Category ಅಂಕಣಗಳು

19-08-2015: ಛಾತ್ರ ಚಾತುರ್ಮಾಸ್ಯ 20ನೇ ದಿನ: ವರದಿ Program Report

ಶ್ರೀ ರಾಮಾಶ್ರಮ, ಬೆಂಗಳೂರು 19-08-2015, ಬುಧವಾರ ~ ಬೆಳಗ್ಗೆ: ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆಯ ಸಂಪನ್ನವಾಯಿತು. ~ ಭಜನೆ: ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ. ~ ಸರ್ವಸೇವೆ: ಚಿಂಚನೂರು ಮಹಾಬಲೇಶ್ವರ ಭಟ್. ಧರ್ಮ ಸಭೆ: ಇಂದಿನಾಶೀರ್ವಚನ.. ಪ್ರಭುವಿನ ಚರಣಕ್ಕೆ ನಮನ ಪ್ರತಿಯೊಬ್ಬ ಯಶಸ್ವೀ ನಾಯಕನ ಹಿಂದೆ ನಿಷ್ಠಸೇವಕರಿರುತ್ತಾರೆ ಗುರುವು, ಪೀಠದ ಮೇಲಿದ್ದರೆ, ಪೀಠವಾಗಿ ಶಿಷ್ಯರಿರುತ್ತಾರೆ… Continue Reading →

18-08-2015: ಛಾತ್ರ ಚಾತುರ್ಮಾಸ್ಯ 19ನೇ ದಿನ: ವರದಿ Program Report

ಶ್ರೀ ರಾಮಾಶ್ರಮ, ಬೆಂಗಳೂರು 18-08-2015, ಮಂಗಳವಾರ ~ ಬೆಳಗ್ಗೆ: ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆಯ ಸಂಪನ್ನವಾಯಿತು. ~ ಭಜನೆ: ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ. ~ ಸರ್ವಸೇವೆ: ಮಂಗಳೂರು ಮಂಡಲದ ವಿಟ್ಲ, ಕೇಪು, ಕಲ್ಲಡ್ಕ, ಕುಂದಾಪುರ ವಲಯಗಳು ~ ಯಾಗಶಾಲೆ: ಮೇಧಾ ದಕ್ಷಿಣಾ ಮೂರ್ತಿ ಹವನ ಸ್ವರ್ಣಾಕರ್ಷಣ ಭೈರವ ಹವನ ಸ್ವಯಂವರ ಪಾರ್ವತಿ ಪೂಜೆ… Continue Reading →

Mujungavu : ವಿದ್ಯಾಪೀಠದಲ್ಲಿ ರಾಮಾಯಣ ಮಾಸಾಚರಣೆ

ರಾಮಾಯಣ ಆದರ್ಶ ಕಥಾನಕ. ಅಲ್ಲಿನ ಸಹೋದರ ಪ್ರೇಮ, ಪಿತೃವಾಕ್ಯ ಪರಿಪಾಲನೆಯ ನಿದರ್ಶನಗಳು ಕಲಿಯುಗದಲ್ಲೂ ಔಚಿತ್ಯಪೂರ್ಣವಾದವುಗಳು. ಸ್ವಾತಂತ್ರ್ಯ ದಿನಾಚರಣೆಯ ಈ ಸಂದರ್ಭದಲ್ಲಿ ಈ ಸಂವತ್ಸರದ ರಾಮಾಯಣ ಮಾಸಾಚರಣೆಯೂ ಕೊನೆಗೊಳ್ಳುತ್ತಿರುವುದು ಯೋಗಾಯೋಗ.

ನಾಗರ ಪಂಚಮಿಯ ಶುಭಹಾರೈಕೆಗಳು : Nagara Panchami Wishes

ಕಲ್ಲಡ್ಕ: ಶತರುದ್ರಾಭಿಷೇಕ ಮತ್ತು ಪುನ:ನಿರ್ಮಿತ “ಸನ್ಮತಿ” ಸಭಾಭವನ ಲೋಕಾರ್ಪಣೆ

17-08-2015: ಛಾತ್ರ ಚಾತುರ್ಮಾಸ್ಯ 18ನೇ ದಿನ: ವರದಿ Program Report

ಶ್ರೀ ರಾಮಾಶ್ರಮ, ಬೆಂಗಳೂರು 17-08-2015, ಸೋಮವಾರ ~ ಬೆಳಗ್ಗೆ: ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆಯ ಸಂಪನ್ನವಾಯಿತು. ~ ಭಜನೆ: ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ. ~ ಸರ್ವಸೇವೆ: ಮಂಗಳೂರು ಮಂಡಲದ ಬಾಯಾರು, ಮುಡಿಪು, ಕೋಳ್ಯೂರು, ಕನ್ಯಾನ ವಲಯಗಳು ~ ಯಾಗಶಾಲೆ: ಮೇಧಾ ದಕ್ಷಿಣಾ ಮೂರ್ತಿ ಹವನ ~ ಧರ್ಮಸಭೆ ಮನುಷ್ಯ ಜನ್ಮ ಉತ್ಕಷ್ಟವಾದುದು. ಇರುವ… Continue Reading →

16-08-2015: ಛಾತ್ರ ಚಾತುರ್ಮಾಸ್ಯ 17ನೇ ದಿನ: ವರದಿ Program Report

    ಶ್ರೀ ರಾಮಾಶ್ರಮ, ಬೆಂಗಳೂರು 16-08-2015, ಭಾನುವಾರ ~ ಬೆಳಗ್ಗೆ: ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆಯ ಸಂಪನ್ನವಾಯಿತು. ~ ಭಜನೆ: ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ. ~ ಸರ್ವಸೇವೆ: ಮಂಗಳೂರು ಉತ್ತರ, ಮಂಗಳೂರು ಮಧ್ಯ, ಮಂಗಳೂರು ದಕ್ಷಿಣ ಹಾಗೂ ಉಡುಪಿ ವಲಯಗಳು ಯಾಗಶಾಲೆ: ಮೇಧಾ ದಕ್ಷಿಣಾ ಮೂರ್ತಿ ಹವನ ಕಲಾಮುಕುಲ: ಸಂಗೀತ ಕಾರ್ಯಕ್ರಮ-ಶ್ರುತಿ… Continue Reading →

15-08-2015: ಛಾತ್ರ ಚಾತುರ್ಮಾಸ್ಯ 16ನೇ ದಿನ: ವರದಿ Program Report

ನಮ್ಮ ನಿಜವಾದ ತನ ನಮ್ಮನ್ನಾಳಿದರೆ ಅದಕ್ಕೆ ಸ್ವಾತಂತ್ರ್ಯವೆಂದು. ಇಂದು ಹಾಗಾಗುತ್ತಿಲ್ಲ ಎನ್ನುವುದು ವಿಪರ್ಯಾಸ. ಯಾವ ದಿನವನ್ನು ನಾವು ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕ ದಿನವೆಂದು ಆಚರಿಸುತ್ತೇವೋ, ಆ ದಿನಾಂಕ ಕೂಡ ಬ್ರಿಟೀಷರದ್ದೇ ಆಗಿದೆ. ಇದು ಒಂದು ವಿಪರ್ಯಾಸ

14-08-2015: ಛಾತ್ರ ಚಾತುರ್ಮಾಸ್ಯ 15ನೇ ದಿನ: ವರದಿ Program Report

ಶ್ರೀ ರಾಮಾಶ್ರಮ, ಬೆಂಗಳೂರು 13-08-2015, ಗುರುವಾರ ~ ಬೆಳಗ್ಗೆ: ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆಯ ಸಂಪನ್ನವಾಯಿತು. ~ ಭಜನೆ: ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ. ~ ಸರ್ವಸೇವೆ: ಭಾನ್ಕುಳಿ, ಇಟಗಿ, ತಾಳಗುಪ್ಪ ವಲಯಗಳು ~ ಧರ್ಮಸಭೆ: ಸಂಸಾರಿಗಳು ಸಣ್ಣ ಸಂಸಾರಕ್ಕಾಗಿ ದೊಡ್ಡದಾದ ಭಗವಂತನನ್ನು ಬಿಡುತ್ತಾರೆ. ಸಂನ್ಯಾಸಿಗಳು ದೊಡ್ಡ ಭಗವಂತನಿಗಾಗಿ ಸಣ್ಣ ಸಂಸಾರವನ್ನು ಬಿಡುತ್ತಾರೆ. ಹಾಗೆಯೇ… Continue Reading →

15-ಅಗೋಸ್ತ್- 2015 : ಭಾರತ ಸ್ವಾತಂತ್ರ್ಯೋತ್ಸವದ ಶುಭಾಶಯಗಳು

ಸರ್ವ ಶಿಷ್ಯವೃಂದಕ್ಕೆ ಭಾರತ ಗಣರಾಜ್ಯದ 69ನೆಯ ಸ್ವಾತಂತ್ರೋತ್ಸವದ ಹಾರ್ದಿಕ ಶುಭಾಶಯಗಳು.
15-Aug-2015 : Independence Day wishes

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑