#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ: #ಗೋಸ್ವರ್ಗ_ಚಾತುರ್ಮಾಸ್ಯ 13-08-2018: ಇಂದಿನ ವಿಷಯ ಕಲಿನಿಗ್ರಹ. ಕೃಷ್ಣನ ಕರುಣೆಯಿಂದ ಕಲಿಯನ್ನು ಮೆಟ್ಟಿ ಮೆರೆದ ಮಹಾಮಹಿಮನ ಕಥೆ ಇಂದು, ಅದು ಪರೀಕ್ಷಿತ ರಾಜನದ್ದು, ಅವನು ಧರ್ಮಜನ ನಂತರ 60 ವರ್ಷ ರಾಜ್ಯಭಾರ ಮಾಡಿದ. ತನ್ನ ರಾಜ್ಯದೊಳಗೆ ಕಲಿಯ ಪ್ರವೇಶ ಆಗಿದೆ ಎನ್ನುವ ಅಪ್ರಿಯ ವಾರ್ತೆ ಕೇಳಿದ, ಅವನನ್ನು ನಿಗ್ರಹಿಸುವುದು ಹೇಗೆ?… Continue Reading →
#Tattva_Bhagavatam, a special discourse based on the principles of Bhagavatam: #GouSwarga_Chaturmasya 12-08-2018: Today’s topic is MahaPrasthana – the Great Departure MahaPrasthana is not just a travel. In travelling there is coming back; while here, it is just moving on- moving… Continue Reading →
#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ: #ಗೋಸ್ವರ್ಗ_ಚಾತುರ್ಮಾಸ್ಯ 12-08-2018: ಇಂದಿನ ವಿಷಯ ಮಹಾಪ್ರಸ್ಥಾನ ಅಂದರೆ ಮಹಾ ಪ್ರಯಾಣ. ಪ್ರಯಾಣದಲ್ಲಿ ತಿರುಗಿ ಬರುವುದು ಇರುತ್ತದೆ, ಆದರೆ ಇಲ್ಲಿ ಕೇವಲ ಹೋಗುವುದು, ಮರಣ ಬರುವವರೆಗೂ ಹೋಗುತ್ತಾ ಇರುವುದು. ಇದು ಆತ್ಮಹತ್ಯೆ ಅಲ್ಲ, ಆತ್ಮಹತ್ಯೆಯಲ್ಲಿ ದೇಹ ಆತ್ಮ ಎರಡೂ ಹಾನಿಯಾಗುತ್ತದೆ ಹಾಗಾಗಿ ಇವುಗಳನ್ನು ಹಾಳುಗೆಡವಿದ್ದಕ್ಕೆ ಶಿಕ್ಷೆ ಇದೆ. ಶರೀರ ಎನ್ನುವುದು… Continue Reading →
#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ: #ಗೋಸ್ವರ್ಗ_ಚಾತುರ್ಮಾಸ್ಯ 11-08-2018: ಇಂದಿನ ವಿಷಯ ಉಪಸಂಹಾರ ಮಹಾಭಾರತದ ಸಂದರ್ಭ, ದ್ರೋಣರಿಂದ ಶಿಷ್ಯರ ಬಿಲ್ವಿದ್ಯಾ ಪರೀಕ್ಷೆ, ಮರದಮೇಲಿರುವ ಗೊಂಬೆಹಕ್ಕಿಯ ಕಣ್ಣಲ್ಲಿ ಬಾಣ ಪ್ರಯೋಗದ ಗುರಿ, ಭಿಮನ ಸರದಿ ಬಂತು, ಬಾಣಪ್ರಯೋಗ ಮಾಡಿದ, ಕೂಡಲೇ ಗುರುಗಳು ಹೇಳಿದರು ಇದು ಗುರಿ ಮುಟ್ಟಲ್ಲ ಅಂತ, ಹೌದಾ ಗುರುಗಳೇ ಅಂದ ಭೀಮ ಹಾರಿ ಬಾಣವನ್ನು… Continue Reading →
#Tattva_Bhagavatam, a special discourse based on the principles of Bhagavatam: #GouSwarga_Chaturmasya 11-08-2018: Today’s topic is upasamhara. An incident from Mahabharata. Drona testing his students’ archery skills. Arrow target is a toy bird’s eye placed on a tree. Bheema’s turn came… Continue Reading →
#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ: #ಗೋಸ್ವರ್ಗ_ಚಾತುರ್ಮಾಸ್ಯ 10-08-2018: ಆಧ್ಯಾತ್ಮ ಎನ್ನುವುದು ಜೀವನದ ಹೊರಗಿನ ವಿಷಯ ಅಲ್ಲ ಬದಲಿಗೆ ಜೀವನದ ಅಂತರಾಳ ಅದು, ಅಂತರಾರ್ಥ ಅದು. ಆಧ್ಯಾತ್ಮ ಹೇಳಿದ ಜೀವನದ ಶಿಸ್ತು ನಮ್ಮ ಜೀವನೋಪಾಯಕ್ಕೂ ಅತ್ಯಂತ ಉಪಯುಕ್ತವಾಗಿರುತ್ತದೆ. ಪರೀಕ್ಷಿತನ ಅವಸಾನ ಅಥವಾ ಭಾಗವತದ ಆವಿರ್ಭಾವ ಈ ಎರಡೂ ಒಂದೇ. ಅವನ ಜೀವಿತದ ಕೊನೆಯ ಏಳು ದಿನಗಳಲ್ಲಿ… Continue Reading →
#Tattva_Bhagavatam, a special discourse based on the principles of Bhagavatam: #GouSwarga_Chaturmasya 10-08-2018: Spirituality is not a matter extern to life, rather it is intern to life; it is the inner meaning of life. The discipline taught by spirituality would be… Continue Reading →
#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ: #ಗೋಸ್ವರ್ಗ_ಚಾತುರ್ಮಾಸ್ಯ 09-08-2018: ಯಾರಲ್ಲಿ ಭಾವ ಉಂಟೋ, ರಸ ಉಂಟೋ ಅವರೆಲ್ಲ ಬನ್ನಿ, ದಡದಲ್ಲಿ ನಿಂತು ಭಾಗವತ ಪಾನಮಾಡುವುದು ಬೇಡ, ಅದರಲ್ಲಿ ಮುಳುಗಿ. ಭಾಗವತವೇ ನಿಮ್ಮನ್ನು ಪಾನಮಾಡುವಂತಾಗಲಿ. ಲಗ್ನ ಎಂದರೆ ಸೇರುವುದು, ಬಿಡದಂತೆ ಅಂಟಿಕೊಳ್ಳುವುದು. ಮೀರಾ ರಾಜಸ್ಥಾನದವಳು, ತಂದೆ ರತ್ನಸಿಂಹ, ಚಿಕ್ಕವಳಾಗಿದ್ದಾಗ ಮನೆಮುಂದೆ ಮದುವೆದಿಬ್ಬಣ ಹಾದುಹೋಗುವಾಗ ಕುತೂಹಲಕ್ಕೆ ಕೇಳುತ್ತಾಳೆ “ತನ್ನದು… Continue Reading →
#Tattva_Bhagavatam, a special discourse based on the principles of Bhagavatam: #GouSwarga_Chaturmasya 09-08-2018: A loving call to all who are filled with emotions and gusto. Don’t stand at the bank and drink Bhaagavata, immerse in it. Let Bhaagavata itself consume you…. Continue Reading →
#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ: #ಗೋಸ್ವರ್ಗ_ಚಾತುರ್ಮಾಸ್ಯ 08-08-2018: ಭಾಗವತ ಓದುವಾಗ ಅದರಲ್ಲಿ ಇಳಿಯಬೇಕು, ಮುಳುಗಬೇಕು ಲೀನವಾಗುವವರೆಗೆ ಅದರ ಪಾನ ಮಾಡಬೇಕು. ಮನಸ್ಸಿನಲ್ಲಿ ಚಂಚಲತೆ ಇದ್ದರೆ ಉಪಯೋಗ ಇಲ್ಲ. ಪಾರಾಯಣ ಮಾಡುವವರು ಕಡಿಮೆ, ಮುಗಿಸುವವರೇ ಹೆಚ್ಚು. ಅದರಿಂದ ಉಪಯೋಗ ಇಲ್ಲ, ಅದರೊಳಗೆ ಮುಳುಗಬೇಕು, ನಿಮ್ಮ ಅಸ್ತಿತ್ವ ಬೇರೆ ಎಂದು ಇರಬಾರದು. ಇಂದಿನ ಉದಾಹರಣೆ ಮಲ್ಲಿನಾಥ ಸೂರಿ,… Continue Reading →