ಶ್ರೀ ರಘೂತ್ತಮ ಮಠ ಕೆಕ್ಕಾರು : 15.08.2014, ಶುಕ್ರವಾರ ಡಾ|| ಪಾದೇಕಲ್ಲು ವಿಷ್ಣು ಭಟ್ರವರು ಬರೆದ ಶ್ರೀಕುಮಾರಿಲಭಟ್ಟರು ಕೃತಿಯನ್ನು ಶ್ರೀಗಳು ಲೋಕಾರ್ಪಣೆಗೊಳಿಸಿದರು. ಶಿವರಾಜ್ ಸುಬ್ರಾಯ ಭಟ್ಟ, ಕೋಣಾರೆ ಹಾಗೂ ನಾಗರಾಜ ಗಜಾನನ ಭಟ್ಟ, ಭಡ್ತಿ ಪ್ರಾಯೋಜಕತ್ವ ವಹಿಸಿದ್ದರು. ಶ್ರೀಗಳವರ ಲೇಖನಾಮೃತದ ಕಿರು ಹೊತ್ತಗೆ ಮಡಿಲ ಮಮತೆಗೆ ಮುಡಿ ಸಮರ್ಪಿತವನ್ನು ಉ.ಕ. ಜಿಲ್ಲಾ ಪಂಚಾಯತ ಸದಸ್ಯ ಪ್ರದೀಪ… Continue Reading →
ಶ್ರೀ ರಘೂತ್ತಮ ಮಠ ಕೆಕ್ಕಾರು : 14.08.2014, ಗುರುವಾರ ವಿದ್ವಾನ್ ಗಜಾನನ ಭಟ್ಟ ರೇವಣಕಟ್ಟೆ ಲೇಖಕರ ಭಾವವನ್ನು ಅಭಿವ್ಯಕ್ತಗೊಳಿಸಿದರು. ಪ್ರಾಯೋಜಕರಾದ ಗೇರಸೊಪ್ಪಾದ ಶ್ರೀ ಮುಖ್ಯಪ್ರಾಣ ದೇವಸ್ಥಾನದ ಪ್ರಧಾನ ಅರ್ಚಕ ಚಂದ್ರಶೇಖರ ಭಟ್ಟ ಸೂರಾಲು ಶ್ರೀಗಳಿಂದ ಅನುಗ್ರಹ ಪಡೆದರು. ಇದೇ ಸಂದರ್ಭದಲ್ಲಿ ಮಾತೃ ಸಮಾವೇಶದ ಧ್ವನಿಮುದ್ರಿಕೆಯನ್ನು ಮೈಸೂರಿನ ಪ್ರಸಿದ್ಧ ವಕೀಲರಾದ ಒಡಿಯೂರು ಶಾಮ ಭಟ್ಟ ಲೋಕಾರ್ಪಣೆಗೊಳಿಸಿದರು. ಮಂಗಳೂರು… Continue Reading →
ಶ್ರೀ ರಘೂತ್ತಮ ಮಠ ಕೆಕ್ಕಾರು : 13.08.2014, ಬುಧವಾರ ಲೋಹಿತ್ ಶರ್ಮಾರವರು ರಚಿಸಿದ ಶ್ರೀ ಭಾರತೀ ಪ್ರಕಾಶನದ ಗುರುಗ್ರಂಥ ಮಾಲಿಕೆಯ ’ಸಂತಗೋರಕ್ಷನಾಥ’ ಎಂಬ ೩೩ನೇ ಕೃತಿಯನ್ನು ಶ್ರೀಗಳು ಲೋಕಾರ್ಪಣೆಗೊಳಿಸಿದರು. ಪ್ರಾಯೋಜಕತ್ವ ವಹಿಸಿದ ಹೊಸಾಕುಳಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕನ ಅಧ್ಯಕ್ಷ ಪರಮೇಶ್ವರ ಹೆಗಡೆ ಶ್ರೀಗಳಿಂದ ಅನುಗ್ರಹ ಪಡೆದರು. ಧರ್ಮಭಾರತೀ ಅಂಕಣ ಬರಹ ’ಚುರುಕು- ಚಾವಡಿ’ ಕೃತಿಯನ್ನು… Continue Reading →
ಶ್ರೀ ರಘೂತ್ತಮ ಮಠ ಕೆಕ್ಕಾರು : 12.08.2014, ಮಂಗಳವಾರ ಶ್ರೀ ಭಾರತೀ ಪ್ರಕಾಶನ ಪ್ರಕಟಿಸಿದ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ರಚಿಸಿದ ಸಂತ ತ್ಯಾಗರಾಜ ಕೃತಿ ಹಾಗೂ ಹೊನ್ನಾವರ ಮಂಡಲದ ಸೇವೆಗಾಗಿ ಸಂಪರ್ಕ ಮಾಹಿತಿ ಪತ್ರವನ್ನು ಶೀಗಳವರು ಲೋಕಾರ್ಪಣೆಗೊಳಿಸಿದರು. ಶ್ರೀಗಳ ಲೇಖನಾಮೃತದ ಕಿರು ಹೊತ್ತಗೆ ನೆಚ್ಚು ನಿನ್ನಾತ್ಮವನೇ…. ಯನ್ನು ರಾಮಕೃಷ್ಣ ವಿಠೋಬ ಗಾವಡಿ ಬಿಡುಗಡೆಗೊಳಿಸಿದರು. ಪ್ರಾಯೋಜಕತ್ವವನ್ನು ಗಜಾನನ… Continue Reading →
ಶ್ರೀ ರಘೂತ್ತಮ ಮಠ ಕೆಕ್ಕಾರು : 11.08.2014, ಸೋಮವಾರ ಡಾ || ರಾಮಕೃಷ್ಣ ಪೆಜತ್ತಾಯ ರಚಿಸಿದ ಮಹರ್ಷಿಪಾಣಿನಿ ಕೃತಿಯನ್ನು ಹಾಗೂ ಭಟ್ಕಳ ಹವ್ಯಕ ವಲಯದಿಂದ ಪ್ರಕಟವಾದ ನೀಲಕಂಠ ಯಾಜಿ ಸಂಪಾದಿಸಿದ ಮಾಹಿತಿ ಗಳನ್ನೊಳಗೊಂಡ ಸುಗಮಸಂಪರ್ಕ ಪುಸ್ತಕವನ್ನು ಶ್ರೀಗಳು ಲೋಕಾರ್ಪಣೆ ಗೊಳಿಸಿದರು. ಗೋಪಾಲಕೃಷ್ಣ ಉಗ್ರು ಪ್ರಾಯೋಜಕತ್ವ ವಹಿಸಿದ್ದರು. ಶಂಕರ ಸೂಕ್ತಿ ಪಟವನ್ನು ಡಾ|| ಎಂ. ಪಿ. ಕರ್ಕಿ… Continue Reading →
ಶ್ರೀ ರಘೂತ್ತಮ ಮಠ ಕೆಕ್ಕಾರು : 10.08.2014, ಭಾನುವಾರ ಸಾವಿತ್ರಿ ಬೆನ್ ಪಟೇಲ್ ಇವರ ಜನ್ಮ ದಿನದ ಪ್ರಯುಕ್ತ ಅವರ ಸುಪುತ್ರಿ ಡಾ|| ಅಲ್ಕಾ ಪಟೇಲ್ ವಿಶೇಷ ಸೇವೆ ಸಲ್ಲಿಸಿ ಶ್ರೀಗಳವರಿಂದ ಸುವರ್ಣ ಪುಷ್ಪ ಸಹಿತ ವಿಶೇಷ ಆಶೀರ್ವಾದಾನುಗ್ರಹ ಪಡೆದರು. ವಿದ್ವಾನ ಅನಂತ ಶರ್ಮಾ ಭುವನಗಿರಿಯವರು ಬರೆದ ಶ್ರೀವಿದ್ಯಾರಣ್ಯರು ಕೃತಿಯನ್ನು ಶ್ರೀಗಳು ಲೋಕಾರ್ಪಣೆ ಗೊಳಿಸಿದರು. ಪ್ರಾಯೋಜಕರಾದ… Continue Reading →
ಶ್ರೀ ರಘೂತ್ತಮ ಮಠ ಕೆಕ್ಕಾರು : 09.08.2014, ಶನಿವಾರ ಶ್ರೀ ಭಾರತೀ ಪ್ರಕಾಶನದವರು ಪ್ರಕಟಿಸಿದ ಮಹರ್ಷಿಭರದ್ವಾಜ ಕೃತಿಯನ್ನು ಶ್ರೀಗಳು ಲೋಕಾರ್ಪಣೆ ಮಾಡಿದರು. ವಿದ್ವಾನ್ ಶ್ರೀಪಾದ ಭಟ್ ಮೂರೂರು ಲೇಖಕರ ನುಡಿಗಳನ್ನಾಡಿದರು. ಹೊಲನಗದ್ದೆಯ ಶ್ರೀಧರ ಸತ್ಯನಾರಾಯಣ ಹೆಗಡೆ ಪ್ರಾಯೋಜಕತ್ವ ವಹಿಸಿದ್ದರು. ಚಾತುರ್ಮಾಸ್ಯಕ್ಕಾಗಿ ಒಂದು ಲಾರಿ ತರಕಾರಿಯನ್ನು ನೀಡಿದ ಮಾಲೂರಿನ ಹನುಮಂತರಾಜು ಅಪ್ಪಿ ಶ್ರೀಗಳವರ ಪ್ರವಚನಮಾಲಿಕೆಯ ಭಜಗೋವಿಂದಂ ಸಿಡಿಯನ್ನು… Continue Reading →
ಬ್ರಹ್ಮೈಕ್ಯ ಪರಮಪೂಜ್ಯಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ“ಶ್ರೀ ಗುರು ಭಾರತೀ”. ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ, ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ, ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ, ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ, ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಸನಾತನ… Continue Reading →
ಶ್ರೀ ರಘೂತ್ತಮ ಮಠ ಕೆಕ್ಕಾರು : 08.08.2014, ಶುಕ್ರವಾರ ಭಾರತೀ ಪ್ರಕಾಶನದ ವಿದ್ವಾನ್ ವಿಘ್ನೇಶ್ವರ ಭಟ್ಟ ಬಾಗಿನಕಟ್ಟಾ ವಿರಚಿತ ಗುರುಗ್ರಂಥಮಾಲಿಕೆಯ ಇಪ್ಪತ್ತೆಂಟನೆಯ ಗ್ರಂಥ ಅಗಸ್ತ್ಯಮಹರ್ಷಿ ಶ್ರೀಗಳಿಂದ ಲೋಕಾರ್ಪಣೆಗೂಂಡಿತು. ಕೆನರಾ ಬ್ಯಾಂಕ ಕುಮಟಾದ ಗಣೇಶ ಉಪ್ಪುಂದ ಪ್ರಾಯೋಜಕತ್ವ ವಹಿಸಿದ್ದರು. ಸಿಂದಗಿಯ ನಾಥಪಂಥದ ಶ್ರೀಸದ್ಗುರು ಭೀಮಾಶಂಕರ ಮಠದ ಶ್ರೀದತ್ತಪ್ಪಯ್ಯ ಸ್ವಾಮಿಗಳು ಸೌಂದರ್ಯಲಹರಿ ಕೃತಿಯನ್ನು ಬಿಡುಗಡೆಗೊಳಿಸಿದರು. ಗುಂಜಗೋಡಿನ ಶೇಷಗಿರಿ ಭಟ್ಟರವರು… Continue Reading →
ಶ್ರೀ ರಘೂತ್ತಮ ಮಠ ಕೆಕ್ಕಾರು : 07.08.2014, ಗುರುವಾರ ’ಕೆಕ್ಕಾರಿನಲ್ಲಿ ಮೆರೆದ ಮೃದುತರಂಗ’ ರಾಮಚಂದ್ರಾಪುರ ಮಹಾಸಂಸ್ಥಾನದ – ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಜಯ ಸಂವತ್ಸರದ ಚಾತುರ್ಮಾಸ್ಯದಲ್ಲಿ ಸಾಂಸ್ಕೃತಿಕ ವೈಭವ ಮೆರೆಯಿತು. ಇಪ್ಪತ್ತೊಂದು ದಿನ ಸತತ ಮೃದಂಗ ನುಡಿಸಿ ಗಿನ್ನಿಸ್ ದಾಖಲೆ ಸಾಧಿಸಿದ ಕಲಾರತ್ನ ಶ್ರೀ ಕೆ. ರಾಮಕೃಷ್ಣನ್ ಅವರ ತಂಡದ ಮೃದು ಮಧುರ ಮೃದಂಗ… Continue Reading →