ಶ್ರೀಕ್ಷೇತ್ರ ಗೋಕರ್ಣದ ಅಶೋಕೆಯಲ್ಲಿ ಸಂಪನ್ನಗೊಂಡ ವಿಕೃತಿ ಸಂವತ್ಸರ ಚಾತುರ್ಮಾಸ್ಯದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ ಮಾಲಿಕೆ
[audio:chaturmasya10/Sandesha/Gurudrusti.mp3]
Facebook Comments Box
ಶ್ರೀಕ್ಷೇತ್ರ ಗೋಕರ್ಣದ ಅಶೋಕೆಯಲ್ಲಿ ಸಂಪನ್ನಗೊಂಡ ವಿಕೃತಿ ಸಂವತ್ಸರ ಚಾತುರ್ಮಾಸ್ಯದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ ಮಾಲಿಕೆ
[audio:chaturmasya10/Sandesha/Gurudrusti.mp3]
December 24, 2010 at 9:28 PM
ಕರುಣಾ ದೃಷ್ಟಿಯ ಬೀರಿ……
ಶಿಷ್ಯರ ಪಾಪ-ತಾಪಗಳ ಕಳೆವ….
ಶಿಷ್ಯರ ಕಷ್ಟಗಳನೆಲ್ಲ ತಾ ನುಂಗಿ …..
ತನ್ನ ಶುಭವನೆಲ್ಲ ಶಿಷ್ಯರಿಗೆ ಕರುಣಿಸುವ …
ಕರುಣಾಸಾಗರನಿಗೆ ….. ಚಿತ್ ತಾಪಹಾರಕನಿಗೆ
ಶ್ರೀ ಗುರುವಿಗೆ ಕೋಟಿ ಪ್ರಣಾಮಗಳು…ಕೋಟಿ ಪ್ರಣಾಮಗಳು…
ಹರೇ ರಾಮ!
December 28, 2010 at 12:24 PM
ಹರೇರಾಮ್,
ಬೇಡಿಕೊ೦ಬೆನು ದೇವಾ
ಜೀವನದ ಕಳೆ ಕಳೆದು
ತು೦ಬು ನಿನ್ನಯ ಬಾವ
ಕೊ೦ಬೆಲ್ಲ ಬಾರದು ನೀನಿರುವಾಗ
ಮರದ ಕೊ೦ಬೆಯದು ಬಾಗಿಹುದು ನಿನಗೆ
ಕೈಗೊ೦ಬೆಗಳು ನಾವು ನಿನಗೆ
ಗರವೋ, ಗುರುವೋ,ನಿನ್ನಯ ಚಿತ್ತ
ಬಯವೇಕೆ ರಾಘವನ ನ೦ಬಿರುವಾಗ
March 19, 2011 at 4:10 PM
ಹರೇರಾಮ
April 24, 2011 at 12:12 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು.
ಈ ಪ್ರವಚನವೇ ಗುರುದೃಷ್ಟಿಯ ಹಾಗೆ….. ಎಷ್ಟು ಕೇಳಿದರೂ ಇನ್ನಷ್ಟು ಬಾರಿ ಕೇಳಬೇಕೆನಿಸುತ್ತದೆ……