ಸೂರ್ಯೋದಯಃ ೬.೨೫ ಸೂರ್ಯಾಸ್ತಃ ೬.೩೧ ಪಕ್ಷ- ಕೃಷ್ಣ ತಿಥಿ-ದಶಮಿ ಭಿಕ್ಷಾಸೇವೆ-ಮಹಾಬಲೇಶ್ವರ ಪರಮೇಶ್ವರ ಹೆಗಡೆ, ಮುಡಾರೆ ೧೧.೩೦ ರಿಂದ ಪಾದಪೂಜೆ ಮಂಗಳಾರತಿ, ಫಲಸಮರ್ಪಣೆ, ತೀರ್ಥ,(ಮುಗ್ವಾವಲಯ ಸಭೆ ) ಆಶೀರ್ವಚನ ,ಮಂತ್ರಾಕ್ಷತೆ ೩.೦೦ ರಿಂದ ೫.೦೦ ಗಂಟೆವರೆಗೆ ಮನೆಭೇಟಿಗಳು-ಕ್ರಮವಾಗಿ ೧)ಗಜಾನನ ವಿಶ್ಛೇಶ್ವರ ಹೆಗಡೆ ಮುಡಾರೆ ೨) ಅಪರ್ಣಾ ಹೆಗಡೆ ಮುಡಾರೆ (ಪಾದಪೊಜೆ) ೩)ಎಸ್ ಎನ್ ಹೆಗಡೆ ಸಂತೆಗುಳಿ Facebook… Continue Reading →
ಹರೇ ರಾಮ ವಿಶ್ವದ ವಿರಾಟ್ ಪುರುಷ, ನಮ್ಮ ದೇಹದಲ್ಲಿ ಸ್ವರಾಟ್ ಪುರುಷನಾಗಿ ವಿಹರಿಸುವ ರಾಮ… ಇತ್ತ ದೇವರುಗಳು, ಅತ್ತ ಜೀವರುಗಳು… ಇತ್ತ ಪರಮಾತ್ಮ, ಅತ್ತ ಸಂಸಾರ… ಮಧ್ಯೆ ನಾವು..! ನಿನ್ನೆಬೆಳಗ್ಗೆ ನಡೆದದ್ದು ೯೯೯೯ ನೆಯ ಪೂಜೆ. ಅದರಲ್ಲಿನ ಅಂಕೆಗಳನ್ನು ಕೂಡಿದರೆ ೩೬ ಬರುವುದು. ನಾವು ಮೂವತ್ತಾರನೆಯ ಪೀಠಾಧಿಪತಿಗಳು…! ಹಾಗೆಯೇ ನಾವು ೯ನೆಯ ರಾಘವೇಶ್ವರರು…! ಈ ಎರಡು… Continue Reading →
ಸೂರ್ಯೋದಯ- ೬.೪೧ ಸೂರ್ಯಾಸ್ತ- ೬.೩೯ ಪಕ್ಷ-ಕೃಷ್ಣ ತಿಥಿ-ಪ್ರಥಮ ಭಿಕ್ಷಾ ಸೇವೆ-ಜೀವನ್ ಲಾಲ್ ಪಟೇಲ್ ರಾಜ್ ಕೋಟ್ ಇವರಿಂದ ಸರ್ವ ಸೇವೆ ಪ್ರಥಮ ದಿನದ ರಾಮ ಕಥಾ ಸೇವಾಕರ್ತರು ಮೂರೂರು ಸುಬ್ರಾಯ ಭಟ್ ೧.೩೦ ಗೆ ಶ್ರೀ ಮಲ್ಲಿಕಾರ್ಜುನ ಸಾನಿಧ್ಯಕ್ಕೆ ಪ್ರಯಾಣ, ದರ್ಶನ ೧.೫೦ ರಿಂದ ೨.೩೦ ವರೆಗೆ ರಾಮಾಯಣಜೀ ಉತ್ಸವ, ಪಾದಪೂಜೆ ಮಂಗಳಾರತಿ, ಸೇವಾಕರ್ತರಿಗೆ ಆಶೀರ್ವಾದ… Continue Reading →