತ್ಸರ ರಾಮೋತ್ಸವ ಸಂದರ್ಭ ಸೋಮವಾರ ಆಯೋಜಿಸಿದ್ದ ಶ್ರೀಗಳವರ ಸಂನ್ಯಾಸ ಗ್ರಹಣ ದಿನದ ವಿಶೇಷ ಆಚರಣೆ… Continue Reading →

ರಾಮಕಥಾ ಕೌತುಕ

ಛಾತ್ರೋತ್ಸವ – 29 ಮಾರ್ಚ್ 2012

ಮಂಗಳೂರು ರಾಮಕಥೆ ಎರಡನೇ ದಿನ

ಶ್ರೀ ಗುರುಗಳು ಶ್ರೀ ಪರಿವಾರದ ಅಣ್ಣಂದಿರ ಮುಡಿಯಲ್ಲೇರಿದ ಆದಿ ಗ್ರಂಥದ ಜೊತೆಗೆ ವೇದಿಕೆಯ ಮೇಲೇರಿ ಬಂದು ಸೀತಾ ಸಹಿತ ಶ್ರೀ ರಾಮನಿಗೆ, ಹನುಮ ಸಾನ್ನಿಧ್ಯಕೆ, ಪುಷ್ಪಾರ್ಚನೆಗೈದು ಶ್ರೀ ಪೀಠ ಅಲಂಕರಿಸಿದರು. ಪ್ರಾಯೋಜಕರು ರಾಮಾಯಣ ಗ್ರಂಥ ಕೆ ಪುಷ್ಪಾರ್ಚನೆ ಮಾಡಿ ಆರತಿ ಬೆಳಗಿ ದರು. ಶ್ರೀ ರಾಮಾಯಣ ಗ್ರಂಥಕ್ಕೆ ಶ್ರೀ ಕರಾರ್ಚಿತ ಪೂಜೆಯೊಂದಿಗೆ ಆರಂಭವಾದ ಕಾರ್ಯಕ್ರಮಕ್ಕೆ ವಿದ್ವಾನ್… Continue Reading →

ನಂದನ ನಾಮ ಸಂವತ್ಸರದ ಶ್ರೀರಾಮೋತ್ಸವ

ನಂದನ ನಾಮ ಸಂವತ್ಸರದ ಶ್ರೀರಾಮೋತ್ಸವ

« Older posts Newer posts »

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑