ನಕಲಿ ಅಶ್ಲೀಲ ಸಿಡಿ ಪ್ರಕರಣವನ್ನು ಏಕಾಏಕಿ ಹಿಂಪಡೆದಿರುವುದಕ್ಕೆ ಸಿದ್ಧಾರೂಡ ಮಿಷನ್ ಖಂಡನೆ
ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳನ್ನು ಹೋಲುವ ನಕಲಿ ಅಶ್ಲೀಲ ಸಿಡಿ ಪ್ರಕರಣವನ್ನು ಏಕಾಏಕಿ ಹಿಂಪಡೆದಿರುವುದನ್ನು ಖಂಡಿಸಿ, ತನಿಖೆಯನ್ನು ನ್ಯಾಯಯುತವಾಗಿ ಮುಂದುವರಿಸಲು ಆಗ್ರಹಿಸಿ ಪ್ರತಿಷ್ಠಿತ ಸಿದ್ಧಾರೂಡ ಮಿಷನ್ ಅಧ್ಯಕ್ಷರಾದ ಡಾ. ಎಸ್ ಪ್ರಭುಲಿಂಗದೇವರು ಅವರು ಮಾಧ್ಯಮ ಪ್ರಕಟಣೆಯನ್ನು ನೀಡಿದ್ದಾರೆ.
Facebook Comments Box
November 24, 2015 at 8:40 AM
Hare Raama.
November 24, 2015 at 4:21 PM
ಹರೇರಾಮ….ಸತ್ಯದ ಗುರವೊಂದನ್ನೇ ನಂಬಿ ಬದುಕುತ್ತಿರುವ, ನಡೆಯುತ್ತಿರುವ.. ಶ್ರೀಶಿಷ್ಯರ ಮನದ ನೋವಿಗೆ,ಭಾವಕ್ಕೆ, ಅಂತರಂಗಕ್ಕೆ ದನಿಯಾಗಿ ನಿಂತ ಶ್ರೇಷ್ಠ ಸಿದ್ಧಾರೂಢರಿಗೆ ರಾಘವಾಂಘ್ರಿಸೇವಕರೆಲ್ಲರ ಅನಂತ ನಮನಗಳು… ||ಹರೇರಾಮ||
November 25, 2015 at 11:16 AM
This is the double standard of the State Gov’t. Once there was a complaint by the So called Samana Manaskaru that Gov’t is indirectly protecting Guruji. Now this is evidence that whom Gov’t is supporting. This also exposes the persons behind the case against Shree Raghaveshwara Samijee. Gov’t Should Answer this questio.
November 25, 2015 at 2:18 PM
|| ಹರೇರಾಮ ||
ಸತ್ಯ, ಧರ್ಮ ಮತ್ತು ನ್ಯಾಯಕ್ಕಾಗಿ ಹಾತೊರೆಯುತ್ತಿರುವ ನಮ್ಮೆಲ್ಲರ ಅಂತರಂಗದ ನೋವಿಗೆ, ಮಿಡಿತಕ್ಕೆ ದನಿಯಾಗಿ ಸ್ಪಂದಿಸಿರುವ ಶ್ರೇಷ್ಠ ಸಿದ್ಧಾರೂಢರಿಗೆ ಗುರುಚರಣ ಸೇವಕರ ಸಾದರ ಪ್ರಣಾಮಗಳು… || ಹರೇರಾಮ ||