Category ಅಂಕಣಗಳು

13-08-2015: ಛಾತ್ರ ಚಾತುರ್ಮಾಸ್ಯ 14ನೇ ದಿನ: ವರದಿ Program Report

ಶ್ರೀ ರಾಮಾಶ್ರಮ, ಬೆಂಗಳೂರು 13-08-2015, ಗುರುವಾರ ~ ಬೆಳಗ್ಗೆ: ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆಯ ಸಂಪನ್ನವಾಯಿತು. ~ ಭಜನೆ: ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ. ~ ಸರ್ವಸೇವೆ: ಬಿದರಕಾನ್, ಚಪ್ಪರಮನೆ, ದೊಡ್ಮನೆ ವಲಯಗಳು ಬದುಕಿನಲ್ಲಿ ಪ್ರಶ್ನೆಗಳು ಏಳಬೇಕು. ಪ್ರಶ್ನೆ ಹುಟ್ಟದಿದ್ದರೆ ಬೆಳವಣಿಗೆ ಅಸಾಧ್ಯ ಶಿಷ್ಯನೆಂದರೆ ಪ್ರಶ್ನೆ. ಗುರುವೆಂದರೆ ಉತ್ತರ. ಈ ಪ್ರಶ್ನೆ – ಉತ್ತರಗಳೇ… Continue Reading →

ಗೋಕರ್ಣ : ಸಾಲಿಗ್ರಾಮ ಪೀಠಕ್ಕೆ ನೂತನ ರಜತ ಕವಚ ಸಮರ್ಪಣೆ- via : SriGokarna.Org

ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಆತ್ಮಲಿಂಗದ ಸುತ್ತಲಿನ ಸಾಲಿಗ್ರಾಮ ಪೀಠಕ್ಕೆ ನೂತನವಾಗಿ ನಿರ್ಮಿಸಿದ ರಜತ ಕವಚ ಸಮರ್ಪಿಸಲಾಯಿತು .
ಹನ್ನೆರಡು ಕಿಲೋ ತೂಕದ ಬೆಳ್ಳಿಯಿಂದ ಇದನ್ನು ನಿರ್ಮಿಸಲಾಗಿದೆ .

12-08-2015: ಛಾತ್ರ ಚಾತುರ್ಮಾಸ್ಯ 13ನೇ ದಿನ: ವರದಿ Program Report

ಶ್ರೀ ರಾಮಾಶ್ರಮ, ಬೆಂಗಳೂರು 12-08-2015, ಬುಧವಾರ ~ ಬೆಳಗ್ಗೆ: ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆಯ ಸಂಪನ್ನವಾಯಿತು. ~ ಭಜನೆ: ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ. ~ ಗಾಯನ: ಶ್ರೀಮತಿ ಜಯಲಕ್ಷ್ಮಿ ~ ಸರ್ವಸೇವೆ: ಅಂಬಾಗಿರಿ, ಹರಿಶಿ, ಹಾರ್ಸಿಕಟ್ಟಾ ವಲಯಗಳು~ ~ ಧರ್ಮಸಭೆ: ಕಾಣುವ ಪ್ರಪಂಚ ಅದ್ಭುತ. ಕಾಣದ ಪ್ರಪಂಚ ಪರಮಾದ್ಭುತ. ಈ ಕಾಣದ ಪ್ರಪಂಚ… Continue Reading →

11-08-2015: ಛಾತ್ರ ಚಾತುರ್ಮಾಸ್ಯ 12ನೇ ದಿನ: ವರದಿ Program Report

ಪೂಜೆಯ ಮುಖ್ಯ ಉದ್ದೇಶ ಪ್ರಸನ್ನತೆ. ಭಗವಂತನ ಪ್ರಸನ್ನತೆ ಹೂವು ಹಾಗೂ ನೈವೇದ್ಯದಲ್ಲಿ ಹರಿದು ಬರುವುದರಿಂದ ಅದಕ್ಕೆ ಪ್ರಸಾದ ಎಂದು ಕರೆಯುತ್ತಾರೆ. ಆ ಪ್ರಸಾದವನ್ನು ಸೇವಿಸಿದಾಗ ನಮ್ಮಲ್ಲಿ ಪ್ರಸನ್ನತೆ ಬರುತ್ತದೆ. ಅಷ್ಟೆ ಅಲ್ಲದೆ ಪೂಜೆಯಲ್ಲಿ ಬಳಸುವ ಎಲ್ಲ ಸುವಸ್ತುಗಳೂ ಮನಸ್ಸನ್ನು ಪ್ರಸನ್ನಗೊಳಿಸುತ್ತವೆ. ಹಾಗಾಗಿ ಪೂಜೆ ನಮಗಾಗಿ ಇರುವುದೇ ಹೊರತು ಭಗವಂತನಿಗಾಗಿ ಅಲ್ಲ

09-08-2015: ಛಾತ್ರ ಚಾತುರ್ಮಾಸ್ಯ 10ನೇ ದಿನ: ವರದಿ Program Report

ಜಗತ್ತಿನಲ್ಲಿ ಎರಡು ಮನಸ್ಸುಗಳು ಒಂದಾಗದೇ ಇದ್ದಾಗ ಆಗುವುದು ಯುದ್ಧ. ಧರ್ಮವನ್ನು ಬಿಟ್ಟ ಯುದ್ಧಕ್ಕೆ ಯಾವ ಅರ್ಥವೂ ಇಲ್ಲ. ಯುದ್ಧ ಯಾರಿಗೂ ಬೇಡ. ಆದರೆ ಅದಕ್ಕೆ ಧರ್ಮ ಸೇರಿದರೆ ಆ ಯುದ್ಧದಷ್ಟು ಪವಿತ್ರ ಯಾವುದೂ ಇಲ್ಲ. ಧರ್ಮದ ಮೇಲೆ ದಾಳಿಯಾದಾಗ ಧರ್ಮ ಯುದ್ಧ ಸಂಭವಿಸುತ್ತದೆ

ಛಾತ್ರು ಚಾತುರ್ಮಾಸ್ಯದ ೯ನೇಯ ದಿನ : ೦೮/೦೮/೨೦೧೫

ಶ್ರೀ ರಾಮಾಶ್ರಮ, ಬೆಂಗಳೂರು 08-08-2015,ಶನಿವಾರ ಬೆಳಗ್ಗೆ: ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆಯ ಸಂಪನ್ನವಾಯಿತು. ~ ಸರ್ವಸೇವೆ: ಉಪಾಧಿವಂತ ಮಂಡಲ, ಗೋಕರ್ಣ ~ ಪಾದುಕಾ ಪೂಜೆ: ಭಂಡಾರಿ ಸಮಾಜ ~ ಯಾಗ ಶಾಲೆ: ಮೇಧಾ ದಕ್ಷಿಣಮೂರ್ತಿ ಹವನ ~ ಧರ್ಮ ಸಭೆ: ಬಂಧನ ದುಃಖವೂ ಹೌದು, ಸುಖವೂ ಹೌದು. ಭವ ಬಂಧನ ದುಃಖಕ್ಕೆ ಕಾರಣವಾದರೆ, ಗುರು – ಭಗವಂತನೊಂದಿಗಿನ… Continue Reading →

07-08-2015: ಛಾತ್ರ ಚಾತುರ್ಮಾಸ್ಯ 8ನೇ ದಿನ: ವರದಿ

ಶ್ರೀ ರಾಮಾಶ್ರಮ, ಬೆಂಗಳೂರು 07-08-2015,ಶುಕ್ರವಾರ  ಬೆಳಗ್ಗೆ: ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆಯ ಸಂಪನ್ನವಾಯಿತು. ~ ಸರ್ವಸೇವೆ: ಬಿ. ಎಸ್. ಗಣೇಶ ಮತ್ತು ಮನೆಯವರು, ಬ್ಯಾಕೋಡು, ಸಾಗರ ಶಿವಮೊಗ್ಗ ~ ಪಾದುಕಾ ಪೂಜೆ: ಹಾಲಕ್ಕಿ ಸಮಾಜ ~ ಯಾಗ ಶಾಲೆ: ಮಹಾ ಮೃತ್ಯುಂಜಯ ಹೋಮ :  ಶ್ರೀ ಕೆ,ಪಿ ಅಮ್ಮನಕಲ್ಲು ~ ಧರ್ಮಸಭೆ: ತಾಯಿಯಲ್ಲಿ ತನ್ನ ಮಗುವನ್ನು ಮುದ್ದು… Continue Reading →

06-08-2015: ಛಾತ್ರ ಚಾತುರ್ಮಾಸ್ಯ 7ನೇ ದಿನ: ವರದಿ

ಶ್ರೀ ರಾಮಾಶ್ರಮ, ಬೆಂಗಳೂರು 06-08-2015,ಗುರುವಾರ  ಬೆಳಗ್ಗೆ: ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆಯ ಸಂಪನ್ನವಾಯಿತು. ~ ಪಾದುಕಾ ಪೂಜೆ: ಗುರುಜನ (ಮುಕ್ರಿ) ಸಮಾಜ. ~ ಗುರುಭಿಕ್ಷಾ: ಹೊಸನಗರ, ತೀರ್ತರಾಜಪುರ, ಶಿವಮೊಗ್ಗ ~ ಯಾಗಶಾಲೆ: ಗಣಪತಿ ಹವನ ~ ಸಭಾವೇದಿಕೆ: >ಹೊಸನಗರ,  ತೀರ್ಥರಾಜಪುರ , ಶಿವಮೊಗ್ಗ  ವಲಯಗಳ ಪ್ರಧಾನರಿಂದ ವರದಿ ವಾಚನ. ಹೊಸನಗರ: ರಕ್ತ ಗುಂಪು ವರ್ಗೀಕರಣ ಶಿಬಿರ ನಡೆಸಲಾಗಿದೆ , ಉಚಿತ… Continue Reading →

05-08-2015: ಛಾತ್ರ ಚಾತುರ್ಮಾಸ್ಯ 6ನೇ ದಿನ: ವರದಿ

ಶ್ರೀ ರಾಮಾಶ್ರಮ, ಬೆಂಗಳೂರು 05.08.2015. ಬುಧವಾರ ~ ಬೆಳಗ್ಗೆ ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆಯನ್ನು ಶ್ರೀಗಳವರು ನೆರವೇರಿಸಿದರು. ~ ಭಜನೆ: ಸಾಮೂಹಿಕ ಹನುಮಾನ್ ಚಾಲೀಸ್ ಹಾಗೂ ರಾಮತಾರಕ ಜಪ ~ ಪಾದುಕಾ ಪೂಜೆ: ದೇಶಭಂಡಾರಿ ಸಮಾಜ. ~ ಗುರುಭಿಕ್ಷಾ: ನಿಟ್ಟೂರು, ಸಂಪೆಕಟ್ಟೆ, ತುಮರಿ ವಲಯಗಳು ~ ಯಾಗಶಾಲೆ: ಸುದರ್ಶನ ಹವನ, ಅಗೊರಾಷ್ಟ್ರ ಹವಾನ, ತ್ರಿಸ್ತುಪ್ ಹವನ,. :… Continue Reading →

04-08-2015: ಛಾತ್ರ ಚಾತುರ್ಮಾಸ್ಯ 5ನೇ ದಿನ: ವರದಿ Program Report

ಆತ್ಮವನ್ನು ವಿಸ್ತರಿಸಿಕೊಂಡಾಗ ಎಲ್ಲರೂ ನನ್ನವರು ಎಂಬ ಭಾವ ಬರುತ್ತದೆ. ತನ್ನ ಕಷ್ಟಗಳನ್ನು ಮರೆತು ಇತರರ ಕಷ್ಟಗಳನ್ನು ಗಮನಿಸಿ, ಪರಿಹರಿಸುವ ಭಾವ ಇರುತ್ತದೆ. ಮಠದ ಸಂಘಟನೆಯಿಂದಾಗಿ ಪ್ರತಿ ಕಾರ್ಯಕರ್ತನ ಆತ್ಮವಿಸ್ತರಣೆಯಾಗಿದೆ

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑