Page 87 of 292

ಶ್ರೀರಾಮಚಂದ್ರಾಪುರಮಠದ ಮಹಾಮಂಡಲದ-ಸಂಜಯ ವಲಯದ “ವಲಯೋತ್ಸವ”

ಶ್ರೀರಾಮಚಂದ್ರಾಪುರಮಠದ ಮಹಾಮಂಡಲದ-ಸಂಜಯ ವಲಯದ  “ವಲಯೋತ್ಸವ” ಸಂಜಯನಗರ: 21.12.2014 ದಿನಾಂಕ 21.12.2014 ನೇ ಭಾನುವಾರ ಸಂಜಯನಗರದ ಶಾಸ್ತ್ರೀ ಮೆಮೋರಿಯಲ್ ಹಾಲ್  ನಲ್ಲಿ ಸಂಜಯ ವಲಯ – ಶ್ರೀರಾಮಚಂದ್ರಾಪುರಮಠದ ಮಹಾಮಂಡಲದ-ಸಂಜಯ ವಲಯದ  “ವಲಯೋತ್ಸವ” ವೈಭವಯುತವಾಗಿ ನಡೆಯಿತು. ಮಧ್ಯಾ:ನ್ನ  1:00 ಘಂಟೆಗೆ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಶ್ರೀ ಗಳು ಆಶೀರ್ವಚನದಲ್ಲಿ ಮಾತನಾಡಿ, “ಹಿಂದೆಯೂ ನಾವು ಇಲ್ಲಿ ಬಂದಿದ್ದೇವೆ. ಇಂದಿನ ಈ  ಸನ್ನಿವೇಶದಲ್ಲಿ ನಿಮ್ಮ ಯಾರ ಮುಖದಲ್ಲಿಯೂ… Continue Reading →

ಗುರುಪೀಠದ ಮೇಲೆ ಅಚಲ ನಿಷ್ಠೆ : ಹವ್ಯಕ ಮಹಾಮಂಡಲದ ಪತ್ರಿಕಾ ಪ್ರಕಟಣೆ

19-ಡಿಸೆಂಬರ್-2014: ಗುರುಪೀಠದ ಮೇಲೆ ಅಚಲ ನಿಷ್ಠೆ ಸದಾಕಾಲ ನಮ್ಮದಿರುತ್ತದೆ ಎಂದು ಹವ್ಯಕ ಮಹಾಮಂಡಲವು ನೀಡಿದ ಪತ್ರಿಕಾ ಪ್ರಕಟಣೆ.

‘ಭಾವ ಪೂಜೆ’ – ಶ್ರೀರಾಮಾಶ್ರಮ ಗಿರಿನಗರ – 18-12-2014

ಶ್ರೀರಾಮಾಶ್ರಮ ಗಿರಿನಗರದಲ್ಲಿ ದಿನಾಂಕ 18-12-2014ರಂದು ನಡೆದ ಭಾವ ಪೂಜೆ ಕಾರ್ಯಕ್ರಮದ ವೀಡಿಯೋಗಳು ಭಾವಪೂಜೆ ಭಾಗ-೧ ಭಾವಪೂಜೆ ಭಾಗ-೨ Facebook Comments Box

ಮತ್ತೆ ಆರಂಭವಾಯ್ತು ಭಾವಪೂಜೆ…

ಮತ್ತೆ ಆರಂಭವಾಯ್ತು ಭಾವಪೂಜೆ… – ವಿದ್ವಾನ್ ಜಗದೀಶ ಶರ್ಮಾ, ಕಾರ್ಯದರ್ಶಿಗಳು – ಪ್ರಕಾಶನ ವಿಭಾಗ ಶ್ರೀ ರಾಮಚಂದ್ರಾಪುರ ಮಠ ಅದು ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀರಾಮಾಶ್ರಮ. ದಿನಾಂಕ:18/12/2014ರ ಗುರುವಾರ ರಾತ್ರಿ 8 ಗಂಟೆಯ ಸಮಯ. ಶ್ರೀರಾಮನ ಗರ್ಭಗುಡಿಯ ಸುತ್ತ ಅರ್ಧಪದ್ಮಾಸನದಲ್ಲಿ ಕಣ್ಮುಚ್ಚಿ ಜನ ಕುಳಿತಿದ್ದರು. ವಿದ್ಯುದ್ದೀಪಗಳ ಪ್ರಖರ ಪ್ರಕಾಶವಿರಲಿಲ್ಲ. ಎಣ್ಣೆದೀಪ ಎಲ್ಲೆಡೆ ಮಂದಪ್ರಕಾಶವನ್ನು ಬೀರುತ್ತಿತ್ತು. ಜನಮಾನಸ ಶ್ರೀಸಂಸ್ಥಾನದವರ… Continue Reading →

ಇದು ಸತ್ಯ! – ಮಾಯಾ ಸಮರಕ್ಕೆ ನ್ಯಾಯದ ಉತ್ತರ

ಇದು ಸತ್ಯ! – ಮಾಯಾ ಸಮರಕ್ಕೆ ನ್ಯಾಯದ ಉತ್ತರ

ರಾಮತಾರಕ ಜಪಾನುಷ್ಠಾನ : ಶ್ರೀ ಶ್ರೀ ರಾಘವೇಶ್ವರ ಭಾರತೀ ಆಶೀರ್ವಚನ

ಐತಿಹಾಸಿಕ 13 ಕೋಟಿ ರಾಮತಾರಕ ಜಪಾನುಷ್ಠಾನದ ದಿನದಂದು ಶಿಷ್ಯಕೋಟಿಯ ಅನುಗ್ರಹಕ್ಕಾಗಿ ಕೊಟ್ಟ ಆಶೀರ್ವಚನ.

ಆರಾಧನಾ ಸಂದರ್ಭದಲ್ಲಿ ಶ್ರೀಸಂಸ್ಥಾನದವರ ಆಶೀರ್ವಚನ

ಬ್ರಹ್ಮೈಕ್ಯ ಶ್ರೀಶ್ರೀರಾಘವೇಂದ್ರಭಾರತೀಮಹಾಸ್ವಾಮಿಗಳವರ ಆರಾಧನ ಮಹೋತ್ಸವದಲ್ಲಿ ಶ್ರೀಸಂಸ್ಥಾನದವರು ಮಾಡಿದ ಆಶೀರ್ವಚನ [audio:Aradhane/araadane.mp3] Facebook Comments Box

ರಾಮತಾರಕ ಜಪಾನುಷ್ಠಾನ : ನಿಮ್ಮ ಜಪಸಂಖ್ಯೆ ನಮಗೆ ತಿಳಿಸಿ: goo.gl/foikbv

ರಾಮತಾರಕ ಜಪಾನುಷ್ಠಾನ : ನಿಮ್ಮ ಜಪಸಂಖ್ಯೆ ನಮಗೆ ತಿಳಿಸಿ: goo.gl/foikbv

ಬ್ರಹ್ಮೈಕ್ಯ ಶ್ರೀಶ್ರೀರಾಘವೇಂದ್ರಭಾರತೀಮಹಾಸ್ವಾಮಿಗಳವರ ದಿವ್ಯ ಜೀವನ

ಬ್ರಹ್ಮೈಕ್ಯಶ್ರೀಮಜ್ಜಗದ್ಗುರುಶಂಕರಾಚಾರ್ಯಶ್ರೀಶ್ರೀರಾಘವೇಂದ್ರಭಾರತೀಮಹಾಸ್ವಾಮಿಗಳವರ ಆರಾಧನಾ ಮಹೋತ್ಸವದ ಸ್ಮರಣಾರ್ಥ ದಿವ್ಯ ಜೀವನ ಲೇಖನಾಮೃತ – ವಿದ್ವಾನ್ ಜಗದೀಶ ಶರ್ಮಾ ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀಮಹಾಸ್ವಾಮಿಗಳವರು ಶ್ರೀರಾಮಚಂದ್ರಾಪುರ ಮಹಾಸಂಸ್ಥಾನದ 35ನೆಯ ಪೀಠಾಧಿಪತಿಗಳು. ಪರಮಪೂಜ್ಯ ಶ್ರೀಶ್ರೀಗಳವರ ಪೂರ್ವಾಶ್ರಮದ ತಂದೆ ಶ್ರೀಗಣೇಶ ಭಟ್ಟರು. ತಾಯಿ ಶ್ರೀಮತಿ ಮೂಕಾಂಬಿಕಾ ಅಮ್ಮನವರು. ಪೂರ್ವಾಶ್ರಮದ ಊರು ಶಿವಮೊಗ್ಗ ಜಿಲ್ಲೆಯ, ಸಾಗರ ತಾಲೂಕಿನ, ಮಾಗಲು ಎಂಬ ಮಲೆನಾಡಮಡಿಲ ಪುಟ್ಟ ಗ್ರಾಮ. ಅವರದ್ದು ಸಂಪ್ರದಾಯಸ್ಥ… Continue Reading →

13 ಕೋಟಿ ರಾಮತಾರಕ ಜಪಾನುಷ್ಠಾನ

ರಾಮತಾರಕ ಜಪಮಾಡುವವರು ತಮ್ಮ ಹೆಸರನ್ನು onlineನಲ್ಲಿ ಕೂಡಾ ಈ ಮೂಲಕ ನೊಂದಾಯಿಸಿಕೊಳ್ಳಬಹುದು. ನಿಮ್ಮ ಹೆಸರು, ದೂರವಾಣಿ ಸಂಖ್ಯೆ, ವಾಸಸ್ಥಳ, ಜಿಲ್ಲೆ ಇವುಗಳನ್ನು ಇಲ್ಲಿ ನಮೂದಿಸಿ ಈ ಪುಣ್ಯ ಪಾವನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ: Click here to register youself   Facebook Comments Box

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑