#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ: #ಗೋಸ್ವರ್ಗ_ಚಾತುರ್ಮಾಸ್ಯ 16-08-2018: ರಾಮಕೃಷ್ಣರಿಗೆ, ವಾಲ್ಮೀಕಿಶುಕರಿಗೆ, ಭಾಗವತ ರಾಮಾಯಣಗಳಿಗೆ ನಮಸ್ಕಾರಗಳು. ಈಗ ಕುಳಿತು ಹಿಂದಿನ ಕಾಲದ ಬಗ್ಗೆ ಮಾತನಾಡುವುದು ಸುಲಭ ಅಲ್ಲ, ಅಂದಿನ ವಿಚಾರ, ವ್ಯವಹಾರ ಎಲ್ಲವನ್ನೂ ನೇರವಾಗಿ ಅರಿತು ಮಾತನಾಡಲು ಸಾಧ್ಯವಿಲ್ಲ, ಏನೋ ಎಲ್ಲಿಯೋ ಸಿಕ್ಕ ಕೆಲವು ಕುರುಹು, ಶಾಸನಗಳನ್ನು ಬಳಸಿ ಅಂದಾಜಿಸಬಹುದು ಅಷ್ಟೇ. ತಂತ್ರಜ್ಞಾನ ಮುಂದುವರೆದಿರುವುದರಿಂದ ಈ… Continue Reading →
#Tattva_Bhagavatam, a special discourse based on the principles of Bhagavatam: #GouSwarga_Chaturmasya 16-08-2018: Salutations to Raama~Krishna, Valmiki~Shuka, Bhaagavatha~Raamayana. It is not easy to sit now and talk about old times. It is impossible to directly know the thoughts and behaviour of… Continue Reading →
#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ: #ಗೋಸ್ವರ್ಗ_ಚಾತುರ್ಮಾಸ್ಯ 15-08-2018: ಕಾಲ ರಾಜನನ್ನು ಬದಲಾಯಿಸುತ್ತದೆಯೋ, ರಾಜನೇ ಕಾಲವನ್ನು ಬದಲಿಸುತ್ತಾನೋ? ಕಾಲದಿಂದ ರಾಜನೋ ರಾಜನಿಂದ ಕಾಲವೋ ಇದು ಒಂದು ಹಳೆಯ ಜಿಜ್ಞಾಸೆ. ಇದಕ್ಕೆ ಉತ್ತರವನ್ನೂ ಆಗಲೇ ನೀಡಿದ್ದಾರೆ. ಕಾಲಕ್ಕೆ ರಾಜನೇ ಕಾರಣ, ಒಳ್ಳೆಯದಾಗಲೀ, ಕೆಟ್ಟದ್ದಾಗಲೀ ರಾಜನೇ ಅದಕ್ಕೆ ಹೊಣೆ. ರಾಜ ಒಳ್ಳೆಯವನಾದರೆ ರಾಜ್ಯ ಒಳ್ಳೆ ರೀತಿಯಲ್ಲಿ ಇರುತ್ತದೆ, ಕೆಟ್ಟವನಾದರೆ… Continue Reading →
#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ: #ಗೋಸ್ವರ್ಗ_ಚಾತುರ್ಮಾಸ್ಯ 14-08-2018: ಕೃಷ್ಣನಾಗಿ ಸನ್ನಿಹಿತಗೊಂಡ ರಾಮನಿಗೂ ಭಾಗವತವಾಗಿ ತೆರೆದುಕೊಂಡ ರಾಮಾಯಣಕ್ಕೂ, ವ್ಯಾಸಪುತ್ರನಾಗಿ ಆವಿರ್ಭೂತರಾಗಿರುವ ವಾಲ್ಮೀಕಿಗಳಿಗೂ ನಮನ. ಸರಸ್ವತೀ ನದೀ ತೀರದಲ್ಲಿ ಹಿಮದ ಬಣ್ಣದ ನಂದಿ, ವಾತ್ಸಲ್ಯವೇ ಮೈವೆತ್ತ ಗೋವು. ಒಂದೇ ಕಾಲಿನ ನಂದಿ, ಅದರ ಮೇಲೆ ಸತತ ಪ್ರಹಾರ ಮಾಡಲಾಗುತ್ತಿದೆ. ಗೋವು ತನ್ನ ಕರುವನ್ನು ಕಳೆದುಕೊಂಡಿದೆ, ಮೇವೂ ಇಲ್ಲ,… Continue Reading →
#Tattva_Bhagavatam, a special discourse based on the principles of Bhagavatam: #GouSwarga_Chaturmasya 14-08-2018: Prostrations; to Raama who has taken the form of Krishna, to Raamayana which has taken the form of Bhaagavata and to Valmiki who has taken the form of… Continue Reading →
#Tattva_Bhagavatam, a special discourse based on the principles of Bhagavatam: #GouSwarga_Chaturmasya 13-08-2018: Today, the discourse is about a great king, he who controlled Kali with the blessings of Lord Krishna! He is King Parikshita. He was the successor of Dharmaja… Continue Reading →
#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ: #ಗೋಸ್ವರ್ಗ_ಚಾತುರ್ಮಾಸ್ಯ 13-08-2018: ಇಂದಿನ ವಿಷಯ ಕಲಿನಿಗ್ರಹ. ಕೃಷ್ಣನ ಕರುಣೆಯಿಂದ ಕಲಿಯನ್ನು ಮೆಟ್ಟಿ ಮೆರೆದ ಮಹಾಮಹಿಮನ ಕಥೆ ಇಂದು, ಅದು ಪರೀಕ್ಷಿತ ರಾಜನದ್ದು, ಅವನು ಧರ್ಮಜನ ನಂತರ 60 ವರ್ಷ ರಾಜ್ಯಭಾರ ಮಾಡಿದ. ತನ್ನ ರಾಜ್ಯದೊಳಗೆ ಕಲಿಯ ಪ್ರವೇಶ ಆಗಿದೆ ಎನ್ನುವ ಅಪ್ರಿಯ ವಾರ್ತೆ ಕೇಳಿದ, ಅವನನ್ನು ನಿಗ್ರಹಿಸುವುದು ಹೇಗೆ?… Continue Reading →
#Tattva_Bhagavatam, a special discourse based on the principles of Bhagavatam: #GouSwarga_Chaturmasya 12-08-2018: Today’s topic is MahaPrasthana – the Great Departure MahaPrasthana is not just a travel. In travelling there is coming back; while here, it is just moving on- moving… Continue Reading →
#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ: #ಗೋಸ್ವರ್ಗ_ಚಾತುರ್ಮಾಸ್ಯ 12-08-2018: ಇಂದಿನ ವಿಷಯ ಮಹಾಪ್ರಸ್ಥಾನ ಅಂದರೆ ಮಹಾ ಪ್ರಯಾಣ. ಪ್ರಯಾಣದಲ್ಲಿ ತಿರುಗಿ ಬರುವುದು ಇರುತ್ತದೆ, ಆದರೆ ಇಲ್ಲಿ ಕೇವಲ ಹೋಗುವುದು, ಮರಣ ಬರುವವರೆಗೂ ಹೋಗುತ್ತಾ ಇರುವುದು. ಇದು ಆತ್ಮಹತ್ಯೆ ಅಲ್ಲ, ಆತ್ಮಹತ್ಯೆಯಲ್ಲಿ ದೇಹ ಆತ್ಮ ಎರಡೂ ಹಾನಿಯಾಗುತ್ತದೆ ಹಾಗಾಗಿ ಇವುಗಳನ್ನು ಹಾಳುಗೆಡವಿದ್ದಕ್ಕೆ ಶಿಕ್ಷೆ ಇದೆ. ಶರೀರ ಎನ್ನುವುದು… Continue Reading →
#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ: #ಗೋಸ್ವರ್ಗ_ಚಾತುರ್ಮಾಸ್ಯ 11-08-2018: ಇಂದಿನ ವಿಷಯ ಉಪಸಂಹಾರ ಮಹಾಭಾರತದ ಸಂದರ್ಭ, ದ್ರೋಣರಿಂದ ಶಿಷ್ಯರ ಬಿಲ್ವಿದ್ಯಾ ಪರೀಕ್ಷೆ, ಮರದಮೇಲಿರುವ ಗೊಂಬೆಹಕ್ಕಿಯ ಕಣ್ಣಲ್ಲಿ ಬಾಣ ಪ್ರಯೋಗದ ಗುರಿ, ಭಿಮನ ಸರದಿ ಬಂತು, ಬಾಣಪ್ರಯೋಗ ಮಾಡಿದ, ಕೂಡಲೇ ಗುರುಗಳು ಹೇಳಿದರು ಇದು ಗುರಿ ಮುಟ್ಟಲ್ಲ ಅಂತ, ಹೌದಾ ಗುರುಗಳೇ ಅಂದ ಭೀಮ ಹಾರಿ ಬಾಣವನ್ನು… Continue Reading →