Page 94 of 292

12- ಅಗಸ್ಟ್-2014: ಕೆಕ್ಕಾರು ಜಯ ಚಾತುರ್ಮಾಸ್ಯ ವರದಿ.

ಶ್ರೀ ರಘೂತ್ತಮ ಮಠ ಕೆಕ್ಕಾರು : 12.08.2014, ಮಂಗಳವಾರ ಶ್ರೀ ಭಾರತೀ ಪ್ರಕಾಶನ ಪ್ರಕಟಿಸಿದ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ರಚಿಸಿದ ಸಂತ ತ್ಯಾಗರಾಜ ಕೃತಿ ಹಾಗೂ ಹೊನ್ನಾವರ ಮಂಡಲದ ಸೇವೆಗಾಗಿ ಸಂಪರ್ಕ ಮಾಹಿತಿ ಪತ್ರವನ್ನು ಶೀಗಳವರು ಲೋಕಾರ್ಪಣೆಗೊಳಿಸಿದರು. ಶ್ರೀಗಳ ಲೇಖನಾಮೃತದ ಕಿರು ಹೊತ್ತಗೆ ನೆಚ್ಚು ನಿನ್ನಾತ್ಮವನೇ…. ಯನ್ನು ರಾಮಕೃಷ್ಣ ವಿಠೋಬ ಗಾವಡಿ ಬಿಡುಗಡೆಗೊಳಿಸಿದರು. ಪ್ರಾಯೋಜಕತ್ವವನ್ನು ಗಜಾನನ… Continue Reading →

11- ಅಗಸ್ಟ್-2014: ಕೆಕ್ಕಾರು ಜಯ ಚಾತುರ್ಮಾಸ್ಯ ವರದಿ.

ಶ್ರೀ ರಘೂತ್ತಮ ಮಠ ಕೆಕ್ಕಾರು : 11.08.2014, ಸೋಮವಾರ ಡಾ || ರಾಮಕೃಷ್ಣ ಪೆಜತ್ತಾಯ ರಚಿಸಿದ ಮಹರ್ಷಿಪಾಣಿನಿ ಕೃತಿಯನ್ನು ಹಾಗೂ ಭಟ್ಕಳ ಹವ್ಯಕ ವಲಯದಿಂದ ಪ್ರಕಟವಾದ ನೀಲಕಂಠ ಯಾಜಿ ಸಂಪಾದಿಸಿದ ಮಾಹಿತಿ ಗಳನ್ನೊಳಗೊಂಡ ಸುಗಮಸಂಪರ್ಕ ಪುಸ್ತಕವನ್ನು ಶ್ರೀಗಳು ಲೋಕಾರ್ಪಣೆ ಗೊಳಿಸಿದರು. ಗೋಪಾಲಕೃಷ್ಣ ಉಗ್ರು ಪ್ರಾಯೋಜಕತ್ವ ವಹಿಸಿದ್ದರು. ಶಂಕರ ಸೂಕ್ತಿ ಪಟವನ್ನು ಡಾ|| ಎಂ. ಪಿ. ಕರ್ಕಿ… Continue Reading →

10- ಅಗಸ್ಟ್-2014: ಕೆಕ್ಕಾರು ಜಯ ಚಾತುರ್ಮಾಸ್ಯ ವರದಿ.

ಶ್ರೀ ರಘೂತ್ತಮ ಮಠ ಕೆಕ್ಕಾರು : 10.08.2014, ಭಾನುವಾರ ಸಾವಿತ್ರಿ ಬೆನ್ ಪಟೇಲ್ ಇವರ ಜನ್ಮ ದಿನದ ಪ್ರಯುಕ್ತ ಅವರ ಸುಪುತ್ರಿ ಡಾ|| ಅಲ್ಕಾ ಪಟೇಲ್ ವಿಶೇಷ ಸೇವೆ ಸಲ್ಲಿಸಿ ಶ್ರೀಗಳವರಿಂದ ಸುವರ್ಣ ಪುಷ್ಪ ಸಹಿತ ವಿಶೇಷ ಆಶೀರ್ವಾದಾನುಗ್ರಹ ಪಡೆದರು. ವಿದ್ವಾನ ಅನಂತ ಶರ್ಮಾ ಭುವನಗಿರಿಯವರು ಬರೆದ ಶ್ರೀವಿದ್ಯಾರಣ್ಯರು ಕೃತಿಯನ್ನು ಶ್ರೀಗಳು ಲೋಕಾರ್ಪಣೆ ಗೊಳಿಸಿದರು. ಪ್ರಾಯೋಜಕರಾದ… Continue Reading →

“ಗೋಗಂಗಾ ಆಯುರ್ವೇದ ಪಂಚಗವ್ಯ ಚಿಕಿತ್ಸಾ ಕೇಂದ್ರ ಪೆರಿಯ” ಉಚಿತ ಚಿಕಿತ್ಸಾ ಶಿಬಿರ – ವರದಿ

“ಗೋಗಂಗಾ  ಆಯುರ್ವೇದ  ಪಂಚಗವ್ಯ ಚಿಕಿತ್ಸಾ ಕೇಂದ್ರ, ಪೆರಿಯ” – ಉಚಿತ ಚಿಕಿತ್ಸಾ ಶಿಬಿರ ಪೆರಿಯ: 7.8.2014 ಶ್ರೀರಾಮಚಂದ್ರಾಪುರಮಠ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ನಿರ್ದೇಶನದಲ್ಲಿರುವ ಪೆರಿಯ ಗೋಗಂಗಾ  ಆಯುರ್ವೇದ ಪಂಚಗವ್ಯ ಚಿಕಿತ್ಸಾಲಯದ ಪ್ರಥಮವಾರ್ಷಿಕೋತ್ಸವದ ಅಂಗವಾಗಿ ಕೇಂದ್ರದಲ್ಲಿ “ನಿರಾಮಯ ಪಂಚಗವ್ಯ ಉಚಿತ ಚಿಕಿತ್ಸಾ ಶಿಬಿರ ಮತ್ತು ಜೈವಕೃಷಿಯೂ, ಆರೋಗ್ಯವೂ” ಎಂಬ ಸೆಮಿನಾರ್ ಜರಗಿತು. ಆ ಪ್ರಯುಕ್ತ ಜರಗಿದ ಸಭೆಯಲ್ಲಿ … Continue Reading →

09- ಅಗಸ್ಟ್-2014: ಕೆಕ್ಕಾರು ಜಯ ಚಾತುರ್ಮಾಸ್ಯ ವರದಿ.

ಶ್ರೀ ರಘೂತ್ತಮ ಮಠ ಕೆಕ್ಕಾರು : 09.08.2014, ಶನಿವಾರ ಶ್ರೀ ಭಾರತೀ ಪ್ರಕಾಶನದವರು ಪ್ರಕಟಿಸಿದ ಮಹರ್ಷಿಭರದ್ವಾಜ ಕೃತಿಯನ್ನು ಶ್ರೀಗಳು ಲೋಕಾರ್ಪಣೆ ಮಾಡಿದರು. ವಿದ್ವಾನ್ ಶ್ರೀಪಾದ ಭಟ್ ಮೂರೂರು ಲೇಖಕರ ನುಡಿಗಳನ್ನಾಡಿದರು. ಹೊಲನಗದ್ದೆಯ ಶ್ರೀಧರ ಸತ್ಯನಾರಾಯಣ ಹೆಗಡೆ ಪ್ರಾಯೋಜಕತ್ವ ವಹಿಸಿದ್ದರು. ಚಾತುರ್ಮಾಸ್ಯಕ್ಕಾಗಿ ಒಂದು ಲಾರಿ ತರಕಾರಿಯನ್ನು ನೀಡಿದ ಮಾಲೂರಿನ ಹನುಮಂತರಾಜು ಅಪ್ಪಿ ಶ್ರೀಗಳವರ ಪ್ರವಚನಮಾಲಿಕೆಯ ಭಜಗೋವಿಂದಂ ಸಿಡಿಯನ್ನು… Continue Reading →

ಶ್ರದ್ಧಾಸುಮ 19: “ಬ್ರಹ್ಮೈಕ ಪೂಜ್ಯಗುರುವರ್ಯರು” – ಬಾಬು ಎನ್. ಭಟ್ಟ

ಬ್ರಹ್ಮೈಕ್ಯ ಪರಮಪೂಜ್ಯಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ“ಶ್ರೀ ಗುರು ಭಾರತೀ”. ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ, ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ, ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ, ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ, ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಸನಾತನ… Continue Reading →

ರಕ್ಷಾಬಂಧನದ ಶುಭ ಹಾರೈಕೆಗಳು

Facebook Comments Box

08- ಅಗಸ್ಟ್-2014: ಕೆಕ್ಕಾರು ಜಯ ಚಾತುರ್ಮಾಸ್ಯ ವರದಿ.

ಶ್ರೀ ರಘೂತ್ತಮ ಮಠ ಕೆಕ್ಕಾರು : 08.08.2014, ಶುಕ್ರವಾರ ಭಾರತೀ ಪ್ರಕಾಶನದ ವಿದ್ವಾನ್ ವಿಘ್ನೇಶ್ವರ ಭಟ್ಟ ಬಾಗಿನಕಟ್ಟಾ ವಿರಚಿತ ಗುರುಗ್ರಂಥಮಾಲಿಕೆಯ ಇಪ್ಪತ್ತೆಂಟನೆಯ ಗ್ರಂಥ ಅಗಸ್ತ್ಯಮಹರ್ಷಿ ಶ್ರೀಗಳಿಂದ ಲೋಕಾರ್ಪಣೆಗೂಂಡಿತು. ಕೆನರಾ ಬ್ಯಾಂಕ ಕುಮಟಾದ ಗಣೇಶ ಉಪ್ಪುಂದ ಪ್ರಾಯೋಜಕತ್ವ ವಹಿಸಿದ್ದರು. ಸಿಂದಗಿಯ ನಾಥಪಂಥದ ಶ್ರೀಸದ್ಗುರು ಭೀಮಾಶಂಕರ ಮಠದ ಶ್ರೀದತ್ತಪ್ಪಯ್ಯ ಸ್ವಾಮಿಗಳು ಸೌಂದರ್ಯಲಹರಿ ಕೃತಿಯನ್ನು ಬಿಡುಗಡೆಗೊಳಿಸಿದರು. ಗುಂಜಗೋಡಿನ ಶೇಷಗಿರಿ ಭಟ್ಟರವರು… Continue Reading →

07- ಅಗಸ್ಟ್-2014: ಕೆಕ್ಕಾರು ಜಯ ಚಾತುರ್ಮಾಸ್ಯ ವರದಿ.

ಶ್ರೀ ರಘೂತ್ತಮ ಮಠ ಕೆಕ್ಕಾರು : 07.08.2014, ಗುರುವಾರ ’ಕೆಕ್ಕಾರಿನಲ್ಲಿ ಮೆರೆದ ಮೃದುತರಂಗ’ ರಾಮಚಂದ್ರಾಪುರ ಮಹಾಸಂಸ್ಥಾನದ – ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಜಯ ಸಂವತ್ಸರದ ಚಾತುರ್ಮಾಸ್ಯದಲ್ಲಿ ಸಾಂಸ್ಕೃತಿಕ ವೈಭವ ಮೆರೆಯಿತು. ಇಪ್ಪತ್ತೊಂದು ದಿನ ಸತತ ಮೃದಂಗ ನುಡಿಸಿ ಗಿನ್ನಿಸ್ ದಾಖಲೆ ಸಾಧಿಸಿದ ಕಲಾರತ್ನ ಶ್ರೀ ಕೆ. ರಾಮಕೃಷ್ಣನ್ ಅವರ ತಂಡದ ಮೃದು ಮಧುರ ಮೃದಂಗ… Continue Reading →

ವರಮಹಾಲಕ್ಷ್ಮೀ ಹಬ್ಬದ ಶುಭ ಹಾರೈಕೆಗಳು

Facebook Comments Box

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑