Category ಶ್ರೀ ದಿನಚರಿ

Sri Samsthana Sri Sri Raghaveshwara Bharati Mahaswamiji’s program schedules will be updated on daily basis here.

30.05.2011

ಸೂರ್ಯೋದಯ- 06.05 ಸೂರ್ಯಾಸ್ತ -06.48 ಪಕ್ಷ-ಕೃಷ್ಣ ತಿಥಿ-ತ್ರಯೋದಶಿ(ಪಕ್ಷಪ್ರದೋಷ:) ಭಿಕ್ಷಾಸೇವೆ-ಸೂರ್ಯನಾರಾಯಣ ಭಟ್ಟ ಸಾಗರ 11.15 ರಿಂದ 12.30 ಪಾದಪೂಜೆ ಮಂಗಳಾರತಿ,ಫಲಸಮರ್ಪಣೆ,ಆಶೀರ್ವಚನ, ಮಂತ್ರಾಕ್ಷತೆ. ಪ್ರಯಾಣ ಬೀರೂರು ಮಹಾಬಲ ರಾವ್ ಇವರ ಮನೆಗೆ, ಸಾಯಂಕಾಲ ಪೂಜೆ ಪೂರೈಸಿ ಬೆಂಗಳೂರಿಗೆ ಪ್ರಯಾಣ ಮುಕ್ಕಾಂ-ವೆಂಕಟೇಶ್ ರೆಡ್ಡಿ (ಕಲ್ಯಾಣ ನಗರ)ಬೆಂಗಳೂರು

28.05.2011

ಸೂರ್ಯೋದಯ-6.05 ಸೂರ್ಯಾಸ್ತ-6.47 ತಿಥಿ-ಏಕಾದಶಿ ಪಕ್ಷ-ಕೃಷ್ಣ 12.00 ರಿಂದ ಚಾತುರ್ಮಾಸ್ಯ ಸಮಯದ ರಾಮಕಥಾ ಕುರಿತು ಮೀಟಿಂಗ್ ಮುಕ್ಕಾಂ-ಬೊಮ್ಮಾರು ನಾರಾಯಣ ಹೆಗಡೆ ಮೇಲಿನಮಣ್ಣಿಗೆ

26.05.2011

ಸೂರ್ಯೋದಯ ೬-೦೫ ಸೂರ್ಯಾಸ್ತ ೬-೪೬ ಪಕ್ಷ-ಕೃಷ್ಣ ತಿಥಿ-ನವಮಿ ಭಿಕ್ಷಾಸೇವೆ-ಕೊಳ್ಯೂರ ಗ್ರಾಮವಾಸಿ ಚಕ್ರಕೋಡಿ ಕೇಶವ ಭಟ್ಟ ೧೧-೧೫ ರಿಂದ ೧-೦೦ ಪಾದಪೂಜೆ ಮಂಗಳಾರತಿ, ಫಲಸಮರ್ಪಣೆ, ತೀರ್ಥ, ಸನ್ಮಾನ ಸಭೆ,ಆಶೀರ್ವಚನ, ಮಂತ್ರಾಕ್ಷತೆ. ೧-೩೦ ರಿಂದ ೨-೦೦ ಪ್ರಯಾಣ ಮತ್ತು ಭೇಟಿ-ಅಡ್ಕತ್ತಿಮಾರು ತಿರುಮಲೇಶ್ವರ ಭಟ್ಟ ಇವರ ಮನೆಗೆ ಪ್ರಯಾಣ ಮುಕ್ಕಾಂಗೆ ಮುಕ್ಕಾಂ- ಅಮೃತಧಾರ ಗೋಶಾಲೆ ಶಿರೂರು

25.05.2011

ಸೂರ್ಯೋದಯ ೬-೦೫ ಸೂರ್ಯಾಸ್ತ ೬-೪೬ ಪಕ್ಷ-ಕೃಷ್ಣ ತಿಥಿ-ಅಷ್ಟಮಿ ಭಿಕ್ಷಾ ಸೇವೆ- ಸಾಯಿ ಕಿರಣ ಕೊಟೆ, ಸುಳ್ಯ ೧೧-೩೦ ರಿಂದ ೧-೦೦ ಪಾದಪೂಜೆ ಮಂಗಳಾರತಿ, ಫಲ ಸಮರ್ಪಣೆ, ಮಂತ್ರಾಕ್ಷತೆ. ೧-೩೦ ರಿಂದ ೨-೧೦ ಪ್ರಯಾಣ ಮತ್ತು ಭೇಟಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಪುತ್ತೂರು ೨-೧೫ ರಿಂದ ೩-೫೦ ಪ್ರಯಾಣ ಮತ್ತು ಭೇಟಿ ಶ್ರೀ ಶಂಕರನಾರಾಯಣ ದೇವಸ್ಥಾನ, ಕೊಳ್ಯೂರು… Continue Reading →

24.05.2011

ಸೂರ್ಯೋದಯ -೬.೦೫ ಸೂರ್ಯಾಸ್ತ -೬.೪೬ ಪಕ್ಷ- ಕೃಷ್ಣ ತಿಥಿ-ಸಪ್ತಮಿ ಭಿಕ್ಷಾಸೇವೆ-ಕಿಳಿಂಗಾರು ನಾರಾಯಣ ಭಟ್ಟ ಬೆಳ್ಳಿಗೆ.(ಕೆ ಎನ್ ಭಟ್ಟ) ೧೧.೧೫ ರಿಂದ ೧.೦೦ ಪಾದಪೂಜೆ ಮಂಗಳಾರತಿ,ಫಲಸಮರ್ಪಣೆ,ಆಶೀರ್ವಚನ,ಮಂತ್ರಾಕ್ಷತೆ. ೧.೩೦ ರಿಂದ ೨.೩೦ ಪ್ರಯಾಣ ಮಾಣಿ ಮಠಕ್ಕೆ ೩.೦೦ ರಿಂದ ಹೊಸನಗರ ಮೇಳ ಇವರಿಂದ ಸೇವೆ- ಆಟ(ಗೆಜ್ಜೆ ಬಿಡಿಸುವುದು)ಪ್ರಾರಂಭ ಮುಕ್ಕಾಂ-ಮಾಣಿ ಮಠ ..ಪೆರಾಜೆ

22.05.2011

ಸೂರ್ಯೋದಯ ೬-೦೫ ಸೂರ್ಯಾಸ್ತ ೬-೪೫ ಪಕ್ಷ-ಕೃಷ್ಣ ತಿಥಿ-ಪಂಚಮಿ ಭಿಕ್ಷಾಸೇವೆ-ಧರ್ಮಶ್ರೀ ಪ್ರತಿಷ್ಠಾನದ ವತಿಯಿಂದ ೧೦-೨೦ ರಿಂದ ೧೦-೪೦ ಶ್ರೀ ಪಂಚಮುಖಿ ಶ್ರೀ ಆಂಜನೇಯ ದೇವಸ್ಥಾನ ಪ್ರತಿಷ್ಠಾ ಮಹೋತ್ಸವದಲ್ಲಿ ಸಾನಿಧ್ಯ ೧೨ ರಿಂದ ೧-೦೦ ಪಾದಪೂಜೆ ಮಂಗಳಾರತಿ,ಫಲಸಮರ್ಪಣೆ,ಮಂತ್ರಾಕ್ಷತೆ ೫-೦೦ ರಿಂದ ೬-೩೦ ಧರ್ಮಶ್ರೀ ಪ್ರಶಸ್ತಿ ಪ್ರದಾನ ಸಭೆಯಲ್ಲಿ ಸಾನಿಧ್ಯ

21.05.2011

ಸೂರ್ಯೋದಯ ೬.೦೬ ಸೂರ್ಯಾಸ್ತ ೬.೪೫ ಪಕ್ಷ-ಕೃಷ್ಣ ತಿಥಿ-ಚೌತಿ ಭಿಕ್ಷಾಸೇವೆ-ರಘುರಾಜ್ ಭಟ್ಟ ಕೊಣೆತೋಟ ೧೧.೩೦ ರಿಂದ ೧೨.೦೦ ಪಾದಪೂಜೆ ಮಂಗಳಾರತಿ ,ಫಲಸಮರ್ಪಣೆ,ಮಂತ್ರಾಕ್ಷತೆ ೪.೦೦ ರಿಂದ ೬.೦೦ ಸಭಾಕಾರ್ಯಕ್ರಮದಲ್ಲಿ ಸಾನ್ನಿದ್ಯ

20.05.2011

ಸೂರ್ಯೋದಯ- ೬.೦೬ ಸೂರ್ಯಾಸ್ತ- ೬.೪೫ ಪಕ್ಷ-ಕೃಷ್ಣ ತಿಥಿ-ತೃತೀಯಾ ಭಿಕ್ಷಾಸೇವೆ-ಶ್ರೀಕೃಷ್ಣಾನಂದ ಮಠ ಸೇವಾಸಮಿತಿ ಸಂಪೆಕಟ್ಟೆ ಇದರ ಪರವಾಗಿ ಪಾದಪೂಜಾಸೇವೆ- ಶ್ರೀ ಶಂಭುಲಿಂಗೇಶ್ವರ ದೇವಸ್ಥಾನ ಸಂಪೆಕಟ್ಟೆ ಇದರ ಪರವಾಗಿ ೧೧.೧೫ ರಿಂದ ೧.೩೦ ಪಾದಪೂಜೆ ಮಂಗಳಾರತಿ, ಫಲಸಮರ್ಪಣೆ, “ಸಂಪೆಕಟ್ಟೆ ವಲಯಸಭೆ”,ಆಶೀರ್ವಚನ, ಮಂತ್ರಾಕ್ಷತೆ. ೧.೪೫ ರಿಂದ ೨.೦೦ ಪ್ರಯಾಣ ಮತ್ತು ಭೇಟಿ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನ ಸಂಪೆಕಟ್ಟೆ ಪ್ರಯಾಣ ಮುಕ್ಕಾಂಗೆ… Continue Reading →

19.05.2011

ಭಿಕ್ಷಾ ಸೇವೆಃ ಹೆಚ್. ಎನ್. ದಿವಾಕರ, ಹೊನ್ನೆಸರ ೧೧.೩೦ ರಿಂದ ೧.೩೦ – ತೀರ್ಥ, ಮಂತ್ರಾಕ್ಷತೆ, ಅಶೀರ್ವಚನ ಮನೆ ಭೇಟಿಗಳು ಪ್ರಯಾಣ ಮುಕ್ಕಾಂಗೆ ಮುಕ್ಕಾಂ – ಸಂಪೆಕಟ್ಟೆ ಪಾಠಶಾಲೆ

18.05.2011

ಸೂರ್ಯೋದಯ ೬-೦೬ ಸೂರ್ಯಾಸ್ತ ೬-೪೫ ಪಕ್ಷ-ಕೃಷ್ಣ ತಿಥಿ-ಪಾಡ್ಯ ಭಿಕ್ಷಾಸೆವೆ- ಆರ್ ಗುರುಪ್ರಸಾದ ಭಿಮನಕೊಣೆ ಪಾದಪೂಜಾ ಸೆವೆ-ಭಿಮನಕೊಣೆ ವಲಯದ ಪರವಾಗಿ ೧೧-೩೦ ರಿಂದ ೨-೦೦ ಕುಜರಾಹು ಶಾಂತಿ ಹೊಮ ಪೂರ್ಣಾಹುತಿ, ಪಾದಪೂಜೆ ಮಂಗಳಾರತಿ,ಫಲಸರ್ಪಣೆ,”ಭಿಮನಕೊಣೆ ವಲಯ ಸಭೆ”, ಆಶಿರ್ವಚನ, ಮಂತ್ರಾಕ್ಷತೆ. ೩-೩೦ ರಿಂದ ೩-೫೫ ಪ್ರಯಾಣ ಮತ್ತು ಭೇಟಿ ನಾಗರಾಜ ಭಟ್ಟ ಮುಂಗರವಳ್ಳಿ ಇವರ ಮನೆಗೆ ೩-೫೫ ರಿಂದ… Continue Reading →

« Older posts Newer posts »

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑