ಸೂರ್ಯೋದಯ ೬-೦೫ ಸೂರ್ಯಾಸ್ತ ೬-೪೬ ಪಕ್ಷ-ಕೃಷ್ಣ ತಿಥಿ-ನವಮಿ ಭಿಕ್ಷಾಸೇವೆ-ಕೊಳ್ಯೂರ ಗ್ರಾಮವಾಸಿ ಚಕ್ರಕೋಡಿ ಕೇಶವ ಭಟ್ಟ ೧೧-೧೫ ರಿಂದ ೧-೦೦ ಪಾದಪೂಜೆ ಮಂಗಳಾರತಿ, ಫಲಸಮರ್ಪಣೆ, ತೀರ್ಥ, ಸನ್ಮಾನ ಸಭೆ,ಆಶೀರ್ವಚನ, ಮಂತ್ರಾಕ್ಷತೆ. ೧-೩೦ ರಿಂದ ೨-೦೦ ಪ್ರಯಾಣ ಮತ್ತು ಭೇಟಿ-ಅಡ್ಕತ್ತಿಮಾರು ತಿರುಮಲೇಶ್ವರ ಭಟ್ಟ ಇವರ ಮನೆಗೆ ಪ್ರಯಾಣ ಮುಕ್ಕಾಂಗೆ ಮುಕ್ಕಾಂ- ಅಮೃತಧಾರ ಗೋಶಾಲೆ ಶಿರೂರು
ಸೂರ್ಯೋದಯ ೬-೦೫ ಸೂರ್ಯಾಸ್ತ ೬-೪೬ ಪಕ್ಷ-ಕೃಷ್ಣ ತಿಥಿ-ಅಷ್ಟಮಿ ಭಿಕ್ಷಾ ಸೇವೆ- ಸಾಯಿ ಕಿರಣ ಕೊಟೆ, ಸುಳ್ಯ ೧೧-೩೦ ರಿಂದ ೧-೦೦ ಪಾದಪೂಜೆ ಮಂಗಳಾರತಿ, ಫಲ ಸಮರ್ಪಣೆ, ಮಂತ್ರಾಕ್ಷತೆ. ೧-೩೦ ರಿಂದ ೨-೧೦ ಪ್ರಯಾಣ ಮತ್ತು ಭೇಟಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಪುತ್ತೂರು ೨-೧೫ ರಿಂದ ೩-೫೦ ಪ್ರಯಾಣ ಮತ್ತು ಭೇಟಿ ಶ್ರೀ ಶಂಕರನಾರಾಯಣ ದೇವಸ್ಥಾನ, ಕೊಳ್ಯೂರು… Continue Reading →
ಸೂರ್ಯೋದಯ- ೬.೦೬ ಸೂರ್ಯಾಸ್ತ- ೬.೪೫ ಪಕ್ಷ-ಕೃಷ್ಣ ತಿಥಿ-ತೃತೀಯಾ ಭಿಕ್ಷಾಸೇವೆ-ಶ್ರೀಕೃಷ್ಣಾನಂದ ಮಠ ಸೇವಾಸಮಿತಿ ಸಂಪೆಕಟ್ಟೆ ಇದರ ಪರವಾಗಿ ಪಾದಪೂಜಾಸೇವೆ- ಶ್ರೀ ಶಂಭುಲಿಂಗೇಶ್ವರ ದೇವಸ್ಥಾನ ಸಂಪೆಕಟ್ಟೆ ಇದರ ಪರವಾಗಿ ೧೧.೧೫ ರಿಂದ ೧.೩೦ ಪಾದಪೂಜೆ ಮಂಗಳಾರತಿ, ಫಲಸಮರ್ಪಣೆ, “ಸಂಪೆಕಟ್ಟೆ ವಲಯಸಭೆ”,ಆಶೀರ್ವಚನ, ಮಂತ್ರಾಕ್ಷತೆ. ೧.೪೫ ರಿಂದ ೨.೦೦ ಪ್ರಯಾಣ ಮತ್ತು ಭೇಟಿ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನ ಸಂಪೆಕಟ್ಟೆ ಪ್ರಯಾಣ ಮುಕ್ಕಾಂಗೆ… Continue Reading →
ಸೂರ್ಯೋದಯ ೬-೦೬ ಸೂರ್ಯಾಸ್ತ ೬-೪೫ ಪಕ್ಷ-ಕೃಷ್ಣ ತಿಥಿ-ಪಾಡ್ಯ ಭಿಕ್ಷಾಸೆವೆ- ಆರ್ ಗುರುಪ್ರಸಾದ ಭಿಮನಕೊಣೆ ಪಾದಪೂಜಾ ಸೆವೆ-ಭಿಮನಕೊಣೆ ವಲಯದ ಪರವಾಗಿ ೧೧-೩೦ ರಿಂದ ೨-೦೦ ಕುಜರಾಹು ಶಾಂತಿ ಹೊಮ ಪೂರ್ಣಾಹುತಿ, ಪಾದಪೂಜೆ ಮಂಗಳಾರತಿ,ಫಲಸರ್ಪಣೆ,”ಭಿಮನಕೊಣೆ ವಲಯ ಸಭೆ”, ಆಶಿರ್ವಚನ, ಮಂತ್ರಾಕ್ಷತೆ. ೩-೩೦ ರಿಂದ ೩-೫೫ ಪ್ರಯಾಣ ಮತ್ತು ಭೇಟಿ ನಾಗರಾಜ ಭಟ್ಟ ಮುಂಗರವಳ್ಳಿ ಇವರ ಮನೆಗೆ ೩-೫೫ ರಿಂದ… Continue Reading →