Author Info@HareRaama.in

27-08-2015 – ಛಾತ್ರ ಚಾತುರ್ಮಾಸ್ಯ 28ನೇ ದಿನ: ವರದಿ Program Report

ಶ್ರೀ ರಾಮಾಶ್ರಮ,ಬೆಂಗಳೂರು 27/08/2 015, ಗುರುವಾರ ಬೆಳಗ್ಗೆ: ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆ ಸಂಪನ್ನವಾಯಿತು. ~ ಭಜನೆ: ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ. ~ ಛಾತ್ರಪುರಸ್ಕಾರ : ಗಣಿತ ಕ್ಷೇತ್ರದಲ್ಲಿ ಸಾಧನೆ ಮಾಡಿದ ವೈಷ್ಣವೀ ಇವರಿಗೆ ನೀಡಲಾಯಿತು. ~ ಸರ್ವಸೇವೆ ಮುಳ್ಳೇರಿಯಾ ಮಂಡಲಾಂತರ್ಗತ ಸುಳ್ಯ, ಈಶ್ವರಮಂಗಲ, ಗುತ್ತಿಗಾರು, ಕೊಡಗು ವಲಯದವರಿಂದ ನಡೆಯಿತು. ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್… Continue Reading →

25-08-2015 – ಛಾತ್ರ ಚಾತುರ್ಮಾಸ್ಯ 26ನೇ ದಿನ: ವರದಿ Program Report

ಶ್ರೀ ರಾಮಾಶ್ರಮ, ಬೆಂಗಳೂರು 25/08/2015, ಮಂಗಳವಾರ ಬೆಳಗ್ಗೆ: ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆ ಸಂಪನ್ನವಾಯಿತು. ~ ಭಜನೆ: ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ. ~ ಸರ್ವಸೇವೆ: ಕುಮಟಾ ಮಂಡಲದ ಧಾರೇಶ್ವರ, ಗುಡೆಅಂಗಡಿ, ಹೆಗಡೆ, ಮಿರ್ಜಾನ್ ವಲಯಗಳು ಲೋಕಾರ್ಪಣೆ: ವಾನರ ರಾಜ ಸುಗ್ರೀವ ಆಂಗ್ಲ ಕೃತಿ ಪುರಸ್ಕಾರ: ಕುಮಾರ್ ಮೈತ್ರೇಯ ಹೆಗಡೆ ಇಂದಿನ ಆಶೀರ್ವಚನ… ವಸ್ತು:… Continue Reading →

24-08-2015 – ಛಾತ್ರ ಚಾತುರ್ಮಾಸ್ಯ 25ನೇ ದಿನ: ವರದಿ Program Report

ಶ್ರೀ ರಾಮಾಶ್ರಮ, ಬೆಂಗಳೂರು 24/08/2015, ಸೋಮವಾರ ಬೆಳಗ್ಗೆ: ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆ ಸಂಪನ್ನವಾಯಿತು. ~ ಭಜನೆ: ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ. ~ ಸರ್ವಸೇವೆ: ಕುಮಟಾ ಮಂಡಲದ ಮೂರೂರು, ಉಪ್ಪಿನಪೊಟ್ಟಣ, ವಾಲಗಳ್ಳಿ ವಲಯಗಳು ಧರ್ಮಸಭೆ: ಬೆಂಗಳೂರು: ಸೋಮವಾರ ಗಿರಿನಗರದ ರಾಮಾಶ್ರಮದಲ್ಲಿ ನಡೆಯುತ್ತಿರುವ ಶ್ರೀರಾಘವೇಶ್ವರಭಾರತೀಶ್ರೀಗಳ ಛಾತ್ರಚಾತುರ್ಮಾಸ್ಯದ ಇಪ್ಪತ್ತೈದನೇ ದಿನದ ಧರ್ಮಸಭೆಯಲ್ಲಿ ಶ್ರೀಭಾರತೀಪ್ರಕಾಶನದಿಂದ ಪ್ರಕಟವಾದ ‘ಮಹಾಭಾರತ… Continue Reading →

15-Aug-2015: ಭಾವ ಪೂಜೆ (Audio & Video)

Audio: Video:

Mujungavu : ವಿದ್ಯಾಪೀಠದಲ್ಲಿ ರಾಮಾಯಣ ಮಾಸಾಚರಣೆ

ರಾಮಾಯಣ ಆದರ್ಶ ಕಥಾನಕ. ಅಲ್ಲಿನ ಸಹೋದರ ಪ್ರೇಮ, ಪಿತೃವಾಕ್ಯ ಪರಿಪಾಲನೆಯ ನಿದರ್ಶನಗಳು ಕಲಿಯುಗದಲ್ಲೂ ಔಚಿತ್ಯಪೂರ್ಣವಾದವುಗಳು. ಸ್ವಾತಂತ್ರ್ಯ ದಿನಾಚರಣೆಯ ಈ ಸಂದರ್ಭದಲ್ಲಿ ಈ ಸಂವತ್ಸರದ ರಾಮಾಯಣ ಮಾಸಾಚರಣೆಯೂ ಕೊನೆಗೊಳ್ಳುತ್ತಿರುವುದು ಯೋಗಾಯೋಗ.

ಕಲ್ಲಡ್ಕ: ಶತರುದ್ರಾಭಿಷೇಕ ಮತ್ತು ಪುನ:ನಿರ್ಮಿತ “ಸನ್ಮತಿ” ಸಭಾಭವನ ಲೋಕಾರ್ಪಣೆ

15-08-2015: ಛಾತ್ರ ಚಾತುರ್ಮಾಸ್ಯ 16ನೇ ದಿನ: ವರದಿ Program Report

ನಮ್ಮ ನಿಜವಾದ ತನ ನಮ್ಮನ್ನಾಳಿದರೆ ಅದಕ್ಕೆ ಸ್ವಾತಂತ್ರ್ಯವೆಂದು. ಇಂದು ಹಾಗಾಗುತ್ತಿಲ್ಲ ಎನ್ನುವುದು ವಿಪರ್ಯಾಸ. ಯಾವ ದಿನವನ್ನು ನಾವು ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕ ದಿನವೆಂದು ಆಚರಿಸುತ್ತೇವೋ, ಆ ದಿನಾಂಕ ಕೂಡ ಬ್ರಿಟೀಷರದ್ದೇ ಆಗಿದೆ. ಇದು ಒಂದು ವಿಪರ್ಯಾಸ

15-ಅಗೋಸ್ತ್- 2015 : ಭಾರತ ಸ್ವಾತಂತ್ರ್ಯೋತ್ಸವದ ಶುಭಾಶಯಗಳು

ಸರ್ವ ಶಿಷ್ಯವೃಂದಕ್ಕೆ ಭಾರತ ಗಣರಾಜ್ಯದ 69ನೆಯ ಸ್ವಾತಂತ್ರೋತ್ಸವದ ಹಾರ್ದಿಕ ಶುಭಾಶಯಗಳು.
15-Aug-2015 : Independence Day wishes

ಗೋಕರ್ಣ : ಸಾಲಿಗ್ರಾಮ ಪೀಠಕ್ಕೆ ನೂತನ ರಜತ ಕವಚ ಸಮರ್ಪಣೆ- via : SriGokarna.Org

ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಆತ್ಮಲಿಂಗದ ಸುತ್ತಲಿನ ಸಾಲಿಗ್ರಾಮ ಪೀಠಕ್ಕೆ ನೂತನವಾಗಿ ನಿರ್ಮಿಸಿದ ರಜತ ಕವಚ ಸಮರ್ಪಿಸಲಾಯಿತು .
ಹನ್ನೆರಡು ಕಿಲೋ ತೂಕದ ಬೆಳ್ಳಿಯಿಂದ ಇದನ್ನು ನಿರ್ಮಿಸಲಾಗಿದೆ .

11-08-2015: ಛಾತ್ರ ಚಾತುರ್ಮಾಸ್ಯ 12ನೇ ದಿನ: ವರದಿ Program Report

ಪೂಜೆಯ ಮುಖ್ಯ ಉದ್ದೇಶ ಪ್ರಸನ್ನತೆ. ಭಗವಂತನ ಪ್ರಸನ್ನತೆ ಹೂವು ಹಾಗೂ ನೈವೇದ್ಯದಲ್ಲಿ ಹರಿದು ಬರುವುದರಿಂದ ಅದಕ್ಕೆ ಪ್ರಸಾದ ಎಂದು ಕರೆಯುತ್ತಾರೆ. ಆ ಪ್ರಸಾದವನ್ನು ಸೇವಿಸಿದಾಗ ನಮ್ಮಲ್ಲಿ ಪ್ರಸನ್ನತೆ ಬರುತ್ತದೆ. ಅಷ್ಟೆ ಅಲ್ಲದೆ ಪೂಜೆಯಲ್ಲಿ ಬಳಸುವ ಎಲ್ಲ ಸುವಸ್ತುಗಳೂ ಮನಸ್ಸನ್ನು ಪ್ರಸನ್ನಗೊಳಿಸುತ್ತವೆ. ಹಾಗಾಗಿ ಪೂಜೆ ನಮಗಾಗಿ ಇರುವುದೇ ಹೊರತು ಭಗವಂತನಿಗಾಗಿ ಅಲ್ಲ

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑