ಶ್ರೀ ರಘೂತ್ತಮ ಮಠ ಕೆಕ್ಕಾರು : 05.08.2014, ಮಂಗಳವಾರ ವಿದ್ವಾನ್ ಅನಂತ ಶರ್ಮಾ ಭುವನಗಿರಿ ಅವರು ಬರೆದ ಶ್ರೀ ಶಂಕರಾಚಾರ್ಯ ಕೃತಿಯನ್ನು ಶ್ರೀಗಳು ಬಿಡುಗಡೆಗೊಳಿಸಿದರು. ವಿ. ಜಿ. ಹೆಗಡೆ ಮುಡಾರೆ ಕೃತಿ ಬಿಡುಗಡೆ ಪ್ರಾಯೋಜಕತ್ವ ವಹಿಸಿದ್ದರು. ’ರಾಮರಕ್ಷಾ ಸ್ತೋತ್ರ’ ಕಿರು ಹೊತ್ತಗೆಯನ್ನು ನಾಗರಾಜ ದೀಕ್ಷಿತ ಬಿಡುಗಡೆಗೊಳಿಸಿದರು. ದಿನೇಶ ಪೈ ಪೆರ್ಲ ಶ್ರೀಗಳ ಅನುಗ್ರಹ ಪಡೆದರು. ಎಲ್…. Continue Reading →
ಶ್ರೀ ರಘೂತ್ತಮ ಮಠ ಕೆಕ್ಕಾರು : 04.08.2014, ಸೋಮವಾರ ಇಂದಿನ ಸರ್ವಸೇವೆಯನ್ನು ಸಿದ್ದಾಪುರ ಮಂಡಲದ ದೊಡ್ಮನೆ, ಚಪ್ಪರಮನೆ, ಇಟಗಿ ವಲಯದವರು ನೆರವೇರಿಸಿದರು. ಕೆಕ್ಕಾರಿನ ದೇಶಭಂಡಾರಿ ಸಮಾಜದವರು ಆಂಜನೇಯನಿಗೆ ಕಲ್ಪೋಕ್ತಪೂಜೆ ರಘೂತ್ತಮ ಮಠದಲ್ಲಿ ವಿಶೇಷಪೂಜೆ ಸಲ್ಲಿಸಿದರು. ಸುಬ್ರಹ್ಮಣ್ಯ ಹರಿಹರ ಹೆಗಡೆ, ಹೆರವಟ್ಟಾ ಗಾಯತ್ರಿ ಹವನದ ಪ್ರಾಯೋಜಕತ್ವ ವಹಿಸಿದ್ದರು. ಹೆಗಡೆ ವಲಯದ ಗೋದಾವರಿ ಪ್ರಕಾಶ ಹೆಗಡೆ ಅನ್ನಪೂರ್ಣೆಶ್ವರೀ ಯಾಗದ… Continue Reading →
ಶ್ರೀ ರಘೂತ್ತಮ ಮಠ ಕೆಕ್ಕಾರು : 03.08.2014,ರವಿವಾರ ಇಂದಿನ ಸರ್ವಸೇವೆಯನ್ನು ಬೆಂಗಳೂರು ಮಂಡಲದ ಜಯಪ್ರಕಾಶ ವಲಯ, ಸರ್ವಧಾರಿ ವಲಯ, ಬನಶಂಕರಿ ವಲಯ ಮತ್ತು ಕೋರಮಂಗಲ ವಲಯಗಳು ನೆರವೇರಿಸಿದರು. ಶ್ರೀ ಭಾರತೀ ಪ್ರಕಾಶನದ ಗುರುಗ್ರಂಥ ಮಾಲಿಕೆಯ 23 ನೇ ಕೃತಿ ‘ಶ್ರೀಕೃಷ್ಣಚೈತನ್ಯ’.ಗಮಕಿ ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್ಟರವರು ಬರೆದ ಈ ಕೃತಿಯನ್ನು ರಾಘವೇಶ್ವರ ಶ್ರೀಗಳು ಬಿಡುಗಡೆಗೊಳಿಸಿದರು. ಈಶ್ವರ ಗಣೇಶ… Continue Reading →
ಶ್ರೀ ರಘೂತ್ತಮ ಮಠ ಕೆಕ್ಕಾರು : 02.08.2014,ಶನಿವಾರ ಇಂದಿನ ಸರ್ವಸೇವೆಯನ್ನು ಬೆಂಗಳೂರು ಮಂಡಲದ ಯಲಹಂಕ, ಸರ್ವಜ್ಞ ಹಾಗೂ ರಾಜಾಮಲ್ಲೇಶ್ವರ ವಲಯಗಳು ನಡೆಸಿದವು. ಅಖಿಲ ಹವ್ಯಕ ಮಹಾಸಭಾವು ಪೂರ್ಣಪ್ರಮಾಣದಲ್ಲಿ ಭಾಗಿಯಾಗಿತ್ತು. ಶ್ರೀ ಭಾರತೀ ಪ್ರಕಾಶನದ ಗುರುಗ್ರಂಥ ಮಾಲಿಕೆಯ 22 ನೇ ಕೃತಿ ‘ಶ್ರೀ ಚರಕಾಚಾರ್ಯ’. ಡಾ|| ಸೀತಾರಾಮ ಪ್ರಸಾದರವರು ಬರೆದ ಈ ಕೃತಿಯನ್ನು ಶ್ರೀಗಳವರು ಲೋಕಾರ್ಪಣೆಗೊಳಿಸಿದರು. ಪ್ರಾಯೋಜಕತ್ವವನ್ನು… Continue Reading →
ಶ್ರೀ ರಘೂತ್ತಮ ಮಠ ಕೆಕ್ಕಾರು : 01.08.2014,ಶುಕ್ರವಾರ ಇಂದು¸ ಜಿ. ವಿ. ಹೆಗಡೆ ಕಾನ್ಮೊಲೆ ಕುಟುಂಬದವರು ಗುರುಭಿಕ್ಷಾಂಗ ಪಾದಪೂಜೆ ಸೇವೆ ನಡೆಸಿದರು. ಶ್ರೀ ಭಾರತೀ ಪ್ರಕಾಶನದ ಗುರುಗ್ರಂಥ ಮಾಲಿಕೆಯ 21 ನೇ ಕೃತಿಯಾದ ‘ಶ್ರೀ ರಾಮಕೃಷ್ಣ ಪರಮಹಂಸ’, ಶಾಂತಿವೃತಾನಂದರವರು ಬರೆದ ಕೃತಿಯನ್ನು ಶ್ರೀಗಳವರು ಲೋಕಾರ್ಪಣೆಗೊಳಿಸಿದರು. ಪ್ರಾಯೋಜಕತ್ವವನ್ನು ಡಿ. ಜಿ ಭಟ್ಟ ಸೂರಿ ವಹಿಸಿದ್ದರು. ಶ್ರೀ ಭಾರತೀ… Continue Reading →
ಶ್ರೀ ರಘೂತ್ತಮ ಮಠ ಕೆಕ್ಕಾರು : 30.07.2014,ಬುಧವಾರ ಇಂದು¸ ಸಾಗರ ಮಂಡಲದ ಉಳವಿ, ಕ್ಯಾಸನೂರು, ಕೆಳದಿ, ಇಕ್ಕೇರಿ ವಲಯಗಳ ಗುರುಭಿಕ್ಷಾಂಗ ಪಾದಪೂಜೆ ಸೇವೆ ನಡೆಯಿತು. ಶ್ರೀ ಮಠದ ದಂತ ಸಿಂಹಾಸನ ನಿರ್ಮಿಸಿದ ಅಮರ ಶಿಲ್ಪಿ ಹುಟ್ಟಿದ ಸಮಾಜ ಗುಡಿಗಾರ ಸಮಾಜದ ಬಾಂಧವರು ಶ್ರೀಗಳಿಂದ ಆಶೀರ್ವಾದ ಪಡೆದರು. ಶ್ರೀ ಭಾರತೀ ಪ್ರಕಾಶನದ ಗುರುಗ್ರಂಥ ಮಾಲಿಕೆಯ 19 ನೇ… Continue Reading →
ಶ್ರೀರಘೂತ್ತಮ ಮಠ ಕೆಕ್ಕಾರು : 29.07.2014, ಮಂಗಳವಾರ ಇಂದು¸ ಸಾಗರ ಮಂಡಲದ ಸಾಗರ ಪೂರ್ವ, ಪಶ್ಚಿಮ ಹಾಗೂ ಆವಿನಹಳ್ಳಿ ವಲಯಗಳ ಗುರುಭಿಕ್ಷಾಂಗ ಪಾದಪೂಜೆ ಸೇವೆ ನಡೆಯಿತು. ಹಾಲಕ್ಕಿ ಸಮಾಜದ ಬಾಂಧವರು ಸುವಸ್ತುವನ್ನು ಶ್ರೀ ಸನ್ನಿಧಿಗೆ ಸಮರ್ಪಿಸಿ, ಶ್ರೀಗಳಿಂದ ಆಶೀರ್ವಾದ ಪಡೆದರು. ಶ್ರೀ ಭಾರತೀ ಪ್ರಕಾಶನದ ಗುರುಗ್ರಂಥ ಮಾಲಿಕೆಯ 18 ನೇ ಕೃತಿಯಾದ ಮಹೇಶ ಎಳ್ಯಡ್ಕರವರು ಬರೆದ… Continue Reading →