Page 65 of 292

ಧರ್ಮಜ್ಯೋತಿ 02: “ಕಳೆ-ಬೆಳೆ”

“ಕಳೆ – ಬೆಳೆ” ತೋಟಿಗರೆಲ್ಲರಿಗೆ ಚೆನ್ನಾಗಿ ಗೊತ್ತಿರಬೇಕಾದ ಎರಡು ಶಬ್ದಗಳು.
ತೋಟದಲ್ಲಿ ಕಳೆಯಬೇಕಾದದ್ದು ಕಳೆ. ಬೆಳೆಯಬೇಕಾದದ್ದು ಬೆಳೆ. ನಿತ್ಯವೂ ತೋಟಕ್ಕೆ ಹೋಗದ ಕೃಷಿಕರ ತೋಟದಲ್ಲಿ, ಬೆಳೆಗಳಿಗಾಗಿ ಹಾಕಿದ ಸಾರವನ್ನೆಲ್ಲಾ ಹೀರಿಕೊ೦ಡು, ಕಳೆ ಸಮೃದ್ಧವಾಗಿ, ಬೆಳೆಯಬೇಕಾದ ಬೆಳೆಗಳು ಕಳೆದು ಹೋಗುತ್ತವೆ.

ಮುಂಬಯಿಯಲ್ಲಿ ಅಖಂಡ ರಾಮತಾರಕ ಜಪ : 20-12-2015 ಆದಿತ್ಯವಾರ

ದಿನಾಂಕ ೨೦-೧೨-೨೦೧೫ ಆದಿತ್ಯವಾರದಂದು ಶ್ರೀ ಪೇಜಾವರ ಮಠದಲ್ಲಿ ಅಖಂಡ (ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ) ರಾಮತಾರಕ ಜಪವನ್ನು ಹಮ್ಮಿಕೊಳ್ಳಲಾಗಿದೆ. ಸಹೃದಯ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಲ್ಲಬೇಕೆಂದು ಕೋರಿಕೆ. on 20-12-2015, Akhand Raama Taaraka Japa is conducted , all are requested to join. Details/ವಿವವರಗಳು : Venue Madhava Bhavana(Pejavara Matha), Prabhat… Continue Reading →

ಮುಂಬಯಿಯಲ್ಲಿ ರಕ್ತದಾನ ಶಿಬಿರ : 22-11-2015

With the blessings of Shrimajjagadguru Shankaracharya Sri Sri Raghaveshwara Bharati Mahaswamiji, Sri Ramachandrapura Math Mumbai and Dombivili Valaya , in association with Pejavar Math are organizing BLOOD DONATION CAMP at MUMBAI on 22-11-2015. All eligible persons are requested to donated… Continue Reading →

14 -11-2015 : ಮುಳ್ಳೇರ್ಯ ಹವ್ಯಕ ಮಂಡಲ – ಕಾಸರಗೋಡು ವಲಯ ಸಭೆ

ಸಾಂಘಿಕ ರಾಮನಾಮಸ್ಮರಣೆ, ಶಾಂತಿ ಮಂತ್ರ, ಶಂಖನಾದ, ಧ್ವಜಾವತರಣದೊಂದಿಗೆ ಸಭೆ ಮುಕ್ತಾಯಗೊಂಡಿತು.

ಧರ್ಮಜ್ಯೋತಿ 01: “ದಿವ್ಯದೃಷ್ಟಿ”

ಕೆತ್ತನೆಗಾಗಿ ನೆನ್ನೆದುರು ಬ೦ದಿರುವ ಬ೦ಡೆಯನ್ನು ನಾನು ಒಮ್ಮೆ ನೋಡುತ್ತೇನೆ. ಕೆಲವೇ ಕ್ಷಣಗಳಲ್ಲಿ ಆ ಬ೦ಡೆಯಲ್ಲಿ ನಾನು ಕೆತ್ತಲಿರುವ ಮೂರ್ತಿಯನ್ನು ಕಾಣುತ್ತೇನೆ. ಬ೦ಡೆಯಲ್ಲಿ ಮೂರ್ತಿಯಲ್ಲದಿರುವ ಭಾಗವನ್ನು ತೆಗೆದು ಹಾಕುವುದಷ್ಟೇ ಮು೦ದಿನ ಕೆಲಸ.
ಮೊದಲು ಬ೦ಡೆಯಲ್ಲಿ ಭಗವ೦ತನ ಮೂರ್ತಿಯನ್ನು ಕಾಣಬಲ್ಲವನಾದರೆ ನೀನು ಉತ್ತಮ ಶಿಲ್ಪಿಯಾಗುವೆ.”

08 – 11 -2015 : ಮುಳ್ಳೇರ್ಯ ಹವ್ಯಕ ಮಂಡಲ ಎಣ್ಮಕಜೆ ವಲಯ ಸಭೆ

ವಲಯ ಪದಾಧಿಕಾರಿಗಳು, ಗುರಿಕ್ಕಾರರುಗಳು ಉಪಸ್ಥಿತರಿದ್ದರು. ಸಾಂಘಿಕ ರಾಮನಾಮಸ್ಮರಣೆ, ಶಾಂತಿ ಮಂತ್ರ, ಶಂಖನಾದ, ಧ್ವಜಾವತರಣ ದೊಂದಿಗೆ ಸಭೆ ಮುಕ್ತಾಯಗೊಂಡಿತು.

ದೀಪಾವಳಿ ಹಬ್ಬದ ಶುಭಾಶೀರ್ವಾದಗಳು – Deepavali Wishes

ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾವಸರದಲ್ಲಿ ಶುಭಾಶೀರ್ವಾದಗಳು.
Blessings to all Shishyas on the occasion of Deepavali Festival, the festive of lights.

“ಕಾಡು ಕಣಿವೆಯ ಹಾಡು ಹಕ್ಕಿ; ಗರ್ತಿಕೆರೆ ರಾಘಣ್ಣ” ಕೃತಿಯ ಲೋಕಾರ್ಪಣೆಯ ಕಾರ್ಯಕ್ರಮ – 08/11/2015

   “ಕಾಡು ಕಣಿವೆಯ ಹಾಡು ಹಕ್ಕಿ ಗರ್ತಿಕೆರೆ ರಾಘಣ್ಣ” ಕೃತಿಯ ಲೋಕಾರ್ಪಣೆಯ ಕಾರ್ಯಕ್ರಮ ಗರ್ತೀಕೆರೆ ರಾಘಣ್ಣ ಸಂಗೀತದ ಸಂತ, ಸಂತರು ತಾವು ಕಂಡುಕೊಂಡ ಆನಂದವನ್ನು ಸಮಾಜಕ್ಕೆ ಹಂಚಿದರೆ, ರಾಘಣ್ಣ ಸಂಗೀತದ ಮೂಲಕ ಜನರಿಗೆ ಸಂತೋಷವನ್ನು ಹಂಚುತ್ತಿರುವವರು ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು. ರಾಗ ಬೈರಾಗಿ ಗರ್ತಿಕೆರಯ ರಾಘಣ್ಣ ಅವರ… Continue Reading →

8-11-2015 : ಭಾರತೀ ಪ್ರಕಾಶನ ಪುಸ್ತಕ ಲೋಕಾರ್ಪಣೆ : “ಗರ್ತಿಕೆರೆ ರಾಘಣ್ಣ” ಲೇ: ಡಾ. ಗಜಾನನ ಶರ್ಮಾ

ನಾನು ನಮ್ಮ ಗುರುಗಳಾದ,ಶ್ರೀ ರಾಘವೇಶ್ವರ ಭಾರತೀಯವರ ಬಳಿ ಭಿನ್ನವಿಸಿದಾಗ, “ಇದು ಅತ್ಯಂತ ಸಮರ್ಪಕವಾದ ಕಾರ್ಯ. ಮಠ ಮಾನ್ಯಗಳು ಮಾಡಬೇಕಿರುವುದೇ ಇಂತಹ ಕೆಲಸ. ಅದರಲ್ಲೂ ರಾಘಣ್ಣ ನಮಗೆ ಅತ್ಯಂತ ಪ್ರಿಯ. ಜೊತೆಗೆ ಬರೆದವನು ನೀನು. ಮೊದಲು ಆ ಕೆಲಸ ಮಾಡಿ. ನಮ್ಮ ಪೂರ್ಣ ಆಶೀರ್ವಾದ ಇದೆ” ಎಂದರು.

04-11-2015 Gokarna : ಗೋಕರ್ಣದ “ಧರ್ಮರಕ್ಷಕ ಯತಿಸಮಾವೇಶ” – Report

ಸಂತರು-ಸೈನಿಕರು ಭಾರತ ಮಾತೆಯ ಎರಡು ಕಣ್ಣುಗಳಿದ್ದಂತೆ, ಸೈನಿಕ ದೇಶ ರಕ್ಷಿಸಿದರೆ, ಧರ್ಮವನ್ನು ರಕ್ಷಿಸುವರು ಸಂತರು. ಸಂತರು ಜಾಗೃತರಾದರೆ ದುಷ್ಟಶಕ್ತಿ ದೂರವಾಗುತ್ತದೆ, ಹಾಗಾಗಿ ಸಂತರು ಜಾಗೃತವಾಗಬೇಕು. ಶ್ರೀರಾಘವೇಶ್ವರ ಭಾರತೀ ಸ್ವಾಮಿಗಳು ಸೇರಿದಂತೆ ಇತರ ಸಂತರ ಮೇಲಾಗುತ್ತಿರುವ ಆಕ್ರಮಣವನ್ನು ಖಂಡಿಸಿ ನಾವು ಅವರ ಜೊತೆಗಿರಬೇಕು ಎಂದು ಗುಲ್ಬರ್ಗಾದ ಕರುಣೇಶ್ವರ ಸಂಸ್ಥಾನದ ಶ್ರೀ ಶ್ರೀ ಸಿದ್ಧಲಿಂಗೇಶ್ವರ ಮಹಾಸ್ವಾಮಿಗಳು ಯತಿಸಮಾವೇಶದಲ್ಲಿ ಸಂತರಿಗೆ… Continue Reading →

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑