ಶ್ರೀ ರಾಮಾಶ್ರಮ, ಬೆಂಗಳೂರು 30/08/2 015 ಬೆಳಗ್ಗೆ: ~ ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆ ಸಂಪನ್ನವಾಯಿತು. ~ ಭಜನೆ: ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ. ~ ಛಾತ್ರಪುರಸ್ಕಾರ : ಎಸ್.ಎಸ್.ಎಲ್.ಸಿ.ಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಕುಮಾರ್ ಅಜೇಯ ~ ಲೋಕಾರ್ಪಣೆ: ಶ್ರೀಭಾರತೀಪ್ರಕಾಶನದಿಂದ ಪ್ರಕಟವಾದ ‘ಗರುಡ’ ಪುಸ್ತಕ ~ ಸರ್ವಸೇವೆ : ಬೆಂಗಳೂರು ಮಂಡಲಾಂತರ್ಗತ ರಾಜಮಲ್ಲೇಶ್ವರ, ಯಲಹಂಕ ವಲಯದವರಿಂದ ಸರ್ವಸೇವೆ ನಡೆಯಿತು. ಧರ್ಮಸಭೆ… Continue Reading →
ಶ್ರೀ ರಾಮಾಶ್ರಮ, ಬೆಂಗಳೂರು 22-08-2015, ಶನಿವಾರ ~ ಬೆಳಗ್ಗೆ: ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆಯ ಸಂಪನ್ನವಾಯಿತು. ~ ಭಜನೆ: ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ. ~ ಸರ್ವಸೇವೆ: ಬೆಂಗಳೂರು ಮಂಡಲಾಂತರ್ಗತ ಕೋರಮಂಗಲ , ವಿಜಯನಗರ ವಲಯಗಳು ಧರಮಸಭೆ: ಬೆಂಗಳೂರು: ಗಿರಿನಗರದ ರಾಮಾಶ್ರಮದಲ್ಲಿ ನಡೆಯುತ್ತಿರುವ ರಾಘವೇಶ್ವರಶ್ರೀಗಳ ಛಾತ್ರಚಾತುರ್ಮಾಸ್ಯದ ಇಪ್ಪತ್ತಮೂರನೇ ದಿನವಾದ ಶನಿವಾರ ಶ್ರೀಭಾರತೀಪ್ರಕಾಶನ ಪ್ರಕಟಪಡಿಸಿದ ‘ರಾಮಯಣ… Continue Reading →
ಶ್ರೀ ರಾಮಾಶ್ರಮ, ಬೆಂಗಳೂರು 21-08-2015, ಶುಕ್ರವಾರ ~ ಬೆಳಗ್ಗೆ: ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆಯ ಸಂಪನ್ನವಾಯಿತು. ~ ಭಜನೆ: ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ. ~ ಸರ್ವಸೇವೆ: ಇಡಗುಂಜಿಯಾ ಧರಮದರ್ಷಿಗಳು ಡಾ|| ಜಿ. ಜಿ. ಸಭಾಹಿತರು ~ ಧರ್ಮಸಭೆ: ಗಿರಿನಗರದ ರಾಮಾಶ್ರಮದಲ್ಲಿ ನಡೆಯುತ್ತಿರುವ ರಾಘವೇಶ್ವರಶ್ರೀಗಳ ಛಾತ್ರಚಾತುರ್ಮಾಸ್ಯದ ಇಪ್ಪತ್ತೊಂದನೇ ದಿನವಾದ ಗುರುವಾರ ಶ್ರೀಭಾರತೀಪ್ರಕಾಶನ ಪ್ರಕಟಪಡಿಸಿದ ‘ಪಂಚತಂತ್ರ’… Continue Reading →
ಶ್ರೀ ರಾಮಾಶ್ರಮ, ಬೆಂಗಳೂರು 20-08-2015, ಗುರುವಾರ ~ ಬೆಳಗ್ಗೆ: ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆಯ ಸಂಪನ್ನವಾಯಿತು. ~ ಭಜನೆ: ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ. ~ ಸರ್ವಸೇವೆ: ಉಬರು ಶಿರಂಕಲ್ಲು ಸುಬ್ರಾಯ ಭಟ್ ಧರ್ಮಸಭೆ: ಗಿರಿನಗರದ ರಾಮಾಶ್ರಮದಲ್ಲಿ ನಡೆಯುತ್ತಿರುವ ರಾಘವೇಶ್ವರಶ್ರೀಗಳ ಛಾತ್ರಚಾತುರ್ಮಾಸ್ಯದ ಇಪ್ಪತ್ತೊಂದನೇ ದಿನವಾದ ಗುರುವಾರ ಶ್ರೀಭಾರತೀಪ್ರಕಾಶನ ಪ್ರಕಟಪಡಿಸಿದ ನ.ಕೃಷ್ಣಪ್ಪ ಮುಂತಾದ ಲೇಖಕರ ಲೇಖನಗಳನ್ನೊಳಗೊಂಡ… Continue Reading →
ಶ್ರೀ ರಾಮಾಶ್ರಮ, ಬೆಂಗಳೂರು 19-08-2015, ಬುಧವಾರ ~ ಬೆಳಗ್ಗೆ: ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆಯ ಸಂಪನ್ನವಾಯಿತು. ~ ಭಜನೆ: ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ. ~ ಸರ್ವಸೇವೆ: ಚಿಂಚನೂರು ಮಹಾಬಲೇಶ್ವರ ಭಟ್. ಧರ್ಮ ಸಭೆ: ಇಂದಿನಾಶೀರ್ವಚನ.. ಪ್ರಭುವಿನ ಚರಣಕ್ಕೆ ನಮನ ಪ್ರತಿಯೊಬ್ಬ ಯಶಸ್ವೀ ನಾಯಕನ ಹಿಂದೆ ನಿಷ್ಠಸೇವಕರಿರುತ್ತಾರೆ ಗುರುವು, ಪೀಠದ ಮೇಲಿದ್ದರೆ, ಪೀಠವಾಗಿ ಶಿಷ್ಯರಿರುತ್ತಾರೆ… Continue Reading →
ಶ್ರೀ ರಾಮಾಶ್ರಮ, ಬೆಂಗಳೂರು 18-08-2015, ಮಂಗಳವಾರ ~ ಬೆಳಗ್ಗೆ: ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆಯ ಸಂಪನ್ನವಾಯಿತು. ~ ಭಜನೆ: ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ. ~ ಸರ್ವಸೇವೆ: ಮಂಗಳೂರು ಮಂಡಲದ ವಿಟ್ಲ, ಕೇಪು, ಕಲ್ಲಡ್ಕ, ಕುಂದಾಪುರ ವಲಯಗಳು ~ ಯಾಗಶಾಲೆ: ಮೇಧಾ ದಕ್ಷಿಣಾ ಮೂರ್ತಿ ಹವನ ಸ್ವರ್ಣಾಕರ್ಷಣ ಭೈರವ ಹವನ ಸ್ವಯಂವರ ಪಾರ್ವತಿ ಪೂಜೆ… Continue Reading →
ಶ್ರೀ ರಾಮಾಶ್ರಮ, ಬೆಂಗಳೂರು 17-08-2015, ಸೋಮವಾರ ~ ಬೆಳಗ್ಗೆ: ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆಯ ಸಂಪನ್ನವಾಯಿತು. ~ ಭಜನೆ: ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ. ~ ಸರ್ವಸೇವೆ: ಮಂಗಳೂರು ಮಂಡಲದ ಬಾಯಾರು, ಮುಡಿಪು, ಕೋಳ್ಯೂರು, ಕನ್ಯಾನ ವಲಯಗಳು ~ ಯಾಗಶಾಲೆ: ಮೇಧಾ ದಕ್ಷಿಣಾ ಮೂರ್ತಿ ಹವನ ~ ಧರ್ಮಸಭೆ ಮನುಷ್ಯ ಜನ್ಮ ಉತ್ಕಷ್ಟವಾದುದು. ಇರುವ… Continue Reading →
ಶ್ರೀ ರಾಮಾಶ್ರಮ, ಬೆಂಗಳೂರು 16-08-2015, ಭಾನುವಾರ ~ ಬೆಳಗ್ಗೆ: ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆಯ ಸಂಪನ್ನವಾಯಿತು. ~ ಭಜನೆ: ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ. ~ ಸರ್ವಸೇವೆ: ಮಂಗಳೂರು ಉತ್ತರ, ಮಂಗಳೂರು ಮಧ್ಯ, ಮಂಗಳೂರು ದಕ್ಷಿಣ ಹಾಗೂ ಉಡುಪಿ ವಲಯಗಳು ಯಾಗಶಾಲೆ: ಮೇಧಾ ದಕ್ಷಿಣಾ ಮೂರ್ತಿ ಹವನ ಕಲಾಮುಕುಲ: ಸಂಗೀತ ಕಾರ್ಯಕ್ರಮ-ಶ್ರುತಿ… Continue Reading →
ಶ್ರೀ ರಾಮಾಶ್ರಮ, ಬೆಂಗಳೂರು 13-08-2015, ಗುರುವಾರ ~ ಬೆಳಗ್ಗೆ: ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆಯ ಸಂಪನ್ನವಾಯಿತು. ~ ಭಜನೆ: ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ. ~ ಸರ್ವಸೇವೆ: ಭಾನ್ಕುಳಿ, ಇಟಗಿ, ತಾಳಗುಪ್ಪ ವಲಯಗಳು ~ ಧರ್ಮಸಭೆ: ಸಂಸಾರಿಗಳು ಸಣ್ಣ ಸಂಸಾರಕ್ಕಾಗಿ ದೊಡ್ಡದಾದ ಭಗವಂತನನ್ನು ಬಿಡುತ್ತಾರೆ. ಸಂನ್ಯಾಸಿಗಳು ದೊಡ್ಡ ಭಗವಂತನಿಗಾಗಿ ಸಣ್ಣ ಸಂಸಾರವನ್ನು ಬಿಡುತ್ತಾರೆ. ಹಾಗೆಯೇ… Continue Reading →
ಶ್ರೀ ರಾಮಾಶ್ರಮ, ಬೆಂಗಳೂರು 13-08-2015, ಗುರುವಾರ ~ ಬೆಳಗ್ಗೆ: ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆಯ ಸಂಪನ್ನವಾಯಿತು. ~ ಭಜನೆ: ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ. ~ ಸರ್ವಸೇವೆ: ಬಿದರಕಾನ್, ಚಪ್ಪರಮನೆ, ದೊಡ್ಮನೆ ವಲಯಗಳು ಬದುಕಿನಲ್ಲಿ ಪ್ರಶ್ನೆಗಳು ಏಳಬೇಕು. ಪ್ರಶ್ನೆ ಹುಟ್ಟದಿದ್ದರೆ ಬೆಳವಣಿಗೆ ಅಸಾಧ್ಯ ಶಿಷ್ಯನೆಂದರೆ ಪ್ರಶ್ನೆ. ಗುರುವೆಂದರೆ ಉತ್ತರ. ಈ ಪ್ರಶ್ನೆ – ಉತ್ತರಗಳೇ… Continue Reading →